ಭಾರತದ ಭೌಗೋಳಿಕ ಸ್ಥಾನ ಹಾಗೂ ಪ್ರಾಕೃತಿಕ ಲಕ್ಷಣಗಳು (All Competative exam notes)

* ಭಾರತವನ್ನು ಒಂದು ‘ ಉಪಖಂಡ’ ಎಂದು ಕರೆಯುತ್ತಾರೆ. * ಭಾರತವು ಏಷ್ಯಾ ಖಂಡದ ದಕ್ಷಿಣ ಭಾಗದಲ್ಲಿರುವ ಪರ್ಯಾಯ ದ್ವೀಪವಾಗಿದೆ. ಇದನ್ನು ” ಇಂಡಿಯಾ / ಹಿಂದೂಸ್ತಾನ ” ಎಂದು ಕರೆಯಲಾಗಿದೆ. * ಇಂಡಿಯಾ ಎಂಬ ಪದ ಸಿಂಧೂ ನದಿಯಿಂದ ಬಳಕೆಗೆ ಬಂದಿದೆ. * ಭಾರತವೆಂಬ ಹೆಸರು ” ಭರತ ” ಎಂಬ ಪುರಾತನ ಚಕ್ರವರ್ತಿಯಿಂದ ಬಂದಿದೆ. * ಭಾರತವು ಸಂಪೂರ್ಣವಾಗಿ ಉತ್ತರಾರ್ಧ ಗೋಳದ ಪೂರ್ವದಲ್ಲಿದೆ. ಇದು ಉತ್ತರದಲ್ಲಿ ಅಗಲವಾಗಿದ್ದು,ದಕ್ಷಿಣದಲ್ಲಿ ಕಿರಿದಾದ ತ್ರೀಕೋನಾಕೃತಿಯಲ್ಲಿ ಹಿಂದೂ ಮಹಾಸಾಗರದಲ್ಲಿ ಚಾಚಿಕೊಂಡಿದೆ. * … Read more

ಸುರಪುರ ಮತ್ತು ಕೊಪ್ಪಳ ಬಂಡಾಯ (All Competative exam notes)

   -: ಸುರಪುರ :- ಸುರಪುರ ಈಗಿನ ಯಾದಗಿರಿ ಜಿಲ್ಲಾ ಕೇಂದ್ರದಿಂದ ಸುಮಾರು 150 KM ದೂರದಲ್ಲಿದೆ. ಮೊಘಲರ ಔರಂಗಜೇಬನ ಕಾಲದಿಂದಲೂ ಇದು ಪ್ರಾಮುಖ್ಯತೆಯನ್ನು ಪಡೆದಿತ್ತು.     -: ವೆಂಕಟಪ್ಪ ನಾಯಕ :- * ತನ್ನ ತಂದೆ ಕೃಷ್ಣ ನಾಯಕನ ಮರಣಾನಂತರ ಈತನು ಪಟ್ಟಕ್ಕೆ ಬಂದನು. * 1834 ರಲ್ಲಿ ಜನಿಸಿದ ಇವನು ಅಪ್ರಾಪ್ತ ವಯಸ್ಸಿನಲ್ಲಿಯೇ ಪಟ್ಟವೇರಿದನು. * ಕೃಷ್ಣ ನಾಯಕನ ಸೋದರನಾಗಿದ್ದ ಪೆದ್ದ ನಾಯಕ ಎಂಬುವವನು ತಗಾದೆ ಮಾಡಲಾಗಿ ಸುರಪುರದ ಆಂತರಿಕ ಚಟುವಟಿಕೆಗಳು (ರಾಜಕೀಯ) … Read more

ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು ಮತ್ತು ಮೈಸೂರು ಒಡೆಯರು- ಭಾಗ – 02 ( All Competative exam notes)

-: 10ನೇ ಚಾಮರಾಜೇಂದ್ರ ಒಡೆಯರು (1881-1894):- * ಬ್ರಿಟಿಷ್ ಸರ್ಕಾರವು ತನ್ನ ಆಶ್ವಾಸನೆಯಂತೆ 1881ರಲ್ಲಿ ಮೈಸೂರಿನ ಸಿಂಹಾಸನವನ್ನು ಹತ್ತನೆಯ ಚಾಮರಾಜೇಂದ್ರ ಒಡೆಯರಿಗೆ ವಹಿಸಿತು. * ಕಮಿಷನರ್ ಆಡಳಿತ ಕೊನೆಗೊಂಡು ರೆಸಿಡೆಂಟ್ ಎಂಬ ಬ್ರಿಟಿಷ್ ಪ್ರತಿನಿಧಿಯನ್ನು ನೇಮಿಸಲಾಯಿತು. * ಇವರ ಕಾಲದಲ್ಲಿ ” ದಿವಾನ್ ರಂಗಾಚಾರ್ಲು ” ದಿವಾನರಾಗಿದ್ದರು. * ‘ ಮೈಸೂರು ಪ್ರಜಾಪ್ರತಿನಿಧಿ ಸಭೆ’ಯನ್ನು ಪ್ರಾರಂಭಿಸಿದರು. * 1881 ರಲ್ಲಿ – ಕೋಲಾರದ ಚಿನ್ನದ ಗಣಿ, 1882 ರಲ್ಲಿ – ಬೆಂಗಳೂರು-ಮೈಸೂರು ರೈಲುಮಾರ್ಗವನ್ನು ಆರಂಭಿಸಿದರು. * ಸಿವಿಲ್ … Read more

ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಯ ಪ್ರತಿರೋಧಗಳು ಮತ್ತು ಮೈಸೂರು ಒಡೆಯರು(All Competative exam notes)

-: ಮೈಸೂರಿನ ಒಡೆಯರು :- * ವಿಜಯನಗರ ಸಾಮ್ರಾಜ್ಯ ಪತನ ನಂತರ ತಲೆ ಎತ್ತಿ ಅದರ ಸಂಪ್ರದಾಯಗಳನ್ನು ಮುಂದುವರೆಸಿ ಕಳೆದು ಹೋದ ಕರ್ನಾಟಕದ ಘನತೆ ಸ್ಥಾಪಿಸಿದ ರಾಜ್ಯವೇ ಮೈಸೂರು. * ಮೈಸೂರು ನಗರದ ಬಳಿಯ ಹರಿನಾಡು ಎಂಬ ಪಾಳೇಯಪಟ್ಟಿನ ಶ್ರೀರಂಗ ಪಟ್ಟಣದ ಮಾಂಡಲಿಕನಿಗೆ ಅಧೀನವಾಗಿ ಚಾಮರಾಜ ಮಾರನಾಯಕ ಎಂಬುವವನ್ನು ಆಳುತ್ತಿದ್ದನು. * ಗಂಡು ಮಕ್ಕಳಿಲ್ಲದ ಇವನ ಕಾಲಾನಂತರ ಅವನ ದಳವಾಯಿ ಕಾರುಗಳ್ಳಿಯ ಮಾರನಾಯಕನು.  ರಾಜ್ಯಾಡಳಿತ ಮಾಡುತ್ತಿದ್ದ ರಾಜಕುಮಾರಿಯನ್ನು ತನಗೆ ವಿವಾಹ ಮಾಡಬೇಕೆಂದು ಒತ್ತಾಯ ಮಾಡಿದನು. ಆದರೆ ಇದಕ್ಕೆ … Read more

ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಪರಿಣಾಮ – ಭಾಗ – 02 (All Competative exam notes)

 -: ಚಾರ್ಟರ್ ಕಾಯ್ದೆಗಳು :- * ಚಾರ್ಟರ್ ಕಾಯ್ದೆಗಳ ಉದ್ದೇಶ ಭಾರತದಲ್ಲಿದ ಈಸ್ಟ್ ಇಂಡಿಯಾ ಕಂಪನಿ ಪರವಾನಗಿಯನ್ನು ವಿಸ್ತರಿಸುವುದು.1793,1813,1833,ಮತ್ತು1853 ರಲ್ಲಿ ಚಾರ್ಟ್ ರ ಕಾಯ್ದೆಗಳನ್ನು ಜಾರಿಗೆ ತರಲಾಯಿತು. ಈ 4 ಕಾಯ್ದೆಗಳಲ್ಲಿ 1813 ಮತ್ತು 1833 ರ ಕಾಯ್ದೆಗಳು ವಿವಿಧ ಕಾರಣಗಳಿಂದ ಪ್ರಮುಖವಾದವು. ಪ್ರತಿ 20 ವರ್ಷಕ್ಕೊಮ್ಮೆ ಕಂಪನಿಯ ಪರವಾನಗಿಯನ್ನು ನವೀಕರಣ ಮಾಡುವ ಸಂದರ್ಭದಲ್ಲಿ ಇಂಗ್ಲೆಂಡಿನ ಸರ್ಕಾರ ತೆಗೆದುಕೊಂಡ ಹೊಸ ನೀತಿಗಳನ್ನ ಈ ಕಾಯ್ದೆಗಳಲ್ಲಿ ಸೇರಿಸಲಾಗಿದೆ.  -: 1813 ಚಾರ್ಟರ್ ಕಾಯ್ದೆ :- * ಈ ಕಾಯ್ದೆಯು … Read more

ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಪರಿಣಾಮ (All Competative exam notes)

* ಆಡಳಿತದಲ್ಲಿ ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದ ಗವರ್ನರ್ ಜನರಲ್ ? -> ಕಾರ್ನವಾಲೀಸ್ * 1773ರಲ್ಲಿ ಇಂಗ್ಲೆಂಡಿನ ಸರ್ಕಾರ ರೆಗ್ಯೂಲೇಟಿಂಗ್ ಕಾಯ್ದೆಯನ್ನು ಭಾರತದಲ್ಲಿ ಜಾರಿಗೊಳಿಸಿತು. * 1800ರಲ್ಲಿ ನಾಗರಿಕ ಸೇವೆಗೆ ಸೇರಬಯಸುವವರಿಗೆ ಶಿಕ್ಷಣವನ್ನು ನೀಡಲು ಕಾರ್ನವಾಲೀಸ್ ಕೋಲ್ಕತ್ತಾದಲ್ಲಿ ” ಪೋರ್ಟ್ ವಿಲಿಯಂ ಕಾಲೇಜನ್ನು” ಸ್ಥಾಪಿಸಿದನು. ಆದರೆ ಈಸ್ಟ್ ಇಂಡಿಯಾ ಕಂಪನಿಯ ನಿರ್ದೇಶಕರು ಇದಕ್ಕೆ ಬೆಂಬಲ ನೀಡಲಿಲ್ಲ. * 1853 ರವರೆಗೆ ನಾಗರಿಕ ಸೇವೆಯ ಎಲ್ಲಾ ನೇಮಕಾತಿಗಳನ್ನು ಈಸ್ಟ್ ಇಂಡಿಯಾ ಕಂಪನಿಯ ನಿರ್ದೇಶಕರೇ ಮಾಡಿದರು. * … Read more

ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ- (All Competative exam notes)

  -: ಆಂಗ್ಲೋ – ಮರಾಠ ಯುದ್ಧಗಳು :- 1) ಮೊದಲ ಆಂಗ್ಲೋ-ಮರಾಠ ಯುದ್ಧ (1775-1782) – ಸಾಲ್ಬಾಯ ಒಪ್ಪಂದ -1782 2) ಎರಡನೇ ಆಂಗ್ಲೋ ಮಾರಾಠ ಯುದ್ಧ(1803-1805)- ಬೆಸ್ಸಿನ್ ಒಪ್ಪಂದ-1802 3) ಮೂರನೇ ಆಂಗ್ಲೋ-ಮರಾಠ ಯುದ್ಧ(1817-1818) 1) ಮೊದಲ ಆಂಗ್ಲೋ ಮರಾಠ ಯುದ್ಧ (1775-1782):- * ಬಾಕ್ಸರ್ ಕದನದಲ್ಲಿ ಸೋತು ಬ್ರಿಟಿಷರ ಆಶ್ರಯದಲ್ಲಿದ್ದ ಮೊಘಲ ದೊರೆ ಎರಡನೇ ಷಾ ಆಲಂನನ್ನು ಮರಾಠರು ಕರೆತಂದು ಮತ್ತೆ ದೆಹಲಿಯ ಸಿಂಹಾಸನದ ಮೇಲೆ ಕೂರಿಸಿದರು. * 2 ನೇ ಷಾ … Read more

ಭಾರತಕ್ಕೆ ಯುರೋಪಿಯನ್ನರ ಆಗಮನ – ಭಾಗ – 02 (All Competative exam notes)

1) ಮೊದಲನೇ ಕರ್ನಾಟಿಕ್ ಯುದ್ಧ -(1746-1748) :- * ಡೂಪ್ಲೆಯ ಕೋರಿಕೆಯ ಮೇರೆಗೆ ‘ಲಾಬೋರ್ಡಿನಾ’ ಎಂಬ ಫ್ರೆಂಚ್ ಸೇನಾ ಮುಖ್ಯಸ್ಥನು ಮಾರಿಷಸ್ ನಿಂದ ಬಂದು ಬ್ರಿಟಿಷರಿಂದ ಮದ್ರಾಸ್ ನ್ನು ವಶಪಡಿಸಿಕೊಂಡನು. ಅಸಹಾಯಕರಾದ ಬ್ರಿಟಿಷ್ ರು, ಕರ್ನಾಟಿಕ್ನ ನವಾಬನಾದ ಅನ್ವರುದ್ದಿ ನಲ್ಲಿ ಮೊರೆ ಇಟ್ಟರು. * ಮದ್ರಾಸ್ ನಿಂದ ಪ್ರೆಂಚರನ್ನು ಹೊರಗಟ್ಟಲು ಅನ್ವರುದ್ಧಿ ನ್ ಕಳುಹಿಸಿಕೊಟ್ಟ ಸೇನೆಯು ಸೋತಿತು. * ಕೊನೆಗೆ ಕಾಬೋರ್ಡಿನಾನು ಡೂಪ್ಲೆಗೆ ತಿಳಿಸಿದೇ ಬ್ರಿಟಿಷರಿಂದ ಹಣ ಪಡೆದು ಮದ್ರಾಸ್ ನ್ನು ಬಿಟ್ಟು ಕೊಟ್ಟು, ಮಾರಿಷಸ್ ಗೆ … Read more

ಭಾರತಕ್ಕೆ ಯುರೋಪಿಯನ್ನರ ಆಗಮನ ( All Competative exam notes )

* ಕಾನ್ಸ್ಟಾಂಟಿನೋಪಲ್ ‘ ಯುರೋಪಿನ ವ್ಯಾಪಾರದ ಹೆಚ್ಚಾಗಿಲೇಂದೆ ‘ ಪರಿಗಣಿಸಲ್ಪಟ್ಟಿತ್ತು. * 1453 ರಲ್ಲಿ ಅಟೋಮನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಳ್ಳುವ ಮೂಲಕ ಯುರೋಪಿಯನ್ನರಿಗೆ ಭಾರತಕ್ಕೆ ಬರುವ ಮಾರ್ಗ ಮುಚ್ಚಲ್ಪಟ್ಟಿತು. * ವಾಸ್ಕೋ – ಡ – ಗಾಮನು 1998 ರಲ್ಲಿ ಭಾರತದ ಪಶ್ಚಿಮ ಕರಾವಳಿ ತೀರದ ಕಲ್ಲಿಕೋಟೆ ಸಮೀಪದ ” ಕಾಪ್ಪಡ್ / ಕಪ್ಪಡ ಗ್ರಾಮ ಎಂಬಲ್ಲಿಗೆ ಬಂದು ತಲುಪಿದನು. * 1869ರಲ್ಲಿ ಕೆಂಪು ಸಮುದ್ರ ಮತ್ತು ಮೆಡಿಟೇರಿಯನ್ ಸಮುದ್ರಗಳನ್ನು ಸಂಪರ್ಕಿಸುವಂತೆ ಭೂಮಿ ಅಗೆದು ಸಂಚಾರಕ್ಕೆ … Read more

ಕರ್ನಾಟಕದ ಕೈಗಾರಿಕೆಗಳು( All Competative exam notes)

* ” ಕೈಗಾರೀಕರಣ ಇಲ್ಲವೇ ವಿನಾಶ ” – Sir M ವಿಶ್ವೇಶ್ವರಯ್ಯ. * ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ ಸ್ಥಾಪಿಸಿದ ರಾಜ್ಯ – ಕರ್ನಾಟಕ. * Sir M  ವಿಶ್ವೇಶ್ವರಯ್ಯನವರು ದೂರದೃಷ್ಟಿಯಿಂದ ಬಾಬಾಬುಡನ್ ಗಿರಿ ಬೆಟ್ಟಗಳಲ್ಲಿ ( ಇನಾಮ ದತ್ತಾತ್ರೇಯ ಪೀಠ) ಸಿಗುವ ಉತ್ತಮ ಹಾಗೂ ಅಪಾರ ಕಬ್ಬಿಣದ ಅದಿರನ್ನು ಬಳಸಿಕೊಳ್ಳಲು ಶಿವಮೋಗ್ಗ ಜಿಲ್ಲೆಯ ಭದ್ರಾವತಿಯಲ್ಲಿ 1923 ರಲ್ಲಿ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಸ್ಥಾಪಿಸಲಾಯಿತು. ಇದನ್ನು Mysure Iron … Read more