ಬಹಮನಿ ರಾಜ್ಯ. TET,GPSTR,HSTR, PDO, FDA, SDA All Competative exam notes.

  -: ಬಹಮನಿ ರಾಜ್ಯ:- * ಬಹುಮನಿ ಸಾಮ್ರಾಜ್ಯ( ಸಾಮಾನ್ಯ ಶಕ 1347-1527). * ರಾಜಧಾನಿ – ಕಲಬುರ್ಗಿ ಅಥವಾ ಹಸನಾಬಾದ್ ( ಸಾಮಾನ್ಯ ಶಕ 1347-1422), ಬೀದರ್ ( ಸಾಮಾನ್ಯ ಶಕ 1422-1527). * ಸ್ಥಾಪಕ – ಅಲ್ಲಾವುದ್ದಿನ್ ಹಸನ್ ಗಂಗೂ ಬಹುಮನ್ ಷಾ. -: ಅಲ್ಲಾವುದ್ದಿನ್ ಹಸನ್ ಗಂಗೂ ಬಹಮನ್ ಷಾ ( ಸಾ.ಶ.1347-1358). * ತನ್ನ ರಾಜ್ಯವನ್ನು ದೌಲತಾಬಾದ್, ಬಿರಾರ್, ಬೀದರ್, ಕಲಬುರ್ಗಿ ಎಂಬ ನಾಲ್ಕು ಪ್ರಾಂತ್ಯಗಳಾಗಿ ( ತರಫ್) ವಿಭಾಗಿಸಿ ಅವುಗಳನ್ನು … Read more

ವಿಜಯನಗರ ಸಾಮ್ರಾಜ್ಯ (ಭಾಗ-2).TET,GPSTR,HSTR,PDO,FDA,SDA All Competative exam notes.

-: ತುಳುವ ವಂಶ(ಸಾ.ಶ 11503-1565):- * ಸ್ಥಾಪಕ – ವೀರನರಸಿಂಹ. ಶ್ರೀಕೃಷ್ಣದೇವರಾಯ (ಸಾ.ಶ1509-1529). * ದಕ್ಷಿಣ ಭಾರತವನ್ನಾಳಿದ ಸರ್ವಶ್ರೇಷ್ಠ ಸಾಮ್ರಾಟರಲ್ಲಿ ಹಾಗೂ ವಿಜಯನಗರದ ಅರಸರಲ್ಲೆ ಶ್ರೀಕೃಷ್ಣದೇವರಾಯ ಶ್ರೇಷ್ಠನು.   -: ಬಿರುದುಗಳು :- * ಯವನರಾಜ್ಯ ಪ್ರತಿಷ್ಠಾಪನಾಚಾರ್ಯ, ಆಂಧ್ರಭೋಜಕ, ಕರ್ನಾಟಕ ರಾಜ್ಯರಮಾರಮಣ, ದಕ್ಷಿಣ ಸಮುದ್ರಾಧಿಪತಿ, ಕವಿಪುಂಗವ. * ರಾಬರ್ಟ್ ಸ್ಯುಯೆಲ್ ಹೇಳುವಂತೆ ಕೃಷ್ಣದೇವರಾಯನು ಅಸಾಮಾನ್ಯ ಪರಾಕ್ರಮಿ. ಚತುರ ಸೇನಾನಿ ಮತ್ತು ರಾಜತಂತ್ರ ನಿಪುಣ. -: ಸೈನಿಕ ಸಾಧನೆಗಳು :- 1. ಬೀದರ್ ಮತ್ತು ಬಿಜಾಪುರದ ಸುಲ್ತಾನರುಗಳ ವಿರುದ್ಧ … Read more

ವಿಜಯನಗರ ಸಾಮ್ರಾಜ್ಯ. TET,GPSTR,HSTR,PDO,FDA,SDA All Competative exam notes.

* 1336ರಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದವರು ಹರಿಹರ ಮತ್ತು ಬುಕ್ಕರಾಯ.(ಮಾರಪ್ಪ, ಮುದ್ದಪ್ಪ ಮತ್ತು ಕಂಪನ) * ತುಂಗಭದ್ರಾ ನದಿಯ ದಕ್ಷಿಣ ದಡದ ಮೇಲೆ ಸಾಮ್ರಾಜ್ಯ  ಸ್ಥಾಪನೆ ಆಯಿತು. * ವಿದ್ಯಾರಣ್ಯರ ಮಾರ್ಗದರ್ಶನದೊಂದಿಗೆ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಆಯಿತು. * ಲಾಂಛನ- ವರಾಹ -: ವಿಜಯನಗರ ಸಾಮ್ರಾಜ್ಯದ 4 ರಾಜವಂಶಗಳು :- 1. ಸಂಗಮ ವಂಶ(ಸಾ.ಶ1336-1485) 2. ಸಾಳುವ ವಂಶ(ಸಾ.ಶ.1485-1505) 3. ತುಳುವ ವಂಶ(ಸಾ.ಶ 1505-1570) 4. ಅರವೀಡು ವಂಶ(ಸಾ.ಶ 1571-1646) ಸಂಗಮ ವಂಶ ( ಸಾ.ಶ 1336-1485). … Read more

ದೆಹಲಿಯ ಸುಲ್ತಾನರು. TET,GPSTR,HSTR,PDO,FDA,SDA All Competative exam notes.

* ಭಾರತಕ್ಕೆ ಬಂದ ಮೊದಲ ಮುಸ್ಲಿಮರೆಂದರೆ ಅರಬ್ಬರು. ಅನಂತರ ಟರ್ಕರು, ಅಫ್ಘಾನ್ ರು, ಮಂಗೋಲರು ಮತ್ತು ಮೊಘಲರು ಭಾರತದ ಮೇಲೆ ದಾಳಿ ಮಾಡಿದರು. * ಸಾಮಾನ್ಯ ಶಕ 712 ರಲ್ಲಿ ಅರಬ್ಬರು ಬಸ್ರಾದ ರಾಜ್ಯಪಾಲನಾಗಿದ್ದ ಮಹಮದ್ ಬಿನ್ ಖಾಸಿಂನ ನಾಯಕತ್ವದಲ್ಲಿ ಸಿಂಧ್ ಹಿಂದೂ ದೊರೆಯಾದ ದಾಹಿರ್ ನನ್ನು ರಾವೂರ್ ಕದನದಲ್ಲಿ ಸೋಲಿಸಿ ಸಿಂಧ್ ಪ್ರದೇಶವನ್ನು ಆಕ್ರಮಿಸಿದನು. * ಭಾರತದ ಮೇಲೆ ದಾಳಿ ಮಾಡಿದ ಪ್ರಥಮ ಮುಸ್ಲಿಂ ದಾಳಿಕೋರ ” ಮಹಮ್ಮದ್ ಬಿನ್ ಖಾಸಿಂ ” -: ಮಹಮದ್ … Read more

ಕ್ರಾಂತಿಗಳು ಮತ್ತು ರಾಷ್ಟಗಳ ಉದಯ.(TET,GPSTR,HSTR,PDO,FDA,SDA All Competative exam notes).

-: ಉತ್ತರ ಅಮೆರಿಕದ 13 ಇಂಗ್ಲಿಷ್ ವಸಾಹಾತುಗಳು :- 1. ನ್ಯೂಯಾರ್ಕ್ 2. ನ್ಯೂ ಹ್ಯಾಂಪ್ಶೈರ್ 3. ಪೆನ್ಸಿಲ್ವೇನಿಯಾ 4. ಮಸ್ಸಾಚುಸೆಟ್ಸ್ 5. ರೋಡ್ಸ್ ಐಲೆಂಡ್ 6. ಕನೆಕ್ಟಿಕಟ್ 7. ನ್ಯೂಜೇರ್ಸಿ 8. ದಿಲಾವೇರ್ 9. ಮೇರಿಲ್ಯಾಂಡ್ 10. ವರ್ಜಿನಿಯಾ 11. ಉತ್ತರ ಕೆರೋಲಿನ್ 12. ದಕ್ಷಿಣ ಕೆರೋಲಿನ್ 13. ಜಾರ್ಜಿಯಾ -: ಸಪ್ತವಾರ್ಷಿಕ ಯುದ್ಧ(1756-1763) :- * ಫ್ರಾನ್ಸ್ ಮತ್ತು ಇಂಗ್ಲೆಂಡ್ ನಡುವೆ ನಡೆಯಿತು. * 1760 ರಲ್ಲಿ ನೌಕಾ ಕಾಯಿದೆಯು, 1760 ರಲ್ಲಿ ಜಾರಿಯಾಯಿತು. … Read more

ಭಕ್ತಿ ಚಳುವಳಿ ಮತ್ತು ಸೂಫಿ ಪರಂಪರೆ. TET,GPSTR,HSTR,PDO,FDA,SDA All Competative exam notes.

-: ಭಕ್ತಿ ಸಂತರು ಮತ್ತು ಪ್ರತಿಪಾದನೆಗಳು :- * ಭಕ್ತಿಯೆಂದರೆ ದೇವರಲ್ಲಿ ಶುದ್ಧ ನಂಬಿಕೆಯನ್ನು ಇಡುವುದು. * ಭಕ್ತಿಪಂಥದ ಸಾರ – ಭೇದಭಾವದ ಖಂಡನೆ, ಕಂದಾಚಾರದ ವಿರೋಧ, ಜನರ ಹೃದಯ ಬೆಸೆಯುವಿಕೆ, ಪ್ರೇಮ ಹಾಗೂ ಮಾನವ ಸೇವೆ.     -: ರಮಾನಂದರು :- * ಜನನ – ರಮಾನಂದರು ” ಪ್ರಯಾಗದ” ಬ್ರಾಹ್ಮಣ ಕುಟುಂಬವೊಂದರಲ್ಲಿ ಜನಿಸಿದರು. * ರಾಮಾನುಜರ ತತ್ವದ ಅನುಯಾಯಿಗಳಾಗಿದ್ದರು.   -: ಪ್ರತಿಪಾದನೆಗಳು :- ಜಾತಿ ಪದ್ಧತಿಯ ಖಂಡನೆ , ರಾಮ – … Read more

ಭಾರತದ ಧಾರ್ಮಿಕ ಸುಧಾರಕರು.( TET,GPSTR,HSTR,PDO,FDA,SDA, All Competative exam notes.)

ಮತಪ್ರವರ್ತಕರು / ಸಿದ್ಧಾಂತ / ಕೃತಿಗಳು. -: ಶಂಕರಾಚಾರ್ಯರು :- * ಜನನ – ಕೇರಳದ ಕಾಲಡಿ. * ತಂದೆ – ಶಿವಗುರು * ತಾಯಿ – ಆರ್ಯಾಂಬ * ಸಿದ್ಧಾಂತ – ಅದ್ವೈತ * ಗುರು – ಗೋವಿಂದ ಭಗವತ್ಪಾದರ ( ಇವರ ಬಳಿ ವೇದ- ಶಾಸ್ತ್ರಗಳ ಅಧ್ಯಯನ ನಡೆಸಿದರು.)    -: ಕೃತಿಗಳು :- * ಶಂಕರಭಾಷ್ಯ * ಆನಂದ ಲಹರಿ * ಸೌಂದರ್ಯ ಲಹರಿ * ವಿವೇಕ ಚೂಡಾಮಣಿ * ಪ್ರಬುದ್ಧ ಸುಧಾಕರ … Read more

ಚೋಳರು ಮತ್ತು ಹೊಯ್ಸಳರು .TET,GPSTR,HSTR,PDO All Competative exam notes.

   -: ಚೋಳರು :- * ದಕ್ಷಿಣದಲ್ಲಿ 9ನೇ ಶತಮಾನದಿಂದ 13 ನೇ ಶತಮಾನದವರೆಗೆ ಆಳಿದರು. * ಚೋಳರ ಮನೆತನದ ಸ್ಥಾಪಕ – ಕರಿಕಾಲ ಚೋಳ ಒಂದನೇ ಪರಾತಂಕ ಚೋಳ. * ಇವನು ಚೋಳರ ಆಡಳಿತವನ್ನು ತಿಳಿಸುವ ” ಉತ್ತರ ಮೇರೂರು ” ಶಾಸನ ಹೊರಡಿಸಿದನು. ಒಂದನೇಯ ರಾಜರಾಜ. * ಚೋಳರ ಪ್ರಮುಖ ರಾಜ – ಒಂದನೇ ರಾಜರಾಜ. * ಚೋಳ ರಾಜ್ಯದ ಶಿಲ್ಪಿಯಾಗಿ ಅದರ ತಳಹದಿಯನ್ನು ಮಾಡಿ ತನ್ನ ರಾಜ್ಯವನ್ನು ವಿಸ್ತರಿಸಿದನು. * ಚೇರರನ್ನು, ಗಂಗರನ್ನು … Read more

ರಾಷ್ಟಕೂಟರು ಮತ್ತು ಕಲ್ಯಾಣಿ ಚಾಲುಕ್ಯರು. TET,GPSTR,HSTR,PDO All Competative exam notes.

ರಾಷ್ಟಕೂಟರು ( ಸಾಮಾನ್ಯ ಶಕ 753-973). * ಇವರು 8ನೇ ಶತಮಾನದಿಂದ 10ನೇ ಶತಮಾನದ ವರೆಗೆ ಆಳ್ವಿಕೆ ನಡೆಸಿದರು. * ರಾಷ್ಟ್ರಕೂಟ ಎಂದರೆ ” ರಾಷ್ಟ್ರದ ಮುಖ್ಯಸ್ಥರು ” ಎಂದರ್ಥ. * ಸ್ಥಾಪಕ – ದಂತಿದುರ್ಗ ( ಬಾದಾಮಿ ಚಾಲುಕ್ಯರ ದೊರೆ ಎರಡನೇ ಕೀರ್ತಿವರ್ಮನನ್ನು ಸೋಲಿಸಿ ಸಾಮ್ರಾಜ್ಯ ಸ್ಥಾಪನೆ ಮಾಡಿದನು) * ರಾಜಧಾನಿಗಳು – ಲಟ್ಟಲೂರು ( ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆ ಲಾತೂರ್ ) ಮಾನ್ಯ ಖೇಟ ( ಗುಲ್ಬರ್ಗ ಜಿಲ್ಲೆ ) * ರಾಜ್ಯ ಲಾಂಛನ … Read more

ಬಾದಾಮಿ ಚಾಲುಕ್ಯರು ಮತ್ತು ಪಲ್ಲವರು.TET,GPSTR,HSTR,PDO, All Competative exam notes.

ಬಾದಾಮಿ ಚಾಲುಕ್ಯರು ( ಸಾಮಾನ್ಯ ಶಕ 500-757). * ಕರ್ನಾಟಕದ ಇತಿಹಾಸದಲ್ಲಿ ಪ್ರಬಲವಾಗಿ ಆಡಳಿತ ಮಾಡಿದ ಮನೆತನ. * ರಾಜಧಾನಿ – ಬಾದಾಮಿ ಅಥವಾ ವಾತಾಪಿ ಈಗಿರುವ ಬಿಜಾಪುರ ಜಿಲ್ಲೆ. * ಸ್ಥಾಪಕ – ಜಯಸಿಂಹ ಇವನು ಕದಂಬರ ಸಾಮಂತರನಾಗಿದ್ದನು. * ಲಾಂಛನ – ವರಾಹ * ಇವರ ಆರಂಭದ ರಾಜಧಾನಿ – ಐಹೊಳೆ. ಮಂಗಳೇಶ( ಸಾಮಾನ್ಯ ಶಕ 596-609). * ಮಹಾಕೂಟದಲ್ಲಿ ಮಹಾಕೂಟೇಶ್ವರ ಆಲಯ ಮತ್ತು ಮಹಾಕೂಟ ಸ್ತಂಭ ಶಾಸನ ನಿರ್ಮಿಸಿದನು. * ಇವನನ್ನು ಚಾಲುಕ್ಯ … Read more