ಗಾಂಧಿ ಯುಗ(1919-1947). TET, GPSTR, HSTR, PDO, FDA, SDA, All Competative exam notes.

 -: ಗಾಂಧಿ ಯುಗ (1919-1947):- * ಗಾಂಧೀಜಿಯವರು ಸಾಮಾನ್ಯ ಶಕ 1869 ರ ಅಕ್ಟೋಬರ್ 2 ರಂದು ಗುಜರಾತ್ ರಾಜ್ಯದ ಪೋರ್ಬಂದರ್ ಎಂಬಲ್ಲಿ ಕರಮ್ ಚಂದ್ ಗಾಂಧಿ ಮತ್ತು ಪುತಲೀಬಾಯಿ ಅವರ ಮಗನಾಗಿ ಜನಿಸಿದರು. -: ಗಾಂಧೀಜಿಯವರ ಜೀವನದ ಮೇಲೆ ಪ್ರಭಾವ ಬೀರಿದ ಕೃತಿಗಳು :- * ಭಗವದ್ಗೀತೆ * ಜಾನ್ ರಸ್ಕಿನ್ ನ ಕೊನೆಯ ತನಕ (Unto this last). * ಟಾಲ್ ಸ್ಟಾಯ್ ಅವರ ನಿನ್ನಂತರಂಗವೇ ದೇವರ ರಾಜ್ಯ (The kingdom of God … Read more

ಸ್ವಾತಂತ್ರ ಹೋರಾಟಗಳು ( ಭಾಗ-03). TET, GPSTR, HSTR, PDO, FDA, SDA, All Competative exam notes.

-: ಬಂಗಾಳದ ವಿಭಜನೆ (1905):- * 1911ರಲ್ಲಿ ವಿಭಜನೆಯನ್ನು ಬ್ರಿಟಿಷರು ರದ್ದು ಮಾಡಬೇಕಾಯಿತು. -: ಮುಸ್ಲಿಂ ಲೀಗ್ ಸ್ಥಾಪನೆ (1906):- * ಸಾಮಾನ್ಯ ಶಕ 1906 ರಲ್ಲಿ ಮುಸ್ಲಿಂ ನಿಯೋಗವೊಂದು ಭಾರತದ ವೈಸ್ರಾಯ್ ಆಗಿದ್ದ ಮಿಂಟೋ ಅವರನ್ನು ಭೇಟಿ ಮಾಡಿತು. ಈ ಭೇಟಿಯ ಪ್ರೇರಣೆಯಿಂದಾಗಿ, ಸರ್ ಆಗಾಖಾನ್, ಢಾಕಾದ ನವಾಬ ಸಲಿಮುಲ್ಲಾ ಮತ್ತು ಇನ್ನಿತರರು ಸೇರಿ 1906ರಲ್ಲಿ ಭಾರತ ಮುಸ್ಲಿಂ ಲೀಗನ್ನು ಢಾಕಾದಲ್ಲಿ ಸ್ಥಾಪಿಸಿದರು.( ಢಾಕಾ ಈಗಿನ ಬಾಂಗ್ಲಾದೇಶದ ರಾಜಧಾನಿ) -: ಸೂರತ್ ಒಡಕು (1907):- * … Read more

ಸ್ವಾತಂತ್ರ ಹೋರಾಟಗಳು ( ಭಾಗ-02) TET, GPSTR, HSTR, PDO, FDA, SDA, All Competative exam notes.

-: ಭಾರತದ ದಂಗೆಯ ಪ್ರಮುಖ ಸ್ಥಳಗಳು ಮತ್ತು ನಾಯಕರುಗಳು :- * ದೆಹಲಿ – ಸೇನಾಪತಿ ಬಖತ್ ಖಾನ್ * ಕಾನ್ಪುರ್ – ನಾನಾ ಸಾಹೇಬ್ ಮತ್ತು ತಾತ್ಯಾ ಟೋಪಿ * ಲಕ್ನೋ – ಬೇಗಂ ಹಜರತ್ ಮಹಲ್ * ಝಾನ್ಸಿ – ರಾಣಿ ಲಕ್ಷ್ಮೀ ಬಾಯಿ * ಬಿಹಾರ – ಕುಂವರ್ ಸಿಂಗ್ -: ಕರ್ನಾಟಕದಲ್ಲಿ ದಂಗೆಯ ಪ್ರಮುಖ ಸ್ಥಳಗಳು ಮತ್ತು ನಾಯಕರು :- * ಮುಂಡರಗಿ – ಭೀಮರಾವ್ * ಹಲಗಲಿ – ಬೇಡರು … Read more

ಸ್ವಾತಂತ್ರ್ಯ ಹೋರಾಟಗಳು. TET, GPSTR, HSTR, PDO, FDA, SDA All Competative exam notes.

* ಸಾಮಾನ್ಯ ಶಕ 1800 ರಲ್ಲಿ ದೊಂಡಿಯಾ ವಾಘನು ಬ್ರಿಟಿಷರ ವಿರುದ್ಧ ದಂಗೆ ಇದ್ದನು. ಆದರೆ ಬ್ರಿಟಿಷರು ಮಾರಾಟ ಮತ್ತು ನಿಜಾಮರ ಸಹಾಯದಿಂದ ದೊಂಡಿಯಾ ವಾಘನನ್ನು ಬಂಧಿಸಿದ ಅರ್ಥವೇಲ್ಲೆಸ್ಲಿ ಕೋನಗಲ್ ನಲ್ಲಿ ಕೊಂದನು. * ಸಾಮಾನ್ಯ ಶಕ 1819ರಲ್ಲಿ ಕೊಪ್ಪಳದಲ್ಲಿ ವೀರಪ್ಪ ಎಂಬ ಜಮೀನ್ದಾರನು ನಿಜಾಮನ ವಿರುದ್ಧ ದಂಗೆ ಇದ್ದನು. * ಸಾಮಾನ್ಯ ಶಕ 1824 ರಿಂದ 1830 ರಲ್ಲಿ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಬ್ರಿಟಿಷರ ವಿರುದ್ಧ ರಾಣಿ ಚೆನ್ನಮ್ಮ ಮತ್ತು ನಿಷ್ಠಾವಂತ ಸೇವಕ ಸಂಗೊಳ್ಳಿ ರಾಯಣ್ಣ … Read more

ಬ್ರಿಟಿಷ್ ಆಳ್ವಿಕೆಯ ಸುಧಾರಣೆಗಳು. TET,GPSTR, HSTR, PDO, FDA, SDA, All Competative exam notes.

  -: ನಾಗರಿಕ ಸೇವೆಗಳು :- * ಲಾರ್ಡ್ ಕಾರ್ನ್ ವಾಲಿಸ್ ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದನು. * 1800ರಲ್ಲಿ ನಾಗರಿಕ ಸೇವೆಗೆ ಸೇರ ಬಯಸುವವರಿಗಾಗಿ ಶಿಕ್ಷಣವನ್ನು ನೀಡಲು ಕಲ್ಕತ್ತಾದಲ್ಲಿ ಪೋರ್ಟ್ ವಿಲಿಯಂ ಕಾಲೇಜನ್ನು ಸ್ಥಾಪಿಸಿದರು. * ” ಹಿಂದುಸ್ಥಾನದಲ್ಲಿ ಇರುವ ಪ್ರತಿಯೊಬ್ಬ ಮೂಲ ನಿವಾಸಿ ಭ್ರಷ್ಟ ” – ಲಾರ್ಡ್ ಕಾರ್ನ್ ವಾಲಿಸ್ .    -: ನ್ಯಾಯಾಂಗ ವ್ಯವಸ್ಥೆ :- * 1772ರಲ್ಲಿ ವಾರ್ನಿಂಗ್ ಹೇಸ್ಟಿಂಗ್ಸ್ ಜಾರಿಗೆ ತಂದ ಯೋಜನೆ ಪ್ರತಿ ಜಿಲ್ಲೆಯ … Read more

ಸಾಮಾಜಿಕ ಸುಧಾರಣೆಗಳು. TET, GPSTR, HSTR, PDO, FDA, SDA, All Competative exam notes.

19ನೇ ಶತಮಾನವನ್ನು ಭಾರತ ಇತಿಹಾಸದಲ್ಲಿ ” ನವೋದಯ ಅಥವಾ ಪುನರುಜ್ಜೀವನ ಕಾಲ ” ಎಂದು ಕರೆಯಲಾಗಿದೆ. -: ರಾಜರಾಮ್ ಮೋಹನ್ ರಾಯ್ -(1774-1833):- * ಜನನ- ಮೇ 22, 1774 * ತಂದೆ- ರಮಾಕಾಂತ ರಾಯ್, ತಾಯಿ-ತಾರಣಿ ದೇವಿ * ಜನ್ಮಸ್ಥಳ – ಬಂಗಾಳದ ಬರ್ಡ್ವಾನ್ ಜಿಲ್ಲೆಯ ರಾಧಾನಗರ. * ಬಿರುದು :- ಭಾರತೀಯ ಪುನರುಜ್ಜೀವನದ ಪಿತಾಮಹ ( ನೀಡಿದವರು ರವೀಂದ್ರನಾಥ್ ಠಾಗೋರ್), ವೈಚಾರಿಕಡೆಯ ಪಿತೃ, ಬ್ರಹ್ಮ ಸಮಾಜದ ಸ್ಥಾಪಕ. ಎರಡನೇ ಅಕ್ಬರ ” ರಾಜ ” … Read more

ಕರ್ನಾಟಕ ಏಕೀಕರಣ TET, GPSTR, HSTR, PDO, FDA, SDA, All Competative exam notes.

1. ಡೆಪ್ಯೂಟಿ ಚೆನ್ನಬಸಪ್ಪನವರ ಪಾತ್ರ. * ಇವರನ್ನು ಕರ್ನಾಟಕದ ಹುಲಿ ಮತ್ತು ಕರ್ನಾಟ ಏಕೀಕರಣ ಚಳುವಳಿಯ ಪಿತಾಮಹ ಎನ್ನುವರು. 2. ಸಾಹಿತ್ಯದ ಪಾತ್ರ. * ಆಲೂರು ವೆಂಕಟರಾಯರು :- ಕರ್ನಾಟಕದ ಗತವೈಭವ, ಕರ್ನಾಟಕತ್ವದ ವಿಕಾಸ, ಕರ್ನಾಟಕತ್ವದ ಸೂತ್ರಗಳು, ಕರ್ನಾಟಕತ್ವದ ವೀರ ರತ್ನಗಳು * ಡಾ|| ಪ್ಲೀಟ್ :- ಕೆನರ ರಾಜರ ಸಂತತಿಗಳು * ಶ್ರೀ ವಿಜಯ :- ಕವಿರಾಜಮಾರ್ಗ * ರಾಬರ್ಟ್ ಸಿವೆಲ್ :- ದಿ ಫಾರ್ಗಾಟನ್ ಎಂಪೈರ್ ( ಮರೆತು ಹೋದ ಸಾಮ್ರಾಜ್ಯ). * ಬಿ.ಎಲ್. … Read more

ಮರಾಠರು. TET, GPSTR, HSTR, PDO, FDA, SDA All Competative exam notes.

   -: ಛತ್ರಪತಿ ಶಿವಾಜಿ :- * ಕ್ರಿ.ಶ 1648ರಲ್ಲಿ ತೋರಣಗಲ್ಲು ಕೋಟೆಯನ್ನು ( ಬಿಜಾಪುರ) ವಶಪಡಿಸಿಕೊಂಡನು. ಇದು ಆದಿಲ್ ಷಾಹಿಯ ಅಧೀನದಲ್ಲಿತ್ತು. ನಂತರ ರಾಯಗಡ, ಚಾಕಣ್, ಸಿಂಹಗಡ, ಪುರಂದರಗಡೆಗಗಳನ್ನು ವಶಪಡಿಸಿಕೊಂಡನು. * ಕ್ರಿ.ಶ 1655ರಲ್ಲಿ ಶಿವಾಜಿಯು ಕೊಂಕಣ ಪ್ರದೇಶದ ಕಲ್ಯಾಣ, ಜಾವಳಿ, ಪ್ರದೇಶಗಳನ್ನು ವಶಪಡಿಸಿಕೊಂಡನು. * ಕ್ರಿ.ಶ. 1660 ರಲ್ಲಿ ಔರಂಗಜೇಬನು ಶಿವಾಜಿಯನ್ನು ಸೋಲಿಸಲು ಶಾಯಿಸ್ತಾ ಖಾನನ್ನು ಕಳುಹಿಸಿದನು. * ಶಿವಾಜಿಯನ್ನು ನಿಗ್ರಹಿಸಲು ಔರಂಗಜೇಬನಿಂದ ಕಳುಹಿಸಲ್ಪಟ್ಟ ಜಯಸಿಂಗನು ಕ್ರಿ.ಶ 1665 ರಲ್ಲಿ ಶಿವಾಜಿಯನ್ನು ಸೋಲಿಸಿ ” … Read more

ಹೈದರಾಲಿ ಮತ್ತು ಟಿಪ್ಪು ಸುಲ್ತಾನರ.TET,GPSTR,HSTR, FDA, SDA,All Competative exam notes.

ಹೈದರಾಲಿ ( 1761-1782). * ಜನನ ಸಾಮಾನ್ಯ ಶಕ 1721 ಕೋಲಾರ ಜಿಲ್ಲೆಯ ಬೂದಿಕೋಟೆ. * 1759 ರಲ್ಲಿ ಮರಾಠರನ್ನು ಸೋಲಿಸಿ ನಂಜರಾಜಯ್ಯನನ್ನು ಅಧಿಕಾರದಿಂದ ಕೆಳಗಿಳಿಸಿ ತಾನೇ ಅಧಿಕಾರ ವಹಿಸಿಕೊಂಡನು. * 1761 ರಲ್ಲಿ ಕಾರ್ಯಕರ್ತ ಎಂಬ ಬಿರುದು ಪಡೆದು ಸರ್ವಾಧಿಕಾರಿಯಾಗಿದ್ದ. * ಬೆಂಗಳೂರು ಮತ್ತು ಶ್ರೀರಂಗಪಟ್ಟಣದಲ್ಲಿ ಕೋಟೆ ಕಟ್ಟಿಸಿದನು. * ಬೆಂಗಳೂರಿನಲ್ಲಿ ಲಾಲ್ ಬಾಗ್ ನಿರ್ಮಿಸಿದನು. * 1761 ರಲ್ಲಿ ಬೆಂಗಳೂರಿಗೆ ಕಲ್ಲಿನ ಕೋಟೆಯನ್ನು ನಿರ್ಮಿಸಿದನು. -: ಮೊದಲನೇ ಆಂಗ್ಲೋ-ಮೈಸೂರು ಯುದ್ಧ ( ಸಾಮಾನ್ಯ ಶಕ … Read more

ಮೊಘಲರು.TET,GPSTR,HSTR,PDO,FDA SDA All Competative exam notes.

  -: ಮೊಘಲರು ( ಸಾ.ಶ 1526-1707):- ದೆಹಲಿಯ ಸುಲ್ತಾನರ ಆಡಳಿತ ದುರ್ಬಲಗೊಂಡಗ ಬಾಬರನು ಸಾ.ಶ 1526 ರಲ್ಲಿ ಮೊಘಲ್ ಸಾಮ್ರಾಜ್ಯವನ್ನು ಆರಂಭಿಸಿದನು. ಬಾಬರ್(ಸಾಮಾನ್ಯ ಶಕ 1526-1530). * ಮೊಘಲ್ ರಾಜ್ಯ ವಂಶದ ಸ್ಥಾಪಕ. * ಕಾಬೂಲ್ ನಲ್ಲಿ ಸುಂದರವಾದ ಉದ್ಯಾನವನಗಳನ್ನು ನಿರ್ಮಿಸಿದ್ದರಿಂದ ಇವನನ್ನು ಉದ್ಯಾನವನಗಳ ರಾಜ ಎನ್ನುವರು. * ಬಾಬರ್ ನ ಆತ್ಮಚರಿತ್ರೆ – ಬಾಬರ್ ನಾಮ/ ತುಝಕ- ಇ-ಬಾಬರಿ ಎಂಬ ಕೃತಿಯನ್ನು ತುರ್ಕಿ ಭಾಷೆಯಲ್ಲಿ ಬರೆದನು. ಈ ಗ್ರಂಥದಲ್ಲಿ ರಾಜಕೀಯ ಸಂಘಟನೆ ಅಲ್ಲದೆ ವಿವಿಧ … Read more