-: ಗುಪ್ತ ಸಾಮ್ರಾಜ್ಯ :-
* ಸ್ಥಾಪಕ – ಶ್ರೀಗುಪ್ತ
* ಲಾಂಛನ – ಗರುಡ
* ರಾಜಧಾನಿ – ಪಾಟಲಿಪುತ್ರ
ಆಕರಗಳು.
* ಗುಪ್ತರ ಇತಿಹಾಸವನ್ನು ತಿಳಿದುಕೊಳ್ಳಲು ಸಹಾಯಕವಾಗುವ ಆಕರಗಳು ಎಂದರೆ.
* ಅಲಹಾಬಾದ್ ಸ್ತಂಭ ಶಾಸನ.
* ಮೆಹ್ರೌಲಿ ಸ್ತಂಭ ಶಾಸನ.
* ವಿಶಾಖದತ್ತನ ಮುಕ್ರಾರಾಕ್ಷಸ ಮತ್ತು ದೇವಿ ಚಂದ್ರಗುಪ್ತ.
* ರಾಜಶೇಖರನ ಕಾವ್ಯಮೀಮಾಂಸೆ.
* ಕಾಳಿದಾಸನ ಕೃತಿಗಳು.
* ವಿಜ್ಜಿಕೆಯ ಕೌಮುದಿ ಮಹೋತ್ಸವ.
* ಫಾಹಿಯಾನ ಮತ್ತು ಇತ್ಸಿಂಗ ರ ಬರವಣಿಗೆಗಳು.
ಒಂದನೇ ಚಂದ್ರಗುಪ್ತ ( ಸಾಮಾನ್ಯ ಶಕ 320-335).
* ಗುಪ್ತ ಸಂತತಿಯ ಮೊದಲ ಸ್ವತಂತ್ರ ದೊರೆ. ಇವನು ಫೆಬ್ರುವರಿ 26 ಸಾಮಾನ್ಯ ಶಕ 320 ರಲ್ಲಿ ತಾನು ಅಧಿಕಾರಕ್ಕೆ ಬಂದ ಸವಿನೆನಪಿಗಾಗಿ ” ಗುಪ್ತ ಶಕೆ ” ಪ್ರಾರಂಭಿಸಿದನು.
ಸಮುದ್ರ ಗುಪ್ತ ( ಸಾಮಾನ್ಯ ಶಕ 335-375).
* ಒಂದನೇ ಚಂದ್ರಗುಪ್ತ ಮತ್ತು ಕುಮಾರದೇವಿಯ ಮಗನಾದ ಈತ ಗುಪ್ತ ಸಾಮ್ರಾಜ್ಯದ ಪ್ರಮುಖ ಅರಸ.
-: ದಿಗ್ವಿಜಯಗಳು :-
* ವಿ.ಎ.ಸ್ಮಿತ್ ಎಂಬ ಇತಿಹಾಸಕಾರ ಸಮುದ್ರಗುಪ್ತನನ್ನು “ಭಾರತದ ನೆಪೋಲಿಯನ್ ” ಎಂದು ಕರೆದಿದ್ದಾನೆ.
* ಪ್ರಥಮ ಬಾರಿಗೆ ಭಾರತದಲ್ಲಿ ಬೆಳ್ಳಿ ನಾಣ್ಯಗಳನ್ನು ಚಲಾವಣೆಗೆ ತಂದ.
-: ಫಾಹಿಯಾನ್ :-
* ಎರಡನೇ ಚಂದ್ರಗುಪ್ತನ ಕಾಲದಲ್ಲಿ ಬಂದು ಹತ್ತು ವರ್ಷ ಭಾರತದಲ್ಲಿ ನೆಲೆಸಿದ್ದ ಚೀನಿಯಾತ್ರಿಕ.
* ಇವನ ಕೃತಿ – ಘೋ-ಕೋ-ಕಿ ಇದನ್ನು ಬೌದ್ಧ ರಾಜ್ಯದ ದಾಖಲೆ ಎನ್ನುವರು.
-: ಮೆಹ್ರೌಲಿ ಕಬ್ಬಿಣ ಸ್ತಂಭ :-
* ದೆಹಲಿ ಬಳಿಯ ಕುತುಬ್ ಮಿನಾರ್ ಆವರಣದಲ್ಲಿದೆ.
* ಇದರ ಎತ್ತರ 23.8 ಅಡಿ, ತೂಕ 6000 ಕೆಜಿ .
* ಇದು ಕಬ್ಬಿಣದ ಸ್ತಂಭ ಶಾಸನವಾಗಿದ್ದು ಇಂದಿಗೂ ತುಕ್ಕು ಹಿಡಿಯದೇ ಇರುವುದು ಇವರ ವೈಜ್ಞಾನಿಕ ತಂತ್ರಜ್ಞಾನ ಅಭಿವೃದ್ಧಿಗೆ ಸಾಕ್ಷಿಯಾಗಿದೆ.
1 ನೇ ಕುಮಾರ ಗುಪ್ತ ( ಸಾಮಾನ್ಯ ಶಕ 414-455).
* ಸಾಮಾನ್ಯ ಶಕ 427 ರಲ್ಲಿ ನಳಂದ ವಿಶ್ವವಿದ್ಯಾಲಯ ಸ್ಥಾಪಿಸಿದನು.
* ಗುಪ್ತರ ಕೊನೆಯ ಅರಸ – ವಿಷ್ಣುಗುಪ್ತ.
-: ಗುಪ್ತರ ಆಡಳಿತ :-
* ಪ್ರಾಂತ್ಯಗಳನ್ನು ದೇಶ ಅಥವಾ ಭುಕ್ತಿಗಳಾಗಿ ವಿಂಗಡಿಸಿ ಅದನ್ನು ನೋಡಿಕೊಳ್ಳಲು ಭೋಗ ಪತಿಯನ್ನು ನೇಮಿಸುತ್ತಿದ್ದರು.
ಸಾಹಿತ್ಯ – ನವರತ್ನ ಕವಿಗಳು ಸಂಸ್ಕೃತದಲ್ಲಿ ರಚಿಸಿರುವ ಕೃತಿಗಳು .
1. ಕಾಳಿದಾಸ ಅಭಿಜ್ಞಾನ ಶಾಕುಂತಲ.
2. ವರಹಮಿರ ಬೃಹತ್ ಸಂಹಿತಾ.
3. ಘಟಕರ್ಪರ್ – ಘಟಕರ್ಪರ ಕಾವ್ಯ.
4. ವರರುಚಿ ವ್ಯಾಕರಣ.
5. ಅಮರಸಿಂಹ- ಅಮರಕೋಶ
6. ಧನ್ವಂತರಿ ಆಯುರ್ವೇದ ನಿಘಂಟ.
7. ಶಂಕು ಶಿಲ್ಪ ಶಾಸ್ತ್ರ.
8. ಕ್ಷಪಣಕ ಜ್ಯೋತಿಷ್ಯ ಶಾಸ್ತ್ರ.
9. ವೇತಾಲಭಟ್ಟ ಮಂತ್ರಶಾಸ್ತ್ರ.
-: ಕಾಳಿದಾಸ :-
* ಈತನನ್ನು ಭಾರತದ ಷೇಕ್ಸ್ಪಿಯರ್ ಕವಿರತ್ನ ಕಾಳಿದಾಸ ನಾಟಕಕಾರ ಚಕ್ರವರ್ತಿ ಎಂದು ಕರೆಯುತ್ತಾರೆ.
ಇವನು ರಚಿಸಿದ ನಾಟಕಗಳು.
* ವಿಕ್ರಮೋರ್ವಶೀಯ , ಮಾಳವಿಕಾಗ್ನಿಮಿತ್ರ, ಅಭಿಜ್ಞಾನ ಶಾಕುಂತಲ
ಇವನು ರಚಿಸಿದ ಮಹಾಕಾವ್ಯಗಳು.
* ರಘುವಂಶ
* ಕುಮಾರ ಸಂಭವ
* ಋತು ಸಂಹಾರ
* ಮೇಘದೂತ
* ಸೇತುಬಂಧ
-: ವಿಶಾಖದತ್ತ :-
* ಮುದ್ರಾರಾಕ್ಷಸ
* ದೇವಿ ಚಂದ್ರಗುಪ್ತಂ
-: ಶೂದ್ರಕ :-
* ಮೃಚ್ಛಕಟಿಕ
* ಮೃಚ್ಛಕಟಿಕ ಎಂದರೆ ” ಮಣ್ಣಿನ ಗುಡ್ಡ ” ಎಂದರ್ಥ.
* ಭಾರವಿಯ ಕಿರಾತಾರ್ಜುನೀಯ, ದಂಡಿನ ದಶಕುಮಾರ ಚರಿತೆ, ಕಾರ್ಯದರ್ಶಿ, ವಿಷ್ಣುಶರ್ಮನ ಪಂಚತಂತ್ರ, ವಾಗ್ಭಟ ಅಷ್ಟಾಂಗ ಸಂಗ್ರಹ, ಧನ್ವಂತರಿ ಆಯುರ್ವೇದ, ಕಾಮಾಂಡಕನ ನೀತಿಶಾಸ್ತ್ರ.
ವಿಜ್ಞಾನ ಮತ್ತು ತಂತ್ರಜ್ಞಾನ.
* ಆರ್ಯಭಟ
* ಸೂರ್ಯ ಕೇಂದ್ರ ಸಿದ್ದಾಂತ, ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ ಬಗ್ಗೆ ತಿಳಿಸಿದರು.
* ಆರ್ಯಭಟಿ0 ಕೃತಿಯನ್ನು ರಚಿಸಿದನು.
-: ಬ್ರಹ್ಮಗುಪ್ತ :-
* ಸೊನ್ನೆಯನ್ನು ಕಂಡುಹಿಡಿದನು.
* ಇವನನ್ನು ಭಾರತದ ನ್ಯೂಟನೆ ಎಂದು ಕರೆಯುತ್ತಾರೆ.
-: ವರಾಹಮಿರ :-
* ಚಂದ್ರ ಭೂಮಿಯ ಸುತ್ತ ತಿರುಗುತ್ತಾನೆ ಎಂದು ಪ್ರತಿಪಾದಿಸಿದರು.
* ಇವನ ಕೃತಿಗೆ ಪಂಚ ಸಿದ್ದಾಂತಕ ಇದನ್ನು ಖಗೋಳಶಾಸ್ತ್ರದ ಬೈಬಲ್ ಎನ್ನುವರು.
* ಇವನು ಬೃಹತ್ ಸಂಂಹಿತೆ, ಲಘು ಜಾತಕ, ಬೃಹತ್ ವಿವಾಹ ಪಟಲ ಕೃತಿಗಳನ್ನು ರಚಿಸಿದರು.