Karnataka pension scheme 2026: ಹಳೆ ಪಿಂಚಣಿ ಜಾರಿಗೆ ಸರ್ಕಾರಕ್ಕೆ ನೌಕರರ ಸಂಘದ ಎಚ್ಚರಿಕೆ!
Karnataka pension scheme 2026: ಹಳೆ ಪಿಂಚಣಿ ಜಾರಿಗೆ ಸರ್ಕಾರಕ್ಕೆ ನೌಕರರ ಸಂಘದ ಎಚ್ಚರಿಕೆ! ಕರ್ನಾಟಕ ಸರ್ಕಾರಿ ನೌಕರರಿಗೆ ಮತ್ತೆ ಆಶಾಕಿರಣ: ಓಪಿಎಸ್ ಜಾರಿಗೆ ಹೋರಾಟ ತೀವ್ರ Karnataka pension scheme 2026: ನಮ್ಮ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಲ್ಲಿ ಹಳೆ ಪಿಂಚಣಿ ಯೋಜನೆಯನ್ನು (OPS) ಜಾರಿಗೆ ಸಂಬಂಧಿಸಿದ ಚರ್ಚೆ ಮತ್ತೆ ಜೋರಾಗಿದೆ. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ C. S. Shadakshari ಅವರು ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ … Read more