ಕದಂಬರು ಮತ್ತು ತಲಕಾಡಿನ ಗಂಗರು ರಾಜಮನೆತನ (TET,GPSTR,HSTR,PDO All Competative exam notes).

ಕದಂಬರು (ಸಾಮಾನ್ಯ ಶಕ 345-580). * ಕದಂಬರು ಕರ್ನಾಟಕವನ್ನಾಳಿದ ಮೊದಲ ಮನೆತನ. * ಸ್ಥಾಪಕರು – ಮಯೂರ ವರ್ಮ ( ಕನ್ನಡ ನಾಡಿನ ಮೊದಲ ರಾಜ). * ಈ ಮನೆತನವನ್ನು ಮಯೂರ ಶರ್ಮ ವರದಾ ನದಿಯ ಎಡ ದಂಡೆಯ ಮೇಲೆ ಸ್ಥಾಪಿಸಿದನು. * ಇವರು ಉತ್ತರ ಕನ್ನಡ ಜಿಲ್ಲೆಯ ಬನವಾಸಿಯನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದರು. ಮಯೂರವರ್ಮ (ಸಾಮಾನ್ಯ ಶಕ 345-360). * ತಾಳಗುಂದ ಶಾಸನದ ಪ್ರಕಾರ ಮಯೂರ ವರ್ಮನು ಕದಂಬರ ಮೂಲಪುರುಷ ಮತ್ತು ಪ್ರಸಿದ್ಧ … Read more

ತಪ್ಪು ಫೋನ್ ಸಂಖ್ಯೆ ಅಥವಾ UPI ಐಡಿಗೆ ಕಳುಹಿಸಿದ ಹಣ ವಾಪಸ್ ಪಡೆಯುವುದು ಹೇಗೆ?

UPI ಮೂಲಕ ಹಣ ವರ್ಗಾವಣೆ ಮಾಡುವ ಮೊದಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು. * ದೊಡ್ಡ ಮೊತ್ತವನ್ನು ಕಳುಹಿಸುವ ಮೊದಲು ತಾಳ್ಮೆಯಿಂದ ಎಲ್ಲ ವಿವರಗಳನ್ನು ಪರೀಕ್ಷಿಸಿ. ಯಾರ ಅನಗತ್ಯ ಒತ್ತಡಕ್ಕೂ ಬಲಿಯಾಗಬೇಡಿ. * ಹಣವನ್ನು ವರ್ಗಾಯಿಸುವ ಮೊದಲು ನಮೂದಿಸಿದ ಮೊಬೈಲ್ ಸಂಖ್ಯೆಗೆ ಸಂಬಂಧಿಸಿದ ಪ್ರದರ್ಶಿಸಲಾದ ಹೆಸರನ್ನು ಕಳುಹಿಸಬೇಕಾದ ವ್ಯಕ್ತಿಯೊಂದಿಗೆ ಯಾವಾಗಲೂ ಪರಿಶೀಲಿಸಿ. * ನೀವು ನಮೂದಿಸಿದ ಮೊತ್ತವನ್ನು ಯಾವಾಗಲೂ ಪರಿಶೀಲಿಸಿ ಮತ್ತು ಕಳುಹಿಸಬೇಕಾದ ವ್ಯಕ್ತಿಯೊಂದಿಗೆ ದೃಢೀಕರಿಸಿ. * ಹಣವನ್ನು ವರ್ಗಾವಣೆ ಮಾಡುವ ಮೊದಲು ಯಾವಾಗಲೂ ನಮೂದಿಸಿದ VPA ಅನ್ನು ಕಳುಹಿಸಬೇಕಾದ … Read more

ವರ್ಧನರು ಮತ್ತು ಶಾತವಾಹನರು .( TES,GPSTR,HSTR,FDA,SDA,All Competative exam notes).

    -: ವರ್ಧನರು :- * ಬಾಣ ಕವಿಯ ಹರ್ಷಚರಿತೆಯ ಪ್ರಕಾರ ಪುಷ್ಯಭೂತಿ ವರ್ಧನ ಈ ವಂಶದ ಸ್ಥಾಪಕ. * ರಾಜಧಾನಿಗಳು ಥಾನೇಶ್ವರ ಮತ್ತು ಕನೋಜ. ಪ್ರಭಾಕರ ವರ್ಧನ ( ಸಾಮಾನ್ಯ ಶಕ 583-605). * ಆದಿತ್ಯ ವರ್ಮನ ಮಗನಾದ ಈತ ” ಮಹಾರಾಜಾಧಿರಾಜ ” ಮತ್ತು ” ಪರಮ ಭಟ್ಟಾರಕ ” ಎಂಬ ಬಿರುದನ್ನು ಹೊಂದಿದ್ದ. * ಇವನು ಯಶೋಮತಿ ವಿವಾಹವಾಗಿದ್ದು ಇವನಿಗೆ ಎರಡನೆಯ ರಾಜವರ್ಧನ್, ಹರ್ಷವರ್ಧನ್, ರಾಜಶ್ರೀ ಎಂಬ ಮಕ್ಕಳಿದ್ದರು. ಇವನು ಸೂರ್ಯನ … Read more

ಗುಪ್ತ ಸಾಮ್ರಾಜ್ಯ.(TET,GPSTR,HSTR,FDA,SDA All Competative exam notes).

    -: ಗುಪ್ತ ಸಾಮ್ರಾಜ್ಯ :- * ಸ್ಥಾಪಕ – ಶ್ರೀಗುಪ್ತ * ಲಾಂಛನ – ಗರುಡ * ರಾಜಧಾನಿ – ಪಾಟಲಿಪುತ್ರ      ಆಕರಗಳು. * ಗುಪ್ತರ ಇತಿಹಾಸವನ್ನು ತಿಳಿದುಕೊಳ್ಳಲು ಸಹಾಯಕವಾಗುವ ಆಕರಗಳು ಎಂದರೆ. * ಅಲಹಾಬಾದ್ ಸ್ತಂಭ ಶಾಸನ. * ಮೆಹ್ರೌಲಿ ಸ್ತಂಭ ಶಾಸನ. * ವಿಶಾಖದತ್ತನ ಮುಕ್ರಾರಾಕ್ಷಸ ಮತ್ತು ದೇವಿ ಚಂದ್ರಗುಪ್ತ. * ರಾಜಶೇಖರನ ಕಾವ್ಯಮೀಮಾಂಸೆ. * ಕಾಳಿದಾಸನ ಕೃತಿಗಳು. * ವಿಜ್ಜಿಕೆಯ ಕೌಮುದಿ ಮಹೋತ್ಸವ. * ಫಾಹಿಯಾನ ಮತ್ತು … Read more

ಮೌರ್ಯರು ಮತ್ತು ಕುಶಾಣರು ( HSTR,GPSTR,TET,FDA,SDA,All Competative exam notes).

      -: ಮೌರ್ಯರು :- * ಇದು ಭಾರತದ ಮೊದಲ ಇತಿಹಾಸಿಕ ಸಾಮ್ರಾಜ್ಯ. * ಮೊದಲ ಬಾರಿಗೆ ರಾಜಕೀಯ ಏಕತೆಯನ್ನು ಸಾಧಿಸಿದ ಸಾಮ್ರಾಜ್ಯ. * ಈ ಮನೆತನದ ಸ್ಥಾಪಕ – ಚಂದ್ರಗುಪ್ತ ಮೌರ್ಯ. * ಇವರ ರಾಜಧಾನಿ – ಪಾಟಲಿಪುತ್ರ ( ಇಂದಿನ ಪಾಟ್ನಾ). ಮೌರ್ಯ ಸಾಮ್ರಾಜ್ಯದ ಇತಿಹಾಸವನ್ನು ಅರಿಯಲು ನಮಗೆ ಲಭ್ಯವಿರುವ ಆಧಾರಗಳು. 1. ಮೆಗಾಸ್ತನೀಸನ ಇಂಡಿಕಾ. * ಇಂಡಿಕಾ ಕೃತಿಯು ಮೌರ್ಯರ ಕಾಲದ ನಗರಾಡಳಿತ ಸಾಮಾಜಿಕ ಮತ್ತು ಆರ್ಥಿಕ ಸಂಗತಿಗಳನ್ನು ಕುರಿತು … Read more

ಯುರೋಪಿನ ಭೌಗೋಳಿಕ ಅನ್ವೇಷಣೆಗಳು, ಮತ ಸುಧಾರಣೆ, ಕೈಗಾರಿಕಾ ಕ್ರಾಂತಿ (HSTR,GPSTR,TET,FDA,SDA All Competative exam notes.)

ಭೌಗೋಳಿಕ ಅನ್ವೇಷಣೆಗಳು. * ಸಾಮಾನ್ಯ ಶಕ 16ನೇ ಶತಮಾನವನ್ನು ಭೌಗೋಳಿಕ ಅನ್ವೇಷಣೆಗಳು ಎಂದು ಕರೆಯಲಾಗಿದೆ. ಭೌಗೋಳಿಕ ಅನ್ವೇಷಣೆಗೆ ಕಾರಣಗಳು. * ಸಾಮಾನ್ಯ ಶಕ 1453  ರಲ್ಲಿ ಟರ್ಕರು ಕಾನ್ಸ್ಟಾಂಟಿನೋಪಲ್ ನಗರದ ಪತನ. * ರಾಷ್ಟ್ರ- ರಾಜ್ಯಗಳ ಏಳಿಗೆ. * ಆರ್ಥಿಕ ಕಾರಣಗಳು. * ಧರ್ಮ ಯುದ್ದಗಳು. * ಪ್ರವಾಸಿಗರ ವರದಿಗಳು – ಮಾರ್ಕೊ ಪೋಲೊ, ಟ್ರಾವೆಲ್ಸ್ ಆಫ್ ಮಾರ್ಕೊ ಪೋಲೊ. * ಹಣಕಾಸಿನ ನೆರವು. * ಧಾರ್ಮಿಕ ಕಾರಣಗಳು. * ದುಬಾರಿ ಹಳೆಯ ಮಾರ್ಗಗಳು. * ವೈಜ್ಞಾನಿಕ … Read more

ಆಧುನಿಕ ಯುರೋಪ್ ಪುನರುಜ್ಜೀವನ.( HSTR.GPSTR.TET.FDA.SDA.All Competative exam notes.)

ಆಧುನಿಕ ಯುರೋಪ್. ಸಾಮಾನ್ಯ ಶಕ 1453 ರಲ್ಲಿ ಸಂಭವಿಸಿದ ಕಾನ್ಸಟಾಂಟಿನೋಪಲ್ ನಗರದ ಪತನವನ್ನು ಜಾಗತಿಕ ಇತಿಹಾಸದಲ್ಲಿ ನವಯುಗದ ನಾಂದಿ ಹಾಗೂ ಸ್ಥಿತ್ಯಂತರ ಆರಂಭ ಘಟನೆ ಎಂದು ವರ್ಣಿಸಲಾಗಿದೆ.  ಪುನರುಜ್ಜೀವನ. * ಲ್ಯಾಟಿನ್ ಭಾಷೆಯ ರಿನೆಸರೆ ಎಂಬ ಪದರಿಂದ ರಿನೈಸಾನ್ಸ್ ಎಂಬ ಇಂಗ್ಲಿಷ ಪದ ರೂಪುಗೊಂಡಿದೆ. ರಿನೈಸಾನ್ಸ್ ಎಂದರೆ ಪುನರ್ಜನ್ಮ ಅಥವಾ ಪುನರುಜ್ಜೀವನ ಅಥವಾ ನವೋದಯ ಎಂದರ್ಥ. ಪುನರ ಜೀವನ ಚಳುವಳಿಯ ಪ್ರಮುಖ ಲಕ್ಷಣಗಳು. * ಮಾನವೀಯತೆ * ಪ್ರಶ್ನಾರ್ಥಕತೆ * ವಿಚಾರ ಶೀಲತೆ * ವಿಮರ್ಶಾ ಪ್ರವೃತ್ತಿ … Read more

ಭಾರತಕ್ಕೆ ಯೂರೋಪಿಯನ್ನರ ಆಗಮನ. GPSTR.HSTR.FDA.SDA.All Competative exam notes.

* ಸಾಮಾನ್ಯ ಶಕ 1453 ರಲ್ಲಿ ಅಟೋಮನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು. ಮೆಹಮತ್ ಅಲಿ ನಾಯಕತ್ವದಲ್ಲಿ. ಭಾರತಕ್ಕೆ ಜಲಮಾರ್ಗದ ಅನ್ವೇಷಣೆ. * ವಾಸ್ಕೋಡಿಗಾಮನು ಸಾಮಾನ್ಯ ಶಕ 1498ರಲ್ಲಿ ಭಾರತಕ್ಕೆ ಹೊಸ ಜಲಮಾರ್ಗ ಕಂಡುಹಿಡಿದ. ಯುರೋಪಿಯನ್ನರಲ್ಲಿ ಸಮುದ್ರಮಾರ್ಗ ಹಾಗೂ ಭೂ ಆವಿಷ್ಕಾರಗಳಲ್ಲಿ ಮೊದಲು ತೊಡಗಿದವರು ಪೋರ್ಚುಗೀಸ್ ರು. ರಾಜಕುಮಾರ” ಹೆನ್ರಿ” ಲಿಸ್ಬನ್ ನಲ್ಲಿ ಒಂದು ನೌಕಾ ಶಾಲೆಯನ್ನು ತೆರೆದನು. ಆದ್ದರಿಂದ ಇವನನ್ನು ” ದಿ ನ್ಯಾವಿಗೇಟರ್ ” ಎಂದು ಕರೆಯುತ್ತಾರೆ. ಸಾಮಾನ್ಯ ಶಕ 1487 ರಲ್ಲಿ ಬಾರ್ಥೋ … Read more

ಹೊಸ ಮತಗಳ ಉದಯ.(ಸಾ.ಶ.ಪೂ. 6ನೇ ಶತಮಾನ ) FDA.SDA.HSTR.GPSTR.TET.All Competative exam notes.

ಹೊಸ ಧರ್ಮಗಳ ಉದಯಕ್ಕೆ ಕಾರಣಗಳು. * ವೈಧಿಕ ಧರ್ಮದಲ್ಲಿನ ಗೊಂದಲಗಳು * ಪುರೋಹಿತ ವರ್ಗದ ಪರಮಾಧಿಕಾರ * ಪ್ರಾಣಿಬಲಿ * ಮಂತ್ರಗಳ ಪಠಣ * ಜಾತಿ ಪದ್ಧತಿ * ಮಹಾನ್ ವ್ಯಕ್ತಿಗಳ ಜನನ    -: ಜೈನ ಧರ್ಮ :- * ಸ್ಥಾಪಕ – ವೃಷಭನಾಥ ಅಥವಾ ಆದಿನಾಥ * 23 ನೇ ತೀರ್ಥಂಕ – ಪಾರ್ಶ್ವನಾಥ * 24 ನೇ ತೀರ್ಥಂಕ – ವರ್ಧಮಾನ ಮಹಾವೀರ  -: ಪಾರ್ಶ್ವನಾಥ :- * ಪ್ರೋ. ಜಾಕೊಬಿ ರವರ … Read more

ಮಧ್ಯಕಾಲೀನ ಭಾರತ ಮತ್ತು ರಾಜಕೀಯ ( HSTR.GPSTR.TET.SDA.FDA.All Competative exam notes.)

* 12ನೇ ಶತಮಾನದ ಉತ್ತರಾರ್ಧ ಭಾಗದಿಂದ 13ನೇ ಶತಮಾನದ ಮೊದಲ ಭಾಗವನ್ನು ಭಾರತದ ಇತಿಹಾಸದಲ್ಲಿ ಸಂಕ್ರಮಣ ಕಾಲವೆಂದು ಗುರುತಿಸಲಾಗಿದೆ. * ಸಂಕ್ರಮಣ ವೆಂದರೆ ಯಾವುದೇ ಸಮಾಜ ಒಂದು ಕಾಲಘಟ್ಟದಿಂದ ಇನ್ನೊಂದು ಕಾಲಘಟ್ಟಕ್ಕೆ ಪ್ರವೇಶಿಸಲು ಸಿದ್ಧವಾಗಿರುವುದು ಸೂಚಿಸುತ್ತದೆ. -: ರಜಪೂತ ಮನೆತನಗಳು:- * ವರ್ಧನರ ಮನೆತನದ ಆಳ್ವಿಕೆ ನಂತರ ಪಶ್ಚಿಮ ಮತ್ತು ಉತ್ತರ ಭಾರತದ ಬಹು ಭಾಗಗಳನ್ನು ಮಧ್ಯಕಾಲದ ಆರಂಭದವರೆಗೆ ಗುರ್ಜರ ಪ್ರತಿಹಾರರು, ಗುಂದೇಲಖಂಡದ ಚಂದೇಲರು, ಗಹಡ್ವಾಲರು, ಸೋಳಂಕಿಗಳು, ಪರಮಾರರು ಮತ್ತು ಚೌಹಾಣರು ರಜಪೂತ ಕುಲಗಳಿಗೆ ಸೇರಿದ ವಿವಿಧ … Read more