ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ – ( ಭಾಗ-4)
-:ಹಾವೇರಿ:- * 1997 ರಲ್ಲಿ ಧಾರವಾಡದಿಂದ ವಿಭಜನೆ ಮಾಡಿ ರಚಿಸಲಾಯಿತು. * ಶೇಕಡ 70%ರಷ್ಟು ಕೃಷಿಯನ್ನು ಅವಲಂಬಿಸಿದ್ದಾರೆ. * ಜಿಲ್ಲೆಯ ವಿಶೇಷತೆ ಸುಧಾರಿತ ಹೈಬ್ರೀಡ್ ಬೀಜಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಾರೆ. * ಬಂಕಾಪುರ ನಗರೇಶ್ವರ ದೇವಾಲಯ * ದೇವಗುಡ್ಡದ ಮೈಲಾರಲಿಂಗೇಶ್ವರ ದೇವಾಲಯ * ಚಾಲುಕ್ಯರ ಕಾಲದ ಸಿದ್ಧೇಶರ ದೇವಾಲಯ * ಗೋಟಗೋಡಿ ಯಲ್ಲಿರುವ ‘ಉತ್ಸವ ರಾಕ್ ಗಾರ್ಡನ್’ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದೆ. -> ಇಲ್ಲಿರುವ ಶಿಲ್ಪಕಲೆಯ ವಿಗ್ರಹಗಳನ್ನು ನಿರ್ಮಿಸಿದ – ಸೊಲಬಕ್ಕನವರ … Read more