Karnataka Engineer Jobs 2026: ಗ್ರೂಪ್ A, B ಹುದ್ದೆಗಳ ಪರೀಕ್ಷೆ ವೇಳಾಪಟ್ಟಿ ಪ್ರಕಟ!

Karnataka Engineer Jobs 2026

Karnataka Engineer Jobs 2026: ಗ್ರೂಪ್ A, B ಹುದ್ದೆಗಳ ಪರೀಕ್ಷೆ ವೇಳಾಪಟ್ಟಿ ಪ್ರಕಟ! Karnataka Engineer Jobs 2026: ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವಂತಹ ಸಾವಿರಾರು ಇಂಜಿನಿಯರಿಂಗ್ ಪದವೀಧರರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಸುದ್ದಿ ನೀಡಿದೆ. ವಿವಿಧ ಇಲಾಖೆ, ನಿಗಮ ಮತ್ತು ಮಂಡಳಿಗಳಲ್ಲಿ ಖಾಲಿ ಇರುವ ಗ್ರೂಪ್ A ಹಾಗೂ ಗ್ರೂಪ್ B ವೃಂದದ ಇಂಜಿನಿಯರ್ ಹುದ್ದೆಗಳ ನೇಮಕಾತಿಗಾಗಿ 2026ರ ಜುಲೈ 4 ಮತ್ತು 5 ರಂದು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲು … Read more

IDFC Scholarship 2026: ಕಾಲೇಜು ವಿದ್ಯಾರ್ಥಿಗಳಿಗೆ ₹1 ಲಕ್ಷ ಪ್ರತಿ ವರ್ಷ ವಿದ್ಯಾರ್ಥಿವೇತನ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

IDFC Scholarship 2026

IDFC Scholarship 2026: ಕಾಲೇಜು ವಿದ್ಯಾರ್ಥಿಗಳಿಗೆ ₹1 ಲಕ್ಷ ಪ್ರತಿ ವರ್ಷ ವಿದ್ಯಾರ್ಥಿವೇತನ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. IDFC Scholarship 2026: MBA ಶಿಕ್ಷಣದ ಕನಸನ್ನು ಕಂಡಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ ಡಿಎಫ್‌ಸಿ ಫಸ್ಟ್ ಬ್ಯಾಂಕ್ ಕಡೆಯಿಂದ ಎಂಬಿಎ ಹಾಗೂ ಎಂಕಾಂ ವಿದ್ಯಾರ್ಥಿಗಳೆ ಸಿಗಲಿದೆ ಬರೋಬ್ಬರಿ ವರ್ಷಕ್ಕೆ 1 ಲಕ್ಷ ಸ್ಕಾಲರ್ಶಿಪ್ ಎಂಬಿಎ ಗೆ ಜಾಯಿನ್ ಆದ ವಿದ್ಯಾರ್ಥಿಗಳಿಗೆ ಸಿಗುವ ಈ ಒಂದು ಸುವರ್ಣ ಅವಕಾಶವಾಗಿದ್ದು ಬರೋಬ್ಬರಿ ಎರಡು ವರ್ಷಕ್ಕೆ 2 … Read more

Jayadeva Institute Recruitment 2026:MBBS, MD, DM ಅಭ್ಯರ್ಥಿಗಳಿಗೆ ಸುವರ್ಣಾವಕಾಶ! ಜಯದೇವ ಸಂಸ್ಥೆಯಲ್ಲಿ ಉನ್ನತ ವೇತನದ ಉದ್ಯೋಗಗಳು!

Jayadeva Institute Recruitment 2026

Jayadeva Institute Recruitment 2026:MBBS, MD, DM ಅಭ್ಯರ್ಥಿಗಳಿಗೆ ಸುವರ್ಣಾವಕಾಶ! ಜಯದೇವ ಸಂಸ್ಥೆಯಲ್ಲಿ ಉನ್ನತ ವೇತನದ ಉದ್ಯೋಗಗಳು! Karnataka Government Jobs 2026: ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ವೈದ್ಯಕೀಯ ಅಧ್ಯಾಪಕರಿಗೆ ಸುವರ್ಣಾವಕಾಶ Jayadeva Institute Recruitment 2026: ಕರ್ನಾಟಕ ರಾಜ್ಯ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯಾದ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (Sri Jayadeva Institute of Cardiovascular Sciences and Research – SJICR) 2026ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು … Read more

Karnataka Child Welfare Institute Training 2026: ರಾಜ್ಯ ಶಿಶುಕಲ್ಯಾಣ ಸಂಸ್ಥೆಯಿಂದ ಉಚಿತ ಶಿಕ್ಷಕಿ ತರಬೇತಿ 2026-27: SSLC, PUC ಪಾಸ್ ಮತ್ತು ಫೇಲ್ ಅಭ್ಯರ್ಥಿಗಳಿಗೆ ಸುವರ್ಣಾವಕಾಶ!

Karnataka Child Welfare Institute Training 2026

Karnataka Child Welfare Institute Training 2026: ರಾಜ್ಯ ಶಿಶುಕಲ್ಯಾಣ ಸಂಸ್ಥೆಯಿಂದ ಉಚಿತ ಶಿಕ್ಷಕಿ ತರಬೇತಿ 2026-27: SSLC, PUC ಪಾಸ್ ಮತ್ತು ಫೇಲ್ ಅಭ್ಯರ್ಥಿಗಳಿಗೆ ಸುವರ್ಣಾವಕಾಶ! ರಾಜ್ಯ ಶಿಶುಕಲ್ಯಾಣ ಸಂಸ್ಥೆಯಿಂದ ಉಚಿತ ಶಿಕ್ಷಕಿ ತರಬೇತಿ: ಮಹಿಳೆಯರಿಗೆ ಉದ್ಯೋಗದತ್ತ ಮತ್ತೊಂದು ಹೆಜ್ಜೆ Karnataka Child Welfare Institute Training 2026: ಕರ್ನಾಟಕ ರಾಜ್ಯದ ಶಿಶುಕಲ್ಯಾಣ ಸಂಸ್ಥೆಯೂ 2026-27ನೇ ಸಾಲಿಗೆ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಉಚಿತ ವೃತ್ತಿಪರ ತರಬೇತಿ ಕಾರ್ಯಕ್ರಮವನ್ನು ಘೋಷಿಸಿದೆ. ಶಿಕ್ಷಣ ಪೂರ್ಣಗೊಳಿಸಿದ ನಂತರ ಉದ್ಯೋಗಾವಕಾಶಗಳನ್ನು … Read more

BIRT Recruitment 2026: ಬಿಐಆರ್‌ಟಿ ಹುದ್ದೆಗಳಿಗೆ ನೇರ ನೇಮಕಾತಿ 2026: ಶಿವಮೊಗ್ಗದಲ್ಲಿ ವಿಶೇಷ ಶಿಕ್ಷಕರಿಗೆ ಉದ್ಯೋಗಾವಕಾಶ!

BIRT Recruitment 2026

BIRT Recruitment 2026: ಬಿಐಆರ್‌ಟಿ ಹುದ್ದೆಗಳಿಗೆ ನೇರ ನೇಮಕಾತಿ 2026: ಶಿವಮೊಗ್ಗದಲ್ಲಿ ವಿಶೇಷ ಶಿಕ್ಷಕರಿಗೆ ಉದ್ಯೋಗಾವಕಾಶ! BIRT Recruitment 2026 Karnataka: ಶಿವಮೊಗ್ಗ ಜಿಲ್ಲೆಯಲ್ಲಿ ವಿಶೇಷ ಶಿಕ್ಷಕರಿಗೆ ಸುವರ್ಣಾವಕಾಶ BIRT Recruitment 2026: ಕರ್ನಾಟಕ ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಉದ್ಯೋಗ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಮತ್ತೊಂದು ಮಹತ್ವವಾದ ಅವಕಾಶ ಲಭ್ಯವಾಗಿದೆ. ಸಮಗ್ರ ಶಿಕ್ಷಣ ಕರ್ನಾಟಕ (Samagra Shikshana Karnataka) ಯೋಜನೆಯಡಿಯಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಖಾಲಿ ಇರುವ ಬಿಐಆರ್‌ಟಿ (BIRT – Block Inclusive Resource Teacher) … Read more

RDPR Recruitment Karnataka 2026: ಪಂಚಾಯತ್ ರಾಜ್ ಇಲಾಖೆಯಲ್ಲಿ 4,000 ಹುದ್ದೆಗಳ ಭರ್ತಿ: ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ! ಯಾವ ಹುದ್ದೆಗಳು ಭರ್ತಿಯಾಗಲಿವೆ? ಸಂಪೂರ್ಣ ಮಾಹಿತಿ ಇಲ್ಲಿದೆ.

RDPR Recruitment Karnataka 2026

RDPR Recruitment Karnataka 2026: ಪಂಚಾಯತ್ ರಾಜ್ ಇಲಾಖೆಯಲ್ಲಿ 4,000 ಹುದ್ದೆಗಳ ಭರ್ತಿ: ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ! ಯಾವ ಹುದ್ದೆಗಳು ಭರ್ತಿಯಾಗಲಿವೆ? ಸಂಪೂರ್ಣ ಮಾಹಿತಿ ಇಲ್ಲಿದೆ. ಪಂಚಾಯತ್ ರಾಜ್ ಇಲಾಖೆಯಲ್ಲಿ ಭಾರಿ ನೇಮಕಾತಿ ಘೋಷಣೆ RDPR Recruitment Karnataka 2026: ಕರ್ನಾಟಕ ರಾಜ್ಯದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಸುದ್ದಿಯೊಂದು ಬಂದಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ  (RDPR)ಯಲ್ಲಿ ಖಾಲಿ ಇರುವಂತಹ ಸಾವಿರಾರು ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದ್ದು, ಮೊದಲ ಹಂತದಲ್ಲೇ 4,000 ಹುದ್ದೆಗಳನ್ನು … Read more

PM SHRI Kendriya Vidyalaya Recruitment 2026: PM SHRI ಕೇಂದ್ರೀಯ ವಿದ್ಯಾಲಯ ನಂ.1 ಜಾಲಹಳ್ಳಿ ನೇಮಕಾತಿ 2026: PGT, TGT, PRT ಸೇರಿದಂತೆ ಹಲವು ಹುದ್ದೆಗಳಿಗೆ ನೇರ ಸಂದರ್ಶನ

PM SHRI Kendriya Vidyalaya Recruitment 2026

PM SHRI Kendriya Vidyalaya Recruitment 2026: PM SHRI ಕೇಂದ್ರೀಯ ವಿದ್ಯಾಲಯ ನಂ.1 ಜಾಲಹಳ್ಳಿ ನೇಮಕಾತಿ 2026: PGT, TGT, PRT ಸೇರಿದಂತೆ ಹಲವು ಹುದ್ದೆಗಳಿಗೆ ನೇರ ಸಂದರ್ಶನ ಶಿಕ್ಷಕರಾಗುವ ಕನಸು ಇದೆಯೇ? ಕೇಂದ್ರೀಯ ವಿದ್ಯಾಲಯದಲ್ಲಿ ಉದ್ಯೋಗ ಪಡೆಯಲು ಸುವರ್ಣಾವಕಾಶ! PM SHRI Kendriya Vidyalaya Recruitment 2026: ಬೆಂಗಳೂರು ಜಿಲ್ಲೆಯ ಶಿಕ್ಷಕರ ಉದ್ಯೋಗಾಕಾಂಕ್ಷಿಗಳಿಗೆ ಮಹತ್ವದ ಸುದ್ದಿ ಬಂದಿದೆ. PM SHRI ಕೇಂದ್ರೀಯ ವಿದ್ಯಾಲಯ ನಂ.1, ಜಾಲಹಳ್ಳಿ (ಪಶ್ಚಿಮ), ಬೆಂಗಳೂರು 2026-27ನೇ ಶೈಕ್ಷಣಿಕ ಸಾಲಿಗೆ ವಿವಿಧ … Read more

Kotak Junior Scholarship 2026-27: 10ನೇ ತರಗತಿಯಲ್ಲಿ 85% ಅಂಕ ಪಡೆದ ವಿದ್ಯಾರ್ಥಿಗಳಿಗೆ ₹73,500 ವಿದ್ಯಾರ್ಥಿವೇತನ – ಅರ್ಜಿ ಸಲ್ಲಿಸುವುದು ಹೇಗೆ?

Kotak Junior Scholarship 2026-27

Kotak Junior Scholarship 2026-27: 10ನೇ ತರಗತಿಯಲ್ಲಿ 85% ಅಂಕ ಪಡೆದ ವಿದ್ಯಾರ್ಥಿಗಳಿಗೆ ₹73,500 ವಿದ್ಯಾರ್ಥಿವೇತನ – ಅರ್ಜಿ ಸಲ್ಲಿಸುವುದು ಹೇಗೆ? Kotak Junior Scholarship 2026-27: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ Kotak Junior Scholarship 2026-27: ಈ ನಮ್ಮ ದೇಶದಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಗಳ ಕಾರಣದಿಂದ ತಮ್ಮ ಉನ್ನತ ಶಿಕ್ಷಣದ ಕನಸುಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಇಂತಹ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ Kotak Education Foundation (KEF) ವತಿಯಿಂದ Kotak Junior Scholarship Program … Read more

Davanagere Teacher Recruitment 2026: ಅನುದಾನಿತ ಶಾಲೆಗಳಲ್ಲಿ ಸರ್ಕಾರಿ ನಿಯಮದಡಿ ಶಿಕ್ಷಕರ ನೇಮಕಾತಿ – ಸಂಪೂರ್ಣ ಮಾಹಿತಿ ಇಲ್ಲದೆ!

Davanagere Teacher Recruitment 2026

Davanagere Teacher Recruitment 2026: ಅನುದಾನಿತ ಶಾಲೆಗಳಲ್ಲಿ ಸರ್ಕಾರಿ ನಿಯಮದಡಿ ಶಿಕ್ಷಕರ ನೇಮಕಾತಿ – ಸಂಪೂರ್ಣ ಮಾಹಿತಿ ಇಲ್ಲದೆ! Davanagere Teacher Recruitment 2026: ಕರ್ನಾಟಕದಲ್ಲಿ ಶಿಕ್ಷಕರ ವೃತ್ತಿಯನ್ನು ಕನಸಾಗಿಸಿಕೊಂಡಿರುವಂತಹ ಅಭ್ಯರ್ಥಿಗಳಿಗೆ ಮತ್ತೊಂದು ಉತ್ತಮವಾದ ಉದ್ಯೋಗಾವಕಾಶ ಲಭ್ಯವಾಗಿದೆ. ದಾವಣಗೆರೆ ಜಿಲ್ಲೆಯ ಜಗಳೂರಿನ ಜ್ಞಾನವಿಕಾಸ ಎಜ್ಯುಕೇಷನ್ ಸೆಂಟರ್ (ರಿ.) ಆಡಳಿತ ಮಂಡಳಿಯ ಸಂಸ್ಥೆಗಳಾದ ಶ್ರೀ ಉಮಾಮಹೇಶ್ವರ ಗ್ರಾಮಾಂತರ ಪ್ರೌಢಶಾಲೆ, ಚದರಗೊಳ್ಳ ಮತ್ತು ಮಾರುತಿ ಪ್ರೌಢಶಾಲೆ, ಆಣಬೂರುಗಳಲ್ಲಿ ಖಾಲಿ ಇರುವ ವಿವಿಧ ಬೋಧಕ ಹಾಗೂ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು … Read more

Ujjwala Scheme Big Update 2026: LPG ಸಿಲಿಂಡರ್ ಬೆಲೆ ಏರಿಕೆ ನಡುವೆಯೇ ಕೇಂದ್ರದ ಹೊಸ ನಿರ್ಧಾರ! ಉಜ್ವಲಾ ಫಲಾನುಭವಿಗಳಿಗೆ ದೊಡ್ಡ ಆಘಾತ – ಸಬ್ಸಿಡಿ ಸಿಲಿಂಡರ್ ಸಂಖ್ಯೆ 4ಕ್ಕೆ ಇಳಿಕೆ

Ujjwala Scheme Big Update 2026

Ujjwala Scheme Big Update 2026: LPG ಸಿಲಿಂಡರ್ ಬೆಲೆ ಏರಿಕೆ ನಡುವೆಯೇ ಕೇಂದ್ರದ ಹೊಸ ನಿರ್ಧಾರ! ಉಜ್ವಲಾ ಫಲಾನುಭವಿಗಳಿಗೆ ದೊಡ್ಡ ಆಘಾತ – ಸಬ್ಸಿಡಿ ಸಿಲಿಂಡರ್ ಸಂಖ್ಯೆ 4ಕ್ಕೆ ಇಳಿಕೆ LPG ಬಳಕೆದಾರರಿಗೆ ಶಾಕ್: ಉಜ್ವಲಾ ಯೋಜನೆಯಲ್ಲಿ ಮಹತ್ವದ ಬದಲಾವಣೆ Ujjwala Scheme Big Update 2026: ನವದೆಹಲಿ ಭಾರತ ದೇಶದ ಕೋಟ್ಯಂತರ ಬಡ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಒದಗಿಸುವ ಉದ್ದೇಶದಿಂದ ಆರಂಭಿಸಲಾದ ಪ್ರಧಾನ ಮಂತ್ರಿ ಉಜ್ವಲಾ ಯೋಜನೆ (PMUY) ಫಲಾನುಭವಿಗಳಿಗೆ ಇವಾಗ ಕೇಂದ್ರ … Read more