ಕರ್ನಾಟಕದ ಪ್ರಾಕೃತಿಕ ವೈವಿಧ್ಯ (All Competative exam notes.)

ಕರ್ನಾಟಕದ ವಾಯುಗುಣ:- ಕರ್ನಾಟಕದಲ್ಲಿ ಉಷ್ಣವಲಯದ ಮಾನ್ಸೂನ್ ವಾಯುಗುಣವಿದೆ ಮತ್ತು ತೇವಾಂಶವುಳ್ಳ ಬೇಸಿಗೆ ತಂಪಾದ ಮತ್ತು ಶುಷ್ಕ ಚಳಿಗಾಲ ಈ ವಾಯುಗುಣದ ಪ್ರಮುಖ ಲಕ್ಷಣವಾಗಿದೆ.     -: ವಾಯುಗುಣದ ಋತುಗಳು :- 1) ಬೇಸಿಗೆ ಕಾಲ (ಮಾರ್ಚ್- ಮೇ) 2) ಮಳೆಗಾಲ ( ಜೂನ್-ಸೆಪ್ಟಂಬರ್) 3) ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ (ಅಕ್ಟೋಬರ್- ನವಂಬರ್) 4) ಚಳಿಗಾಲ (ಡಿಸೆಂಬರ್- ಫೆಬ್ರವರಿ) 1) ಬೇಸಿಗೆ ಕಾಲ:- (ಮಾರ್ಚ್- ಮೇ) * ಈ ಕಾಲದಲ್ಲಿ ಅತಿಯಾದ ಶಾಖ,ಶುಷ್ಕ ಮತ್ತು ಸೆಖೆಯಿಂದ … Read more

ನಮ್ಮರಾಜ್ಯ – ಕರ್ನಾಟಕ -ಪ್ರಾಕೃತಿ ವಿಭಾಗಗಳು (All Competative exam notes)

 -: ಕರ್ನಾಟಕದ ಹೆಸರಿನ ಹಿನ್ನೆಲೆ :- * ಇದನ್ನು ಕರುನಾಡು ( ಕರ್ +ನಾಡು) ಅಂದರೆ ಕಪ್ಪುಮಣ್ಣಿನ ನಾಡು ಎಂದು ಕರೆಯುತ್ತಿದ್ದರು. * ತಮಿಳಿನ ” ಶಿಲಪ್ಪಾದಿಕಾರಂ” ಎಂಬ ಪ್ರಾಚೀನ ಕೃತಿಯಲ್ಲಿ ‘ಕರುನಾಟ್’ ಎಂಬ ಶಬ್ದದಿಂದ ಕರ್ನಾಟಕ ಎಂದು ಕರೆದಿರುವುದು ತಿಳಿದುಬರುತ್ತದೆ. * ಕರುನಾಟ್ ಎಂದರೆ ಎತ್ತರದಲ್ಲಿರುವ ನಾಡು ಎಂದರ್ಥ. ಇದು ಹಿಂದೆ ಕಾವೇರಿ ನದಿಯಿಂದ ಗೋದಾವರಿ ನದಿಯವರೆಗೂ ಹಬ್ಬಿತ್ತೆ೦ದು, ನೃಪತುಂಗನ ಆಸ್ಥಾನ ಕವಿ ಶ್ರೀವಿಜಯನ ಗ್ರಂಥ ‘ಕವಿರಾಜಮಾರ್ಗ’ ದಲ್ಲಿ ಉಲ್ಲೇಖಿಸಲಾಗಿದೆ. * ಮೈಸೂರು ಅರಸರ ಒಡೆತನದಲ್ಲಿದ್ದ … Read more

ರಾಜ್ಯ ಸರ್ಕಾರ( ಭಾಗ-02):- All Competative exam notes

-: ವಿಧಾನ ಪರಿಷತ್(Legislative council) :- * 171ನೇ ವಿಧಿ ವಿಧಾನ ಪರಿಷತ್ ರಚನೆಗೆ ಸಂಬಂಧಿಸಿದೆ. * ಕರ್ನಾಟಕದ ವಿಧಾನ ಪರಿಷತ್ತಿನ ಸದಸ್ಯರ ಸಂಖ್ಯೆ-75 * ಸಂವಿಧಾನದ ಪ್ರಕಾರ ಇದರ ಸದಸ್ಯರ ಸಂಖ್ಯೆಯು ವಿಧಾನ ಸಭೆಯ ಸದಸ್ಯರ ಸಂಖ್ಯೆಯ ಮೂರನೇ ಒಂದರಷ್ಟು ಮೀರುವಂತಿಲ್ಲ ಹಾಗೂ 40 ಸದಸ್ಯರಿಗಿಂತ ಕಡಿಮೆ ಇರುವಂತಿಲ್ಲ. * ವಿಧಾನಪರಿಷತ್ ಹೊಂದಿರುವ ರಾಜ್ಯಗಳು -ಕರ್ನಾಟಕ, ಮಹಾರಾಷ್ಟ್ರ, ಬಿಹಾರ, ಉತ್ತರಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ=06 ರಾಜ್ಯಗಳು. * ಚುನಾವಣಾ ವಿಧಾನ:- * 1/3 ಸದಸ್ಯರು(25)- ಸ್ಥಳೀಯ ಸಂಸ್ಥೆಗಳಿಂದ … Read more

ಕೇಂದ್ರ ಸರ್ಕಾರ (ಭಾಗ-02)- All Competative exam notes.

-: ರಾಷ್ಟ್ರಪತಿಯವರ ಚುನಾವಣಾ ವಿಧಾನ :- * 54ನೇ ವಿಧಿ -ರಾಷ್ಟ್ರಪತಿಯವರ ಚುನಾವಣೆಗೆ ಸಂಬಂಧಿಸಿದೆ * 55ನೇ ವಿಧಿ – ಚುನಾವಣಾ ವಿಧಾನವನ್ನು ವಿವರಿಸುತ್ತದೆ. * 56 ನೇ ವಿಧಿ – ಅಧಿಕಾರವಧಿ (5 years) * ರಾಷ್ಟ್ರಪತಿಯವರನ್ನು ಲೋಕಸಭೆ ಮತ್ತು ರಾಜ್ಯಸಭೆಯ ಚುನಾಯಿತ ಸದಸ್ಯರು ರಾಜ್ಯಗಳ ಮತ್ತು ದೆಹಲಿ,ಪಾಂಡಿಚೆರಿ, ವಿಧಾನಸಭಾ ಚುನಾಯಿತ ಸದಸ್ಯರಿಂದ ಕೂಡಿದ ಮತದಾರರ ವರ್ಗ ಚುನಾಯಿಸುತ್ತದೆ. * 57ನೇ ವಿಧಿ- ಮರು ಚುನಾವಣೆಗೆ ಅರ್ಹತೆ. * 60ನೇ ವಿಧಿ – SC ನ … Read more

ನಮ್ಮಸಂವಿಧಾನ – ಭಾಗ- 02(All Competative exam notes)

   -: Important :- 1) ಕನಿಷ್ಠ ಕೂಲಿ ಕಾಯ್ದೆ – 1948 2) ವರದಕ್ಷಿಣೆ ನಿಷೇಧ ಕಾಯ್ದೆ-1961 3) ಸತಿ ನಿಷೇಧ ಕಾಯ್ದೆ – 1987 4) ಕೌಟುಂಬಿಕ ದೌರ್ಜನ್ಯ ಕಾಯ್ದೆ – 2005 5) ಅನೈತಿಕ ವ್ಯವಹಾರ ಕಾಯ್ದೆ – 1956 6) ಜೀತ ಪದ್ಧತಿ ನಿರ್ಮೂಲನಾ ಕಾಯ್ದೆ – 1976 7) ಮಾನವ ಹಕ್ಕುಗಳ ರಕ್ಷಣಾ ಕಾಯ್ದೆ – 1993 * ಸಂವಿಧಾನದ 86ನೇ ತಿದ್ದುಪಡಿ ಮಾಡಿ 21- A ವಿಧಿಯನ್ವಯ 2002 … Read more

ನಮ್ಮ ಸಂವಿಧಾನ (All Competative exam notes)

ದೇಶದ ವ್ಯವಸ್ಥಿತ ಆಡಳಿತ ನಿರ್ವಹಣೆಗಾಗಿ ಕಾನೂನಿನ ಅವಶ್ಯಕತೆ ಮತ್ತು ಸಂವಿಧಾನ ರಚನೆಯು ರಾಷ್ಟ್ರವನ್ನು ಒಂದು ಚೌಕಟ್ಟಿನಲ್ಲಿ ಹೇಗೆ ನಿಯಂತ್ರಿಸಬೇಕೆಂದು ತಿಳಿಸಿಕೊಡುವ ವ್ಯವಸ್ಥೆಯನ್ನು ” ಸಂವಿಧಾನ ” ಎನ್ನುವರು. * ಸಂವಿಧಾನದ ಮೊದಲರಚನಾ ಸಭೆ ‘ ಡಿಸೆಂಬರ್ 09- 1946’ ರಂದು ” ಸಚ್ಚಿದಾನಂದ ಸಿನ್ಹಾ” ತಾತ್ಕಾಲಿಕ ಅಧ್ಯಕ್ಷತೆಯಲ್ಲಿ ನಡೆಯಿತು. * ಡಿಸೆಂಬರ್ 11-1946ರಂದು ಡಾ|| ರಾಜೇಂದ್ರಪ್ರಸಾದ್ ಅವರು ಖಾಯಂ ಅಧ್ಯಕ್ಷರಾದರು. ಈ ಸಭೆಯಲ್ಲಿ ಜವಹರಲಾಲ್ ನೆಹರೂ, ಸರ್ದಾರ್ ವಲ್ಲಭಭಾಯ್ ಪಟೇಲ್, ಡಾ. B.R.ಅಂಬೇಡ್ಕರ್, ಮೌಲಾನಾ ಅಬ್ದುಲ್ ಕಲಾಂ, … Read more

ವಿಜಯನಗರ ಸಾಮ್ರಾಜ್ಯ ಮತ್ತು ಬಹುಮನಿ ರಾಜ್ಯ (All Competative exam notes)

 -: ವಿಜಯನಗರ ಸಾಮ್ರಾಜ್ಯ :- * ಹರಿಹರ – ಬುಕ್ಕರು 1336 ರಲ್ಲಿ ತುಂಗಭದ್ರ ನದಿಯ ದಕ್ಷಿಣದಡದ ಮೇಲೆ ಗುರು ವಿದ್ಯಾರಣ್ಯರ ಸಲಹೆಯಂತೆ ಈ ರಾಜ್ಯವನ್ನು ಸ್ಥಾಪಿಸಿದರು. * ರಾಜಧಾನಿ – ಹಂಪಿ * ಲಾಂಛನ – ಎಡ ಮುಖದ ವರಾಹ * ವಿಜಯನಗರ ಸಾಮ್ರಾಜ್ಯವನ್ನು ಆಳಿದ ನಾಲ್ಕು ಮನೆತನಗಳು. 1) ಸಂಗಮ 2) ಸಾಳುವ 3) ತುಳುವ 4) ಅರವೀಡು * ಸಂಗಮ ವಂಶದ (1336-1486) ಪ್ರಸಿದ್ಧ ದೊರೆಗಳೆಂದರೆ.- ಒಂದನೇ ಹರಿಹರ,ಬುಕ್ಕರಾಯ, ಎರಡನೆಯ ಹರಿಹರ, ಪ್ರೌಢದೇವರಾಯ. … Read more

6 ರಿಂದ 14ನೇ ಶತಮಾನದ ಭಾರತ ( ಭಾಗ- 3)

  -: ಮಹಮ್ಮದ್ ಬಿನ್ ತುಘುಲಕ್ :- * ಈತ ಪರ್ಶಿಯನ್ ಮತ್ತು ಅರೇಬಿಕ್ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದ.ಅಪಾರ ಜ್ಞಾನ ಹೊಂದಿದ್ದರೂ ಆತನಲ್ಲಿ ಅನೇಕ ದೋಷಗಳಿದ್ದವು. * ಈತ ವ್ಯವಹಾರಿಕ,ಬುದ್ಧಿವಂತಿಕೆ, ಪರಿಜ್ಞಾನ, ತಾಳ್ಮೆಗುಣ, ಮಾನಸಿಕ ಸಮತೋಲನ, ದೂರ ದೃಷ್ಟಿ, ವಾಸ್ತವಿಕವಾದ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇರಲಿಲ್ಲ. * ಭೂ ಕಂದಾಯಕ್ಕೆ ಸಂಬಂಧಿಸಿದಂತೆ ಭೂಮಿಯ ವಿವರಗಳನ್ನು ಒಳಗೊಂಡ ಅಧಿಕೃತ ದಾಖಲೆ ಪುಸ್ತಕವನ್ನು ತಯಾರಿಸಿದನು. * ಕೃಷಿ ಇಲಾಖೆಯನ್ನು ಸ್ಥಾಪಿಸಿದ ಮತ್ತು ರೈತರಿಗೆ ಆರ್ಥಿಕ ನೆರವು ನೀಡಿದನು. * ದೋ … Read more

6 ರಿಂದ 14 ನೇ ಶತಮಾನದ ಭಾರತ (ಭಾಗ – 02)

 -: ಮಹಮ್ಮದ್ ಘಜ್ನಿ ( 997 – 1030) * ಘಜ್ನಿಯ ಮತ್ತೊಂದು ಹೆಸರು – ಅಲಪ್ತಗಿನ, ಇವನು ಘಜ್ನಿಯಲ್ಲಿ ಸ್ವತಂತ್ರ ರಾಜ್ಯವನ್ನು ಸ್ಥಾಪಿಸಿದ. * ಭಾರತದ ಮೇಲೆ 17 ಬಾರಿ ದಾಳಿ ಮಾಡಿ ಅಪಾರ ಸಂಪತ್ತನ್ನು ಕೊಳ್ಳೆ ಹೊಡೆದ. * ದಾಳಿಯ ಸಂದರ್ಭದಲ್ಲಿ ಮುಲ್ತಾನದ ದೊರೆ,ರಾಜ ಜಯಪಾಲ, ಭೀಮ ಪಾಲ, ಚಂದೆಲರ ರಾಜ ತ್ರೀಲೋಚನಾ ಪಾಲನನ್ನು ಸೋಲಿಸಿದನು. * ನಾಗರಕೋಟೆ, ಥಾನೇಶ್ವರ,ಗ್ವಾಲಿಯರ್, ಉಜ್ಜಯಿನಿ ಮೊದಲಾದ ನಗರಗಳ ಮೇಲೆ ದಾಳಿ ಮಾಡಿದ. * ಗುಜರಾತಿನ ಪ್ರಸಿದ್ಧ ಸೋಮನಾಥ … Read more

6 ರಿಂದ 14ನೇ ಶತಮಾನದ ಭಾರತ (All Competative exam notes)

  -: ರಜಪೂತರು ( 6 ರಿಂದ 14 ಶತಮಾನ) :- * ಉತ್ತರ ಭಾರತದಲ್ಲಿ ಗುರ್ಜರ ಪ್ರತಿಹಾರರು, ಗಹಡ್ವಾರು, ಪಾರಮಾರರು,ಚೌಹಾಣರು,ಸೋಲಂಕಿಯರು, ಮತ್ತು ಚಂದೇಲರು ರಜಪೂತ ಮನೆತನಗಳು ಆಳ್ವಿಕೆ ನಡೆಸಿದರು.   -: ಗುರ್ಜರ ಪ್ರತಿಹಾರರು :- * ಹರಿಚಂದ್ರನು ಈ ಮನೆತನದ ಆಳ್ವಿಕೆಯನ್ನು ಪ್ರಾರಂಭಿಸಿದನು. * ಈತನು 4 ಮಕ್ಕಳು ಬೇರೆ ಬೇರೆ ಶಾಖೆಗಳಾದ ಜೋಧಪುರ ನಂದಿಪುರ ಬ್ರೋಚ್ ಮತ್ತು ಉಜ್ಜಯಿನಿಗಳಿಂದ ಆಳ್ವಿಕೆ ನಡೆಸಿದರು. * ಉಜ್ಜೈನಿಯಲ್ಲಿ ಆಳ್ವಿಕೆ ಮಾಡುತ್ತಿದ್ದ ನಾಗಭಟನು ಪ್ರಮುಖ ದೊರೆಯಾಗಿದ್ದನು ಈತ … Read more