ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮ ಮತ.

ಕ್ರೈಸ್ತ ಧರ್ಮ ಸ್ಥಾಪನೆ ( ಸಾಮಾನ್ಯ ಶಕ 25 ). * ಏಸುಕ್ರಿಸ್ತ  ಇದರ ಸ್ಥಾಪಕ.ಇವರ ಅನುಯಾಯಿಗಳನ್ನು ಕ್ರೈಸ್ತರು ಎನ್ನುವರು. ಶಿಲುಬೆ ಇದರ ಚಿಹ್ನೆ. -: ಯೇಸು ಕ್ರಿಸ್ತ ( ಸಾಮಾನ್ಯ ಶಕ ಪೂರ್ವ 4 – ಸಾಮಾನ್ಯ ಶಕ 30 ):- * ಯೇಸು ಕ್ರಿಸ್ತನು ಸಾಮಾನ್ಯ ಶಕ ಪೂರ್ವ 4 ಡಿಸೆಂಬರ್ 25ರಂದು ಪ್ಯಾಲೆಸ್ಟೈನ್ ನಲ್ಲಿದ್ದ ಜೇರುಸಲೆಂನ ಉತ್ತರಕ್ಕೆ ಐದು ಮೈಲಿ ದೂರದ ಬೆತ್ಲೆಹೆಮ್ ಎಂಬ ಹಳ್ಳಿಯ ಒಂದು ದನದ ಹಟ್ಟಿಯಲ್ಲಿ ಜನಿಸಿದನು. * … Read more

ಜಗತ್ತಿನ ಪ್ರಾಚೀನ ನಾಗರಿಕತೆಗಳು

ಈ ಜಿಪ್ಟ್ ನಾಗರಿಕತೆ ( ಸಾಮಾನ್ಯ ಶಕ ಪೂರ್ವ 4000 – 525 ) *  ಈಜಿಪ್ಟ್ ನಾಗರಿಕತೆ ಜಗತ್ತಿನ ಮೊದಲ ಅತ್ಯಂತ ಪುರಾತನ ನಾಗರೀಕತೆಯ ತೊಟ್ಟಿಲು. * ನೈಲ್ ನದಿಯು ಈ ಜಿಪ್ಟ್ ನಾಗರೀಕತೆಯ ತೊಟ್ಟಿಲಾಗಿದೆ. * ನೈಲ್ ಜಗತ್ತಿನ ಅತ್ಯಂತ ಉದ್ದವಾದ ನದಿ. * ಇದು ಆಫ್ರಿಕಾ ಖಂಡದಲ್ಲಿ ಉತ್ತರಾಭಿಮುಖವಾಗಿ ಹರಿದು ಮೆಡಿಟೇರಿಯನ್ ಸಮುದ್ರವನ್ನು ಸೇರುತ್ತದೆ.       -: ರಾಜಕೀಯ ಚರಿತ್ರೆ :- * ಈ ಜಿಪ್ಪಿನ ದೊರೆಗಳನ್ನು ” ಫೆರೋ” … Read more

ಭಾರತದ ಪ್ರಾಚೀನ ನಾಗರಿಕತೆಗಳು

ಭಾರತದ ಪ್ರಾಚೀನ ನಾಗರಿಕತೆಗಳು, ವೇದಗಳ ಕಾಲ. * 1906 ರಲ್ಲಿ ಲಾರ್ಡ್ ಕರ್ಜನ್ ಭಾರತೀಯ ಪುರಾತತ್ವ ಇಲಾಖೆ ಸ್ಥಾಪಿಸಿದನು. * ಅಲೆಗ್ಸಾಂಡರ್ ಕನ್ನಿಂಗ್ ಹ್ಯಾಮ್ನ ನನ್ನು ಭಾರತೀಯ ಪುರಾತತ್ವ ಇಲಾಖೆಯ ಪಿತಾಮಹ ಎನ್ನುವರು. * ನಾಗರಿಕತೆಯ ಕಾಲವನ್ನು ಪತ್ತೆಹಚ್ಚಲು ಕಾರ್ಬನ್ – 14 ಮತ್ತು ಪೊಟ್ಯಾಸಿಯಂ ಅನ್ನು ಬಳಸುತ್ತಾರೆ. * 1784ರಲ್ಲಿ ಸರ್ ವಿಲಿಯಂ ಜೋನ್ಸ್ ನು ” ದಿ ರಾಯಲ್ ಏಷಿಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ” ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೊದಲ ನಿರ್ದೇಶಕನಾದನು.ಈ … Read more

ಭಾರತದ ಭೌಗೋಳಿಕ ಲಕ್ಷಣಗಳು

   -: ಭಾರತದ ಭೂ ರಚನೆ :- 1. ಹಿಮಾಲಯ ಪರ್ವತ ಶ್ರೇಣಿಗಳು 2. ಸಿಂಧೂ ಗಂಗಾ ನದಿ ಬಯಲು ಪ್ರದೇಶ 3. ದಖನ್ ಪ್ರಸ್ಥಭೂಮಿ 4. ಪೂರ್ವ ಮತ್ತು ಪಶ್ಚಿಮ ಘಟ್ಟಗಳು 5. ಕರಾವಳಿ ತೀರ ಪ್ರದೇಶ *  ಪಶ್ಚಿಮದ ಅರಬ್ಬಿ ಸಮುದ್ರ, ಪೂರ್ವದ ಬಂಗಾಳ ಕೊಲ್ಲಿ ಹಾಗೂ ದಕ್ಷಿಣದ ಹಿಂದೂ ಮಹಾಸಾಗರ ಗಳಿಂದ ಸುತ್ತುವರೆದು 7516 ಕಿಲೋಮೀಟರ್ ಉದ್ದದ ತೀರ ಪ್ರದೇಶವಿದೆ. *  ಪೂರ್ವ ಕರಾವಳಿಯನ್ನು ಕೋರಮಂಡಲ ಎನ್ನುವರು. *  ಪಶ್ಚಿಮ ಕರಾವಳಿಯನ್ನು ಕೊಂಕಣ … Read more

ಇತಿಹಾಸದ ಪರಿಚಯ (SSC,PSI,PC,HSTR,GPSTR,TET,FDA,SDA All Competative exam notes).

*  ಇತಿಹಾಸವನ್ನು ಇಂಗ್ಲಿಷ್ ನಲ್ಲಿ ” ಹಿಸ್ಟರಿ” ಎಂದು ಕರೆಯುತ್ತಾರೆ ಇದು ಗ್ರೀಕ್ ಪದವಾದ ” ಹಿಸ್ಟೋರಿಯಾ ” ಎಂಬ ಮೂಲದಿಂದ ಬಂದಿದ್ದು ಇದರ ಅರ್ಥ ‘ ವಿಚಾರಣೆ/ತನಿಖೆ’. * ಇತಿಹಾಸದ ಪಿತಾಮಹ – ಹೆರೋಡೋಟಸ್. * ಭಾರತದ ಇತಿಹಾಸದ ಪಿತಾಮಹ – ಕಲ್ಹಣ ( ಕೃತಿ- ರಾಜತರಂಗಿಣಿ). -: ಇತಿಹಾಸದ ವ್ಯಾಖ್ಯೆಗಳು :- ಇತಿಹಾಸಕಾರರು ಮತ್ತು ಪ್ರಮುಖ ಹೇಳಿಕೆಗಳು. * ಹೆರೋಡೋಟಸ್ ‘ ಮುಂದಿನ ಪೀಳಿಗೆಯು ನೆನಪಿಡಬೇಕಾದ ಮಹಾನ್ ವೀರರ ಅಥವಾ ಮಹತ್ವಪೂರ್ಣವಾದ ಘಟನೆಗಳ ದಾಖಲೆಯೇ … Read more

ಪಿಡಿಒ ನೇಮಕಾತಿಗೆ ಪಠ್ಯಕ್ರಮ

 ಕೆಪಿಎಸ್ಸಿ ಇತ್ತೀಚೆಗೆ 247 ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಿದ್ದು, ಏ.15 ರಿಂದ ಆನ್ ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ನಡೆಯಲಿದೆ. ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ನೇಮಕಾತಿಗೆ ಅಧಿಸೂಚನೆ ಹೊರಬಿದ್ದಿದೆ.ಹೈದರಾಬಾದ್ ಕರ್ನಾಟಕಕ್ಕೆ ಮೀಸಲಿಟ್ಟ 97 ಹುದ್ದೆಗಳು ಸೇರಿದಂತೆ 247 ಹುದ್ದೆಗಳನ್ನು ಈ ವರ್ಷ ಭರ್ತಿ ಮಾಡಲಾಗುವುದು ಎಂದು ಕೆಪಿಎಸ್ಸಿ ತಿಳಿಸಿದೆ.ಈ ನೇಮಕಾತಿಗೆ ನಡೆಯುವ ಪರೀಕ್ಷೆಯ ಪಠ್ಯಕ್ರಮದ ಕುರಿತು ಕೆಪಿಎಸ್ಸಿ ಮಾಹಿತಿ ನೀಡಿದೆ.ಅವುಗಳ ವಿವರ ಇಲ್ಲಿದೆ.  ಕನ್ನಡ … Read more

ಭಾರತದ ಕ್ಷಯರೋಗದ ವರದಿ ಬಿಡುಗಡೆ.

ಭಾರತದಲ್ಲಿ  ಕ್ಷಯರೋಗಕ್ಕೆ ಸಂಬಂಧಿಸಿದಂತೆ ಈಚೆಗೆ ಬಿಡುಗಡೆ ಮಾಡಲಾದ ವರದಿಯು ಈ ರೋಗದ ವಿರುದ್ಧ ದೇಶ ನಡೆಸಿರುವ ಹೋರಾಟದ ವಿಚಾರವಾಗಿ ಒಂದಿಷ್ಟು ಆಶಾದಾಯಕ ಚಿತ್ರಣವನ್ನು ನೀಡಿದೆ.ಹೀಗಿದ್ದರೂ ಕಳವಳಕ್ಕೆ ಕಾರಣ ಆಗುವ ಕೆಲವಷ್ಟು ಅಂಶಗಳು ಉಳಿದಿವೆ. ಕ್ಷಯರೋಗ ಪತ್ತೆಯಾಗಿರುವ ರೋಗಿಗಳ ಪೈಕಿ ಶೇಕಡಾ 95 ರಷ್ಟು ಮಂದಿಗೆ 2023 ರ ವೇಳೆಗೆ ಚಿಕಿತ್ಸೆ ಒದಗಿಸಬೇಕು ಎಂಬ ಗುರಿಯನ್ನು ದೇಶ ತಲುಪಿದೆ ಎಂಬುದನ್ನು ವರದಿಯು ಹೇಳಿದೆ.ಆದರೆ, ಕ್ಷಯರೋಗ ಪ್ರಕರಣಗಳು ದೇಶದಲ್ಲಿ ವರದಿಯಾಗುವುದೇ ಕಡಿಮೆ ಎಂಬ ಸಂಗತಿಯು ಚಿಂತೆಗೆ ಈಡು ಮಾಡುವು ಒಂದು … Read more

ನ್ಯಾಟೋ ಒಕ್ಕೂಟಕ್ಕೆ 75 ವರ್ಷ

ಈ  ಏಪ್ರಿಲ್ 4 ,2024 ಕ್ಕೆ ನ್ಯಾಟೋ ಒಕ್ಕೂಟವು ಪ್ರಾರಂಭವಾಗಿ 75 ವರ್ಷವಾಗಿದೆ. ನ್ಯಾಟೋ ಬಗ್ಗೆ ತಿಳಿಯಿರಿ. * ನಾರ್ತ್ ಅಟ್ಲಾಂಟಿಕ್ ಟ್ರೀಟ್ ಆರ್ಗನೈಜೇಷನ್ ಎಂಬುದರ ಸಂಕ್ಷಿಪ್ತ ರೂಪವೇ ನ್ಯಾಟೋ ( NATO) ಉತ್ತರ ಅಟ್ಲಾಂಟಿಕ್ ಮೈತ್ರಿಕೂಟ ಅಥವಾ ಒಕ್ಕೂಟ ಕೂಡ ಕರೆಯಲಾಗುತ್ತದೆ. * ಸ್ಥಾಪನೆ. ಎರಡನೇ ಮಹಾಯುದ್ಧದ ನಂತರ ಯೂರೋಪ್ ಮತ್ತು ಉತ್ತರ ಅಮೇರಿಕದ ಹನ್ನೆರಡು ರಾಷ್ಟ್ರಗಳು ಏಪ್ರಿಲ್ 4,1949 ರಂದು ಉತ್ತರ ಅಟ್ಲಾಂಟಿಕ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ನ್ಯಾಟೋ ಅಸ್ತಿತ್ವಕ್ಕೆ ಬಂದಿತು. * … Read more

ಎಲ್ಲ ನೇಮಕಕ್ಕೂ ವಯೋಮಿತಿ ಸಡಿಲಿಸಿ.

ಸರ್ಕಾರಕ್ಕೆ ಅಭ್ಯರ್ಥಿಗಳ ಆಗ್ರಹ I ಸದ್ಯ ಪ್ರೋಬೇಷನರಿ, ಗ್ರೂಪ್ ಎ ಆಕಾಂಕ್ಷಿಗಳಿಗಷ್ಠೇ ಅವಕಾಶ ಕರೋನಾ ಸಮಯದಲ್ಲಿ ದೇಶಾದ್ಯಂತ ಯಾವುದೇ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸದ ಕಾರಣ ಈಗ ಕರ್ನಾಟಕ ಲೋಕ ಸೇವಾ ಆಯೋಗ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ಹುದ್ದೆಗಳ ಭರ್ತಿಯಲ್ಲಿ ಕನಿಷ್ಠ 3 ವರ್ಷಗಳ ವಯೋಮಿತಿ ಸಡಿಲಿಸುವಂತೆ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ. ದೇಶಾದ್ಯಂತ ಕೋವಿಡ್ ಕಾಣಿಸಿಕೊಂಡಿದ್ದಾಗ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಸರ್ಕಾರವೇ ಸೂಚನೆ ನೀಡಿತು. ನಂತರ ಹುದ್ದೆಗಳನ್ನು ಭರ್ತಿ ಮಾಡುವ ಸಂದರ್ಭದಲ್ಲಿ 3 ವರ್ಷಗಳ ವಯೋಮಿತಿ ಸಡಿಲಗೊಳಿಸಿ … Read more

ತಿಂಗಳಾದರೂ ಅರ್ಜಿ ಸಲ್ಲಿಸಲು ಅವಕಾಶವಿಲ್ಲ!

ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ| ಲಿಂಕ್ ಬಿಡುಗಡೆ ಮಾಡದ ಕೆಇಎ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ( KEA) ಅಧಿಸೂಚನೆ ಹೊರಡಿಸಿ ತಿಂಗಳಾದರೂ ಅರ್ಜಿ ಸಲ್ಲಿಸುವ ಲಿಂಕ್ ಬಿಡುಗಡೆ ಮಾಡಿಲ್ಲ. ಇದರಿಂದ ಅಭ್ಯರ್ಥಿಗಳಿಗೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಫೆಬ್ರವರಿ 20 ರಂದು ಅಧಿಸೂಚನೆ ಹೊರಡಿಸಿದೆ. ಮಾರ್ಚ್ 4 ರಿಂದಲೇ ಆನ್ ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಬೇಕಿತ್ತು.ಆದರೆ,ಒಂದು ತಿಂಗಳು … Read more