ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ – ( ಭಾಗ-4)

        -:ಹಾವೇರಿ:- * 1997 ರಲ್ಲಿ ಧಾರವಾಡದಿಂದ ವಿಭಜನೆ ಮಾಡಿ ರಚಿಸಲಾಯಿತು. * ಶೇಕಡ 70%ರಷ್ಟು ಕೃಷಿಯನ್ನು ಅವಲಂಬಿಸಿದ್ದಾರೆ. * ಜಿಲ್ಲೆಯ ವಿಶೇಷತೆ ಸುಧಾರಿತ ಹೈಬ್ರೀಡ್ ಬೀಜಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಾರೆ. * ಬಂಕಾಪುರ ನಗರೇಶ್ವರ ದೇವಾಲಯ * ದೇವಗುಡ್ಡದ ಮೈಲಾರಲಿಂಗೇಶ್ವರ ದೇವಾಲಯ * ಚಾಲುಕ್ಯರ ಕಾಲದ ಸಿದ್ಧೇಶರ ದೇವಾಲಯ * ಗೋಟಗೋಡಿ ಯಲ್ಲಿರುವ ‘ಉತ್ಸವ ರಾಕ್ ಗಾರ್ಡನ್’ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದೆ. -> ಇಲ್ಲಿರುವ ಶಿಲ್ಪಕಲೆಯ ವಿಗ್ರಹಗಳನ್ನು ನಿರ್ಮಿಸಿದ – ಸೊಲಬಕ್ಕನವರ … Read more

ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ ( ಭಾಗ-3)

          -: ಮಂಡ್ಯ ಜಿಲ್ಲೆ:- * ಮೈಸೂರು ಜಿಲ್ಲೆಯನ್ನು ವಿಭಜಿಸಿ ಎಷ್ಟರಲ್ಲಿ ಮಂಡ್ಯ ಜಿಲ್ಲೆಯನ್ನು ರಚಿಸಲಾಯಿತು? -> 1938 * ಮಂಡ್ಯದಲ್ಲಿ ಯಾವ ಋಷಿ ತಪಸ್ಸು ಮಾಡಿದ್ದ ಎಂದು ಹೇಳಲಾಗುತ್ತದೆ? -> ಮಾಂಡವ್ಯ ಖುಷಿಯಿಂದಲೇ ಮಂಡ್ಯ ಎನ್ನುವ ಹೆಸರು ಬಂದಿದೆ * ಮಂಡ್ಯ ಜಿಲ್ಲೆಯ ಪ್ರಮುಖ ಬೆಳೆಗಳು ಯಾವುವು? -> ಕಬ್ಬು ಮತ್ತು ಭತ್ತ * ಭಾರತದ ಅತಿ ದೊಡ್ಡ ಸಕ್ಕರೆ ಕಾರ್ಖಾನೆ, ಮಂಡ್ಯದಲ್ಲಿ ಯಾವಾಗ ಸ್ಥಾಪಿಸಿದರು? -> 1938 * … Read more

History: ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ (ಭಾಗ-02)-2024.

History:

   History: ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ (ಭಾಗ-02)-2024.    -: ರಾಮನಗರ:-     * ರಚನೆ — ಆಗಸ್ಟ್ 23-2007 ರಲ್ಲಿ 1. ರಾಮನಗರದಲ್ಲಿರುವ 04 ತಾಲ್ಲೂಕುಗಳು ಯಾವವು? 1) ಚನ್ನಪಟ್ಟಣ 2) ಕನಕಪುರ 3) ರಾಮನಗರ 4) ಮಾಗಡಿ 2. ರಾಮನಗರ ಜಿಲ್ಲೆಯ 02 ಮುಖ್ಯ ಉತ್ಪನ್ನಗಳು ಯಾವವು? -> ಚನ್ನಪಟ್ಟಣದ ಆಟಿಕೆ ಗೊಂಬೆಗಳು -> ರೇಷ್ಮೆ ಉತ್ಪಾದನೆ         –: ಚಿಕ್ಕಬಳ್ಳಾಪುರ:- * ಕೋಲಾರ ಜಿಲ್ಲೆಯನ್ನು ವಿಭಜಿಸಿ ನವಂಬರ್ 10-2007 … Read more

History: India-Our Pride. All Competitive Exam Notes: 2024.

ALL COMPETITIVE EXAM NOTES:

ಅಧ್ಯಾಯ-01 ಭಾರತ-ನಮ್ಮ ಹೆಮ್ಮ .ALL COMPETITIVE EXAM NOTES: ALL COMPETITIVE EXAM NOTES: “ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ”( ತಾಯಿ ಹಾಗೂ ತಾಯಿನಾಡು ಸ್ವರ್ಗಕ್ಕಿಂತಲೂ ಮಿಗಿಲಾದುದು.) * ಭಾರತವು ಸೇರಿದಂತೆ ಅನೇಕ ಪುರಾತನ ನಾಗರಿಕತೆಗಳಲ್ಲಿ ಮಾತೃ ದೇವತೆಯ ಆರಾಧನೆ ಇತ್ತು. 1. ಭಾರತ ದೇಶಕ್ಕೆ ಇರುವ ಹೆಸರುಗಳು. -> ಭರತಖಂಡ, ಹಿಂದೂಸ್ತಾನ, ಇಂಡಿಯಾ, ಜಂಬೂದ್ವೀಪ 2. ನಮ್ಮದೇಶಕ್ಕೆಭಾರತಎಂಬಹೆಸರುಹೇಗೆಬಂತು? -> ಪುರಾಣಗಳ ಪ್ರಕಾರ ವೃಷಭನಾಥನ ಹಿರಿಯ ಮಗ ಭರತನೆಂಬ ಓರ್ವ ರಾಜನಿದ್ದನಂತೆ  ಭರತನು ಆಳಿದ ನಾಡು ಭರತಖಂಡ, ಭರತವರ್ಷ,(ಭಾರತ ದೇಶ) … Read more

ಭಾರತದ ಪರಿಚಯ ಭಾಗ-2

15. ಪಾಕ್ ಜಲಸಂಧಿ ಮತ್ತು ಮುನ್ನಾರ್ ಕೊಲ್ಲಿಯಿಂದ ರೂಪಗೊಂಡ ಕಿರಿದಾದ ಸಮುದ್ರದ ಚಾನೆಲ್ ಮೂಲಕ ಭಾರತದಿಂದ ಯಾವ ದೇಶಕ್ಕೆ ಬೇರ್ಪಟ್ಟಿದೆ? 1)ಶ್ರೀಲಂಕಾ 2)ಮಯನ್ಮಾರ್ 3)ಬಾಂಗ್ಲಾದೇಶ 4)ಪಾಕಿಸ್ತಾನ ಉ)ಶ್ರೀಲಂಕಾ * ಪಾಕ್ ಜಲಸಂಧಿ -ಭಾರತ ಮತ್ತು ಶ್ರೀಲಂಕಾ * ಜಿಬ್ರಾಲ್ಟರ್ ಜಲಸಂಧಿ -ಯುರೋಪ್ ಮತ್ತು ಆಫ್ರಿಕಾ * ಹರ್ಮೋಜ ಜಲಸಂಧಿ -ಇರಾನ್ ಮತ್ತು ಓಮನ್ * ಮಲಕ್ಕಾ ಜಲಸಂಧಿ -ಮಲೇಶಿಯಾ ಮತ್ತು ಇಂಡೋನೇಷಿಯಾ 16. ಭಾರತದ ಭೂ ದ್ರವ್ಯರಾಶಿ——–ಮಿಲಿಯನ್ ಚದರ ಕಿಲೋಮೀಟರ್ ಪ್ರದೇಶ ಹೊಂದಿದೆ. 1)1.28 2)2.28 3)3.28 … Read more

ಕನ್ನಡ ಮಾಹಿತಿ

ಕನ್ನಡ ಭಾಷೆ ಭಾರತದ ಕರ್ನಾಟಕ ರಾಜ್ಯದ ಅಧಿಕೃತ ಭಾಷೆಯಾಗಿದೆ. ಇದು ದೇಶದ ಮೂರನೇ ಅತ್ಯಂತ ಪ್ರಮುಖ ಭಾಷೆಯಾಗಿದ್ದು, ಅದಕ್ಕೆ ಸಾಕಷ್ಟು ಜನರು ಮಾತನಾಡುತ್ತಾರೆ. ಕನ್ನಡ ಭಾಷೆಯ ಇತಿಹಾಸ ಹಿಂದೆಯೇ ಹೊರಟುದು ಮತ್ತು ಅದು ಸಂಪೂರ್ಣವಾಗಿ ಬೆಳೆದು ಬಂದ ಭಾಷೆಯಾಗಿದೆ. ಕನ್ನಡ ಭಾಷೆ ಸಂಸ್ಕೃತ ಭಾಷೆಯ ಒಂದು ಶಾಖೆಯಾಗಿದೆ. ಇದು ದಕ್ಷಿಣ ಭಾರತದ ಮೂಲ ಭಾಷೆಯಾಗಿದ್ದು, ಇಂದು ಕರ್ನಾಟಕ ರಾಜ್ಯದಲ್ಲಿ ಮಾತನಾಡಲು ಬಳಸಲ್ಪಡುತ್ತದೆ. ಕನ್ನಡ ಭಾಷೆಯ ವಿಕಾಸ ಹಲವು ಯುಗಗಳ ಬಗ್ಗೆ ನಡೆದಿದೆ ಮತ್ತು ಅದು ಹಲವು ಸುಂದರ … Read more