* ” ಕೈಗಾರೀಕರಣ ಇಲ್ಲವೇ ವಿನಾಶ ” – Sir M ವಿಶ್ವೇಶ್ವರಯ್ಯ.
* ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ ಸ್ಥಾಪಿಸಿದ ರಾಜ್ಯ – ಕರ್ನಾಟಕ.
* Sir M ವಿಶ್ವೇಶ್ವರಯ್ಯನವರು ದೂರದೃಷ್ಟಿಯಿಂದ ಬಾಬಾಬುಡನ್ ಗಿರಿ ಬೆಟ್ಟಗಳಲ್ಲಿ ( ಇನಾಮ ದತ್ತಾತ್ರೇಯ ಪೀಠ) ಸಿಗುವ ಉತ್ತಮ ಹಾಗೂ ಅಪಾರ ಕಬ್ಬಿಣದ ಅದಿರನ್ನು ಬಳಸಿಕೊಳ್ಳಲು ಶಿವಮೋಗ್ಗ ಜಿಲ್ಲೆಯ ಭದ್ರಾವತಿಯಲ್ಲಿ 1923 ರಲ್ಲಿ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಸ್ಥಾಪಿಸಲಾಯಿತು. ಇದನ್ನು Mysure Iron and Steel limited ( MISL) ಎಂದು ಕರೆಯಲಾಯಿತು. ಅನಂತರ 1989 ರಲ್ಲಿ ಭಾರತೀಯ ಉಕ್ಕು ಪ್ರಾಧಿಕಾರಕ್ಕೆ ( SAIL) ವಹಿಸಿಕೊಡಲಾಯಿತು.ಇಂದು ಇದಕ್ಕೆ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ ಎಂದು ಕರೆಯುತ್ತಾರೆ.
* ರಾಜ್ಯದ ಏಕೈಕ ಖಾಸಗಿ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ – ಜಿಂದಾಲ್ ವಿಜಯನಗರ ಉಕ್ಕು ಲಿಮಿಟೆಡ್.
* ಇದು ಬಳ್ಳಾರಿ ಜಿಲ್ಲೆಯ ತೋರಣಗಲ್ ಎಂಬಲ್ಲಿ 2001ರಲ್ಲಿ ಅತ್ಯಾಧುನಿಕ ಕೊರೆಕ್ಸ್ ತಂತ್ರಜ್ಞಾನವನ್ನು ಉಪಯೋಗಿಸಿ ಸ್ಥಾಪಿಸಲಾಗಿದೆ.
-: ಹತ್ತಿ ಬಟ್ಟೆ ಕೈಗಾರಿಕೆ :-
* ಮೊಟ್ಟ ಮೊದಲು 1884 ರಲ್ಲಿ M.S.K ಗಿರಣಿ ಕಲ್ಬುರ್ಗಿಯಲ್ಲಿ ಸ್ಥಾಪನೆಗೊಂಡಿತು.ಅನಂತರ ಹುಬ್ಬಳ್ಳಿಯಲ್ಲಿ ಪ್ರಾರಂಭಗೊಂಡವು.
* ಕರ್ನಾಟಕದ ಮ್ಯಾಂಚೆಸ್ಟರ್ – ದಾವಣಗೆರೆ.
* ಪ್ರಸ್ತುತ ಕರ್ನಾಟಕದಲ್ಲಿ 44 ಹತ್ತಿ ಬಟ್ಟೆ ಗಿರಣಿಗಳಿವೆ.
* ” ಸುವರ್ಣ ಜವಳಿ ನೀತಿ ” ಕರ್ನಾಟಕದಲ್ಲಿ 2008- 13 ರಲ್ಲಿ ಪ್ರಾರಂಭವಾಯಿತು.
-: ಸಕ್ಕರೆ ಕೈಗಾರಿಕೆ :-
* 19ನೇ ಶತಮಾನದ ಆದಿ ಭಾಗದಲ್ಲೇ ಶ್ರೀರಂಗಪಟ್ಟಣದ ‘ ಪಾಲಳಿ ( ಅಷ್ಟಗ್ರಾಮ) ಮತ್ತು ಚಿಕ್ಕಬಳ್ಳಾಪುರಗಳಲ್ಲಿ ಸಕ್ಕರೆ ತಯಾರಿಸುತ್ತಿದ್ದುದ್ದನ್ನು ” ಸರ್ ಫ್ರಾನ್ಸಿಸ್ ಬುಕಾನನ್ ” ಉಲ್ಲೇಖಿಸಿರುವನು. ಅವು 1847ರಲ್ಲಿಯೇ ಸಕ್ಕರೆಯನ್ನು ಉತ್ಪಾದಿಸುತ್ತಿದ್ದು ,ಲಂಡನ್ನಿನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದುದು ದಾಖಲೆಗಳಿಂದ ತಿಳಿದು ಬಂದಿದೆ.
* ಮೊಟ್ಟ ಮೊದಲ ಆಧುನಿಕ ಸಕ್ಕರೆ ಕೈಗಾರಿಕೆಯನ್ನು 1933 ಮೈಸೂರು ಸಕ್ಕರೆ ಕಂಪನಿ ಮಂಡ್ಯದಲ್ಲಿ ಪ್ರಾರಂಭವಾಯಿತು.
* ಪ್ರಸ್ತುತ 47 ಸಕ್ಕರೆ ಕೈಗಾರಿಕೆಗಳು ರಾಜ್ಯದಲ್ಲಿವೆ. ಸಕ್ಕರೆ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿ 3 ನೇ ಸ್ಥಾನದಲ್ಲಿದೆ.
* ಕರ್ನಾಟಕದ ಸಕ್ಕರೆ ನಗರ – ಮಂಡ್ಯ
* ಕರ್ನಾಟಕದ ಸಕ್ಕರೆ ಜಿಲ್ಲೆ – ಬೆಳಗಾವಿ
* ಕಬ್ಬಿನ ಸಿಪ್ಪೆ ಮತ್ತು ಕಾಕಂಬಿಗಳು ಈ ಉದ್ಯಮದಿಂದ ದೊರೆಯುವ ಉಪ ಪದಾರ್ಥಗಳು.
* ಕಬ್ಬಿಣ ಸಿಪ್ಪೆಯಿಂದ ಕಾಗದ ತಯಾರಿಕೆ ಹಾಗೂ ಇಂಧನವನ್ನು ಮತ್ತು ಕಾಕಂಬಿಯಿಂದ ಮಧ್ಯಸಾರವನ್ನು ಉತ್ಪಾದಿಸುವವರು.
-: ಕಾಗದ ಕೈಗಾರಿಕೆ :-
* ಭದ್ರಾವತಿಯಲ್ಲಿ ” ಮೈಸೂರು ಪೇಪರ್ ಮಿಲ್ ಲಿಮಿಟೆಡ್ ” ಕಾರ್ಖಾನೆಯೂ 1936ರಲ್ಲಿ ಪ್ರಾರಂಭಗೊಂಡಿತು.
* ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಖಾಸಗಿ ಕಂಪನಿಯಿಂದ ದಾಂಡೇಲಿಯಲ್ಲಿ ಸ್ಥಾಪನೆಗೊಂಡಿತು.
* ಕರ್ನಾಟಕ ವರ್ಷಕ್ಕೆ 3.6 ಲಕ್ಷ ಟನ್ ಕಾಗದ ವಸ್ತುಗಳನ್ನು ಉತ್ಪಾದಿಸುತ್ತದೆ.
-: ಸಿಮೆಂಟ್ ಕೈಗಾರಿಕೆ :-
* ರಾಜ್ಯದ ಮೊದಲ ಸಿಮೆಂಟ್ ಕಾರ್ಖಾನೆಯು 1939ರಲ್ಲಿ ಭದ್ರಾವತಿಯಲ್ಲಿ ಸ್ಥಾಪಿಸಲಾಯಿತು.
* ಬಾಗಲಕೋಟೆ,ತುಮಕೂರು ಜಿಲ್ಲೆಯ ಅಮ್ಮಸಂದ್ರ,ಕಲ್ಬುರ್ಗಿ ಜಿಲ್ಲೆಯ ಶಹಬಾದ್ಗಳಲ್ಲಿ ನಂತರದಲ್ಲಿ ಸ್ಥಾಪಿತಗೊಂಡಿವೆ.
* ಕರ್ನಾಟಕದ ಪ್ರಮುಖ ಸಿಮೆಂಟ್ ಕೈಗಾರಿಕೆಗಳು :- ವಾಡಿ, ಲೋಕಾಪುರ,ಇಟ್ಟಿಗೆಹಳ್ಳಿ, ಮಡಿಕೇರಿ,ಕಂಚಿಪುರ,ಕಲದಗಿ, ಕುರಕುಂಟ,ಸೇಡಂ, ಚಿತ್ತಾಪುರ.
* ದೇಶದ ಒಟ್ಟು ಉತ್ಪಾದನೆಯಲ್ಲಿ 8% ಕರ್ನಾಟಕದಲ್ಲಿ ಉತ್ಪಾದಿಸಲಾಗುತ್ತದೆ.
-: ಮಾಹಿತಿ ತಂತ್ರಜ್ಞಾನ ಉದ್ಯಮಗಳು :-
* ಕರ್ನಾಟಕದ ಬೆಂಗಳೂರನ್ನು ಭಾರತದ ಸಿಲಿಕಾನ್ ಸಿಟಿ ಎಂದು ಕರೆಯುವರು.
* ಬೆಂಗಳೂರಿನಲ್ಲಿ 1500ಕ್ಕೂ ಹೆಚ್ಚು IT BT ಕೈಗಾರಿಕೆಗಳಿವೆ.
* ಬೆಂಗಳೂರಿನ ಇನ್ಫೋಸಿಸ್,ವಿಪ್ರೊ ಮೊದಲಾದ ಪ್ರತಿಷ್ಠಿತ ಕಂಪೆನಿಗಳು.
-: ಕರ್ನಾಟಕದ ಕೈಗಾರಿಕಾ ವಲಯಗಳು :-
* ಬೆಂಗಳೂರು – ಕೋಲಾರ – ತುಮಕೂರು ಕೈಗಾರಿಕಾ ವಲಯ ( ಇದು ಹೆಚ್ಚು ಕೈಗಾರಿಕೆಗಳನ್ನು ಹೊಂದಿರುವ ಪ್ರದೇಶವಾಗಿದೆ )
* ಬೆಳಗಾವಿ – ಧಾರವಾಡ ವಲಯ
* ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ
* ಬಳ್ಳಾರಿ – ರಾಯಚೂರು – ಕೊಪ್ಪಳ ಜಿಲ್ಲಾ ಕೈಗಾರಿಕಾ ವಲಯ
* ಮೈಸೂರು – ಮಂಡ್ಯ ಕೈಗಾರಿಕಾ ವಲಯ
-: ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳು :-
* ಕರ್ನಾಟಕ ಪ್ರವಾಸೋದ್ಯಮ ನಿಗಮ ಸ್ಥಾಪನೆ – 1974( KSTDC)
* ಯುನೆಸ್ಕೋ ಪಟ್ಟಿಗೆ ಸೇರಿದ ಕರ್ನಾಟಕದ ಸ್ಥಳಗಳು – ಹಂಪಿ,ಪಟ್ಟದಕಲ್ಲು, ಪಶ್ಚಿಮ ಘಟ್ಟಗಳು
* ಕರ್ನಾಟಕ 1996 – 97 ರಲ್ಲಿ ಉತ್ತಮ ಪ್ರವಾಸೋದ್ಯಮ ನಿರ್ವಹಣಾ ರಾಜ್ಯವೆಂದು ಪ್ರಶಸ್ತಿ ಪಡೆದಿದೆ.
* ಕುದುರೆಮುಖ ಗಿರಿಧಾಮ – ಚಿಕ್ಕಮಂಗಳೂರು
* ನಂದಿ ಬೆಟ್ಟ/ ನಂದಿ ಗಿರಿಧಾಮ – ಚಿಕ್ಕಬಳ್ಳಾಪುರ – ಇಲ್ಲಿ ಗಾಂಧಿ ಭವನ ನಿರ್ಮಿಸಲಾಗಿದೆ ಗಾಂಧೀಜಿಯವರು ಆರೋಗ್ಯ ಸುಧಾರಣೆಗಾಗಿ ನಂದಿ ಬೆಟ್ಟದಲ್ಲಿ ತಂಗಿದ್ದರು.
* ಬಿಳಿಗಿರಿರಂಗನ ಬೆಟ್ಟ – ಚಾಮರಾಜನಗರ
* ಆಗುಂಬೆ – ಶಿವಮೊಗ್ಗ, ಕೆಮ್ಮಣ್ಣು ಗುಂಡಿ – ಚಿಕ್ಕಮಂಗಳೂರು.
* ದೇವರಾಯನದುರ್ಗ – ತುಮಕೂರು,ಜೋಗಿ ಮಟ್ಟಿ – ಕರ್ನಾಟಕದ ಊಟಿ ( ಚಿತ್ರದುರ್ಗ)
* ಕೊಡಚಾದ್ರಿ – ಶಿವಮೊಗ್ಗ, ಹಿಮವದ್ ಗೋಪಾಲಸ್ವಾಮಿ ಬೆಟ್ಟ – ಚಾಮರಾಜನಗರ
* ಮಧುಗಿರಿಯ ಏಕಶಿಲಾ ಬೆಟ್ಟ – ತುಮಕೂರು , ಯಾಣ – ಉತ್ತರ ಕನ್ನಡ, ಮಡಿಕೇರಿ – ಕೊಡಗು
* ಅತಿ ಹೆಚ್ಚು ಜಲಪಾತಗಳನ್ನು ಹೊಂದಿರುವ ಜಿಲ್ಲೆ – ಉತ್ತರ ಕನ್ನಡ
* ಜೋಗ ಜಲಪಾತ – 253 M ಎತ್ತರದಿಂದ ಧುಮುಕುತ್ತದೆ – ಶಿವಮೊಗ್ಗ . ರಾಜ,ರಾಣಿ, ರೋರರ್, ರಾಕೆಟ್ ಎಂದು ಕರೆಯುವ – 04 ಸೀಳುಗಳಾಗಿ ಧುಮುಕುತ್ತದೆ.
* ಗಗನಚುಕ್ಕಿ, ಭರಚುಕ್ಕಿ ಜಲಪಾತ – ಕಾವೇರಿ ನದಿ ( ಮಂಡ್ಯ ಜಿಲ್ಲೆಯ ಶಿವನಸಮುದ್ರ)
* ಅಬ್ಬೆ ( Abbey falls ) – ಮಡಿಕೇರಿ
* ಹೆಬ್ಬೆ ಫಾಲ್ಸ್ ( Hebbe falls ) – ಚಿಕ್ಕಮಂಗಳೂರು
* ಕರ್ನಾಟಕದ ನಯಾಗ – ಗೋಕಾಕ್ ಜಲಪಾತ ( ಘಟಪ್ರಭಾ ನದಿ)
-: ಕರ್ನಾಟಕದ 5 ರಾಷ್ಟ್ರೀಯ ಉದ್ಯಾನವನಗಳು :-
1) ನಾಗರಹೊಳೆಯ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ – ಕೊಡಗು ಮತ್ತು ಮೈಸೂರು
2) ಬಂಡಿಪುರ ರಾಷ್ಟ್ರೀಯ ಉದ್ಯಾನವನ – ಚಾಮರಾಜನಗರ
3) ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ – ಬೆಂಗಳೂರು
4) ಕುದುರೆಮುಖ ರಾಷ್ಟ್ರೀಯ ಉದ್ಯಾನವನ – ಚಿಕ್ಕಮಂಗಳೂರು
5) ಅನ್ಷಿ ರಾಷ್ಟ್ರೀಯ ಉದ್ಯಾನವನ – ಉತ್ತರ ಕನ್ನಡ
-: ಕರ್ನಾಟಕದ ವನ್ಯಜೀವಿಧಾಮಗಳು :-
* ಮುತ್ತೋಡಿ – ಶಿವಮೊಗ್ಗ ಮತ್ತು ಚಿಕ್ಕಮಂಗಳೂರು
* ದಾಂಡೇಲಿ – ಉತ್ತರ ಕನ್ನಡ
* ಕೊಕ್ಕರೆ ಬೆಳ್ಳೂರು – ಮಂಡ್ಯ
* ಗುಡವಿ – ಶಿವಮೊಗ್ಗ
* ಅರಬಿ ತಿಟ್ಟು -ಮೈಸೂರು
* ಬ್ರಹ್ಮಗಿರಿ – ಕೊಡಗು
* ದರೋಜಿ ಕರಡಿಧಾಮ – ಬಳ್ಳಾರಿ
* ದುಬಾರೆ ಆನೆ ಧಾಮ – ಕೊಡಗು
* ಪುಷ್ಪಗಿರಿ – ಕೊಡಗು
* ಕಾವೇರಿ ವನ್ಯಜೀವಿಧಾಮ – ರಾಮನಗರ ಮಂಡ್ಯ ಚಾಮರಾಜನಗರ
* ಮಂಡಗದ್ದೆ – ಶಿವಮೊಗ್ಗ
* ಭದ್ರಾ – ಚಿಕ್ಕಮಂಗಳೂರು
* ರಂಗನತಿಟ್ಟು – ಮಂಡ್ಯ
* ಭೀಮಗಡ – ಖಾನಾಪುರ – ಬೆಳಗಾವಿ
* ಕಾಳಿ ಟೈಗರ್ ರಿಸರ್ವ್ – ಉತ್ತರ ಕನ್ನಡ
* ತಲಕಾವೇರಿ – ಕೊಡಗು
* ಮೂಕಾಂಬಿಕಾ ವನ್ಯಜೀವಿಧಾಮ – ಕೊಲ್ಲೂರು- ಉಡುಪಿ
* ಜಯಮಂಗಲ ಕೃಷ್ಣಮೃಗಧಾಮ – ತುಮಕೂರು
* ಉದ್ಯಾನ ನಗರಿ – ಬೆಂಗಳೂರು
* ವಾಣಿಜ್ಯ ನಗರಿ – ಬೆಂಗಳೂರು
* ಸಾಂಸ್ಕೃತಿಕ ಮತ್ತು ಅರಮನೆಗಳ ನಗರ – ಮೈಸೂರು
-: ಕರ್ನಾಟಕದ ಪ್ರಮುಖ ಬೀಚ್ ಗಳು :-
* ಓಂ ಬೀಚ್ – ಗೋಕರ್ಣ ( ಉತ್ತರ ಕನ್ನಡ)
* ಪ್ಯಾರಡೈಸ್ ಬೀಚ್, Half moon ಬೀಚ್, ನಿರ್ವಾಣ ಬೀಚ್, ಕುಡ್ಲೆ ಬೀಚ್ ( ಗೋಕರ್ಣ)
* ಉಲ್ಲಾಳ ಬೀಚ್,ಪಣಂಬೂರು ಬೀಚ್, ಸೋಮೇಶ್ವರ ಬೀಚ್, ಸಸಿ ಹಿತ್ತಲು ಬೀಚ್,ಮುಕ್ಕ ಬೀಚ್,, ತಣ್ಣೀರು ಬಾವಿ ಬೀಚ್ ( ಮಂಗಳೂರು )
* ಬೆಳಕೇರಿ ಬೀಚ್ – ಅಂಕೋಲಾ
* Baadlo beach – ಕುಮಟಾ
* ಸೇಂಟ್ ಮೇರಿಸ್ ಐಸ್ಲ್ಯಾಂಡ್ – ಉಡುಪಿ
* ಮತ್ತು ಬೀಚ್, ಹೊಡೆ ಬೀಚ್,ಮಲ್ಪೆ,ಮರವಂತೆ, Kaiup beach, ಕೊಡಿ ಬೀಚ್ , ಪಡುಬಿದ್ರೆ ( ಉಡುಪಿ )
* ಮುರುಡೇಶ್ವರ ಬೀಚ್,ಕಾಸರಗೋಡು ಬೀಚ್,ಕಾರ್ವಾರ್ ಬೀಚ್,ದೇವ ಭಾಗ ಬೀಚ್ ( ಉತ್ತರ ಕನ್ನಡ )
* Tilmati beach – ಕಾರವಾರ
-: ದ್ವೀಪಗಳು :-
* ದೇವಗಡ ಕೂರ್ಮಗಡ – ಕಾರವಾರ
* ನೇತ್ರಾಣಿ – ಮುರುಡೇಶ್ವರ
* ಬಸವರಾಜ ದುರ್ಗ ದ್ವೀಪ
* ನಿಸರ್ಗಧಾಮ ದ್ವೀಪ
* ಅಂಗೋದಿವಾ ದ್ವೀಪ.
* ಸೇಂಟ್ ಮೇರಿಸ್ – ಉಡುಪಿ
* ಸದಾಶಿವಗಡ – ಉತ್ತರ ಕನ್ನಡ
* ಅಂಜಾದೀವ್ – ದಕ್ಷಿಣ ಗೋವಾ
* ಮಡ್ಲಿಮಗಡ – ಕಾರವಾರ
* ಸನ್ಯಾಸಿ ದ್ವೀಪ – ಉತ್ತರ ಕನ್ನಡ
-: ಯಾತ್ರಾ ಸ್ಥಳಗಳು :-
* ಧರ್ಮಸ್ಥಳ – ದಕ್ಷಿಣ ಕನ್ನಡ
* ಶೃಂಗೇರಿ – ಚಿಕ್ಕಮಂಗಳೂರು
* ಹೊರನಾಡು – ಚಿಕ್ಕಮಂಗಳೂರು
* ಆದಿಚುಂಚನಗಿರಿ – ಮಂಡ್ಯ
* ಬಂದೇ ನವಾಜ್ ದರ್ಗಾ – ಗುಲ್ಬರ್ಗ
* ಕೊಲ್ಲೂರು – ಉಡುಪಿ
* ಗೋಕರ್ಣ – ಉತ್ತರ ಕನ್ನಡ
* ಉಳುವಿ – ಉತ್ತರ ಕನ್ನಡ
* ಕಾರ್ಕಳ – ಉಡುಪಿ
* ಶಿರಸಿ – ಉತ್ತರ ಕನ್ನಡ
* ಶ್ರವಣಬೆಳಗೊಳ – ಹಾಸನ
* ಕೂಡಲಸಂಗಮ – ಬಾಗಲಕೋಟೆ
* ಮೇಲುಕೋಟೆ – ಮಂಡ್ಯ
* ದೇವರಗುಡ್ಡ – ಹಾವೇರಿ
* ಕುಕ್ಕೆ – ದಕ್ಷಿಣ ಕನ್ನಡ
* ಮಲ್ಲಿಕ್ ರಹಾನ್ ದರ್ಗಾ – ಶಿರಾ
* ಸೆಂಟ್ ಫಿಲೋಮಿನಾ ಚರ್ಚ್ – ಮೈಸೂರು
* ರೋಜಾರಿಯೋ ಕೆಥೆಡ್ರಲ್ ಚರ್ಚ್ – ಮಂಗಳೂರು
-: ಕರ್ನಾಟಕದ ಕೋಟೆಗಳು :-
* ರಾಮದುರ್ಗ,ಬೈಲ್ಹೊಂಗಲ,ಹೂಲಿ,ಶಿರಸಂಗಿ ಕೋಟೆ – ಬೆಳಗಾವಿ
* ಸ್ತಂದಗಿರಿ,ಗುಡಿಬಂಡೆ, ನಂದಿ ಹಿಲ್ಸ್- ಚಿಕ್ಕಬಳ್ಳಾಪುರ
* ಹುಲಿಯೂರುದುರ್ಗ,ಮಧುಗಿರಿ, ದೇವರಾಯನದುರ್ಗ – ತುಮಕೂರು
* ಪರಸಗಡ,ಭೀಮಗಡ, ವಲ್ಲಬಗಡ, ಮನ್ನೊಳಿ ಪೋರ್ಟ್ – ಬೆಳಗಾವಿ
* ಉಚ್ಚಂಗಿ,ಚನ್ನಗಿರಿ – ದಾವಣಗೆರೆ
* ಅಲಸಂಗಿ,ನಾಗಬಿನಾಳ, ಹಿರೇಮುರಾಳ, ಹೊನ್ನಳ್ಳಿ – ಬಿಜಾಪುರ
* ಕೆಳದಿ ಕೋಟೆ – ಶಿವಮೊಗ್ಗ
* ಮಧುಗಿರಿ – ತುಮಕೂರು
* ಬಸವರಾಜ ದುರ್ಗ – ದಕ್ಷಿಣ ಕನ್ನಡ
* ಮಂಜುರಾಬಾದ್ – ಸಕಲೇಶಪುರ,ಹಾಸನ
* ಮಿರ್ಜಾನ್ ಫೋರ್ಟ್ – ಕುಮುಟಾ ( ಉತ್ತರ ಕನ್ನಡ)
* ಜಲದುರ್ಗ – ರಾಯಚೂರು
* ಅಸ್ನೋಡು – ಉತ್ತರ ಕನ್ನಡ
* ಕಾಪು – ಉಡುಪಿ
* ಕಮ್ಮಟದುರ್ಗ – ಕೊಪ್ಪಳ
* ಜಮಲಾಬಾದ್ – ದಕ್ಷಿಣ ಕನ್ನಡ
* ನಂದಿ ಬೆಟ್ಟ – ಚಿಕ್ಕಬಳ್ಳಾಪುರ
* ಪಾವಗಡ – ತುಮಕೂರು
* ಕವಲೆದುರ್ಗ – ಶಿವಮೊಗ್ಗ
* ದರಿಯಾ ಬಹದ್ದೂರ್ ಗಡ – ಉಡುಪಿ
Notes channagi ide sir
Thank you sir