ಆಧುನಿಕ ಯುರೋಪ್ ಪುನರುಜ್ಜೀವನ.( HSTR.GPSTR.TET.FDA.SDA.All Competative exam notes.)

ಆಧುನಿಕ ಯುರೋಪ್. ಸಾಮಾನ್ಯ ಶಕ 1453 ರಲ್ಲಿ ಸಂಭವಿಸಿದ ಕಾನ್ಸಟಾಂಟಿನೋಪಲ್ ನಗರದ ಪತನವನ್ನು ಜಾಗತಿಕ ಇತಿಹಾಸದಲ್ಲಿ ನವಯುಗದ ನಾಂದಿ ಹಾಗೂ ಸ್ಥಿತ್ಯಂತರ ಆರಂಭ ಘಟನೆ ಎಂದು ವರ್ಣಿಸಲಾಗಿದೆ.  ಪುನರುಜ್ಜೀವನ. * ಲ್ಯಾಟಿನ್ ಭಾಷೆಯ ರಿನೆಸರೆ ಎಂಬ ಪದರಿಂದ ರಿನೈಸಾನ್ಸ್ ಎಂಬ ಇಂಗ್ಲಿಷ ಪದ ರೂಪುಗೊಂಡಿದೆ. ರಿನೈಸಾನ್ಸ್ ಎಂದರೆ ಪುನರ್ಜನ್ಮ ಅಥವಾ ಪುನರುಜ್ಜೀವನ ಅಥವಾ ನವೋದಯ ಎಂದರ್ಥ. ಪುನರ ಜೀವನ ಚಳುವಳಿಯ ಪ್ರಮುಖ ಲಕ್ಷಣಗಳು. * ಮಾನವೀಯತೆ * ಪ್ರಶ್ನಾರ್ಥಕತೆ * ವಿಚಾರ ಶೀಲತೆ * ವಿಮರ್ಶಾ ಪ್ರವೃತ್ತಿ … Read more

ಭಾರತಕ್ಕೆ ಯೂರೋಪಿಯನ್ನರ ಆಗಮನ. GPSTR.HSTR.FDA.SDA.All Competative exam notes.

* ಸಾಮಾನ್ಯ ಶಕ 1453 ರಲ್ಲಿ ಅಟೋಮನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು. ಮೆಹಮತ್ ಅಲಿ ನಾಯಕತ್ವದಲ್ಲಿ. ಭಾರತಕ್ಕೆ ಜಲಮಾರ್ಗದ ಅನ್ವೇಷಣೆ. * ವಾಸ್ಕೋಡಿಗಾಮನು ಸಾಮಾನ್ಯ ಶಕ 1498ರಲ್ಲಿ ಭಾರತಕ್ಕೆ ಹೊಸ ಜಲಮಾರ್ಗ ಕಂಡುಹಿಡಿದ. ಯುರೋಪಿಯನ್ನರಲ್ಲಿ ಸಮುದ್ರಮಾರ್ಗ ಹಾಗೂ ಭೂ ಆವಿಷ್ಕಾರಗಳಲ್ಲಿ ಮೊದಲು ತೊಡಗಿದವರು ಪೋರ್ಚುಗೀಸ್ ರು. ರಾಜಕುಮಾರ” ಹೆನ್ರಿ” ಲಿಸ್ಬನ್ ನಲ್ಲಿ ಒಂದು ನೌಕಾ ಶಾಲೆಯನ್ನು ತೆರೆದನು. ಆದ್ದರಿಂದ ಇವನನ್ನು ” ದಿ ನ್ಯಾವಿಗೇಟರ್ ” ಎಂದು ಕರೆಯುತ್ತಾರೆ. ಸಾಮಾನ್ಯ ಶಕ 1487 ರಲ್ಲಿ ಬಾರ್ಥೋ … Read more

ಹೊಸ ಮತಗಳ ಉದಯ.(ಸಾ.ಶ.ಪೂ. 6ನೇ ಶತಮಾನ ) FDA.SDA.HSTR.GPSTR.TET.All Competative exam notes.

ಹೊಸ ಧರ್ಮಗಳ ಉದಯಕ್ಕೆ ಕಾರಣಗಳು. * ವೈಧಿಕ ಧರ್ಮದಲ್ಲಿನ ಗೊಂದಲಗಳು * ಪುರೋಹಿತ ವರ್ಗದ ಪರಮಾಧಿಕಾರ * ಪ್ರಾಣಿಬಲಿ * ಮಂತ್ರಗಳ ಪಠಣ * ಜಾತಿ ಪದ್ಧತಿ * ಮಹಾನ್ ವ್ಯಕ್ತಿಗಳ ಜನನ    -: ಜೈನ ಧರ್ಮ :- * ಸ್ಥಾಪಕ – ವೃಷಭನಾಥ ಅಥವಾ ಆದಿನಾಥ * 23 ನೇ ತೀರ್ಥಂಕ – ಪಾರ್ಶ್ವನಾಥ * 24 ನೇ ತೀರ್ಥಂಕ – ವರ್ಧಮಾನ ಮಹಾವೀರ  -: ಪಾರ್ಶ್ವನಾಥ :- * ಪ್ರೋ. ಜಾಕೊಬಿ ರವರ … Read more

ಮಧ್ಯಕಾಲೀನ ಭಾರತ ಮತ್ತು ರಾಜಕೀಯ ( HSTR.GPSTR.TET.SDA.FDA.All Competative exam notes.)

* 12ನೇ ಶತಮಾನದ ಉತ್ತರಾರ್ಧ ಭಾಗದಿಂದ 13ನೇ ಶತಮಾನದ ಮೊದಲ ಭಾಗವನ್ನು ಭಾರತದ ಇತಿಹಾಸದಲ್ಲಿ ಸಂಕ್ರಮಣ ಕಾಲವೆಂದು ಗುರುತಿಸಲಾಗಿದೆ. * ಸಂಕ್ರಮಣ ವೆಂದರೆ ಯಾವುದೇ ಸಮಾಜ ಒಂದು ಕಾಲಘಟ್ಟದಿಂದ ಇನ್ನೊಂದು ಕಾಲಘಟ್ಟಕ್ಕೆ ಪ್ರವೇಶಿಸಲು ಸಿದ್ಧವಾಗಿರುವುದು ಸೂಚಿಸುತ್ತದೆ. -: ರಜಪೂತ ಮನೆತನಗಳು:- * ವರ್ಧನರ ಮನೆತನದ ಆಳ್ವಿಕೆ ನಂತರ ಪಶ್ಚಿಮ ಮತ್ತು ಉತ್ತರ ಭಾರತದ ಬಹು ಭಾಗಗಳನ್ನು ಮಧ್ಯಕಾಲದ ಆರಂಭದವರೆಗೆ ಗುರ್ಜರ ಪ್ರತಿಹಾರರು, ಗುಂದೇಲಖಂಡದ ಚಂದೇಲರು, ಗಹಡ್ವಾಲರು, ಸೋಳಂಕಿಗಳು, ಪರಮಾರರು ಮತ್ತು ಚೌಹಾಣರು ರಜಪೂತ ಕುಲಗಳಿಗೆ ಸೇರಿದ ವಿವಿಧ … Read more

ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮ ಮತ.

ಕ್ರೈಸ್ತ ಧರ್ಮ ಸ್ಥಾಪನೆ ( ಸಾಮಾನ್ಯ ಶಕ 25 ). * ಏಸುಕ್ರಿಸ್ತ  ಇದರ ಸ್ಥಾಪಕ.ಇವರ ಅನುಯಾಯಿಗಳನ್ನು ಕ್ರೈಸ್ತರು ಎನ್ನುವರು. ಶಿಲುಬೆ ಇದರ ಚಿಹ್ನೆ. -: ಯೇಸು ಕ್ರಿಸ್ತ ( ಸಾಮಾನ್ಯ ಶಕ ಪೂರ್ವ 4 – ಸಾಮಾನ್ಯ ಶಕ 30 ):- * ಯೇಸು ಕ್ರಿಸ್ತನು ಸಾಮಾನ್ಯ ಶಕ ಪೂರ್ವ 4 ಡಿಸೆಂಬರ್ 25ರಂದು ಪ್ಯಾಲೆಸ್ಟೈನ್ ನಲ್ಲಿದ್ದ ಜೇರುಸಲೆಂನ ಉತ್ತರಕ್ಕೆ ಐದು ಮೈಲಿ ದೂರದ ಬೆತ್ಲೆಹೆಮ್ ಎಂಬ ಹಳ್ಳಿಯ ಒಂದು ದನದ ಹಟ್ಟಿಯಲ್ಲಿ ಜನಿಸಿದನು. * … Read more

ಜಗತ್ತಿನ ಪ್ರಾಚೀನ ನಾಗರಿಕತೆಗಳು

ಈ ಜಿಪ್ಟ್ ನಾಗರಿಕತೆ ( ಸಾಮಾನ್ಯ ಶಕ ಪೂರ್ವ 4000 – 525 ) *  ಈಜಿಪ್ಟ್ ನಾಗರಿಕತೆ ಜಗತ್ತಿನ ಮೊದಲ ಅತ್ಯಂತ ಪುರಾತನ ನಾಗರೀಕತೆಯ ತೊಟ್ಟಿಲು. * ನೈಲ್ ನದಿಯು ಈ ಜಿಪ್ಟ್ ನಾಗರೀಕತೆಯ ತೊಟ್ಟಿಲಾಗಿದೆ. * ನೈಲ್ ಜಗತ್ತಿನ ಅತ್ಯಂತ ಉದ್ದವಾದ ನದಿ. * ಇದು ಆಫ್ರಿಕಾ ಖಂಡದಲ್ಲಿ ಉತ್ತರಾಭಿಮುಖವಾಗಿ ಹರಿದು ಮೆಡಿಟೇರಿಯನ್ ಸಮುದ್ರವನ್ನು ಸೇರುತ್ತದೆ.       -: ರಾಜಕೀಯ ಚರಿತ್ರೆ :- * ಈ ಜಿಪ್ಪಿನ ದೊರೆಗಳನ್ನು ” ಫೆರೋ” … Read more

ಭಾರತದ ಪ್ರಾಚೀನ ನಾಗರಿಕತೆಗಳು

ಭಾರತದ ಪ್ರಾಚೀನ ನಾಗರಿಕತೆಗಳು, ವೇದಗಳ ಕಾಲ. * 1906 ರಲ್ಲಿ ಲಾರ್ಡ್ ಕರ್ಜನ್ ಭಾರತೀಯ ಪುರಾತತ್ವ ಇಲಾಖೆ ಸ್ಥಾಪಿಸಿದನು. * ಅಲೆಗ್ಸಾಂಡರ್ ಕನ್ನಿಂಗ್ ಹ್ಯಾಮ್ನ ನನ್ನು ಭಾರತೀಯ ಪುರಾತತ್ವ ಇಲಾಖೆಯ ಪಿತಾಮಹ ಎನ್ನುವರು. * ನಾಗರಿಕತೆಯ ಕಾಲವನ್ನು ಪತ್ತೆಹಚ್ಚಲು ಕಾರ್ಬನ್ – 14 ಮತ್ತು ಪೊಟ್ಯಾಸಿಯಂ ಅನ್ನು ಬಳಸುತ್ತಾರೆ. * 1784ರಲ್ಲಿ ಸರ್ ವಿಲಿಯಂ ಜೋನ್ಸ್ ನು ” ದಿ ರಾಯಲ್ ಏಷಿಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ” ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೊದಲ ನಿರ್ದೇಶಕನಾದನು.ಈ … Read more

ಭಾರತದ ಭೌಗೋಳಿಕ ಲಕ್ಷಣಗಳು

   -: ಭಾರತದ ಭೂ ರಚನೆ :- 1. ಹಿಮಾಲಯ ಪರ್ವತ ಶ್ರೇಣಿಗಳು 2. ಸಿಂಧೂ ಗಂಗಾ ನದಿ ಬಯಲು ಪ್ರದೇಶ 3. ದಖನ್ ಪ್ರಸ್ಥಭೂಮಿ 4. ಪೂರ್ವ ಮತ್ತು ಪಶ್ಚಿಮ ಘಟ್ಟಗಳು 5. ಕರಾವಳಿ ತೀರ ಪ್ರದೇಶ *  ಪಶ್ಚಿಮದ ಅರಬ್ಬಿ ಸಮುದ್ರ, ಪೂರ್ವದ ಬಂಗಾಳ ಕೊಲ್ಲಿ ಹಾಗೂ ದಕ್ಷಿಣದ ಹಿಂದೂ ಮಹಾಸಾಗರ ಗಳಿಂದ ಸುತ್ತುವರೆದು 7516 ಕಿಲೋಮೀಟರ್ ಉದ್ದದ ತೀರ ಪ್ರದೇಶವಿದೆ. *  ಪೂರ್ವ ಕರಾವಳಿಯನ್ನು ಕೋರಮಂಡಲ ಎನ್ನುವರು. *  ಪಶ್ಚಿಮ ಕರಾವಳಿಯನ್ನು ಕೊಂಕಣ … Read more

ಇತಿಹಾಸದ ಪರಿಚಯ (SSC,PSI,PC,HSTR,GPSTR,TET,FDA,SDA All Competative exam notes).

*  ಇತಿಹಾಸವನ್ನು ಇಂಗ್ಲಿಷ್ ನಲ್ಲಿ ” ಹಿಸ್ಟರಿ” ಎಂದು ಕರೆಯುತ್ತಾರೆ ಇದು ಗ್ರೀಕ್ ಪದವಾದ ” ಹಿಸ್ಟೋರಿಯಾ ” ಎಂಬ ಮೂಲದಿಂದ ಬಂದಿದ್ದು ಇದರ ಅರ್ಥ ‘ ವಿಚಾರಣೆ/ತನಿಖೆ’. * ಇತಿಹಾಸದ ಪಿತಾಮಹ – ಹೆರೋಡೋಟಸ್. * ಭಾರತದ ಇತಿಹಾಸದ ಪಿತಾಮಹ – ಕಲ್ಹಣ ( ಕೃತಿ- ರಾಜತರಂಗಿಣಿ). -: ಇತಿಹಾಸದ ವ್ಯಾಖ್ಯೆಗಳು :- ಇತಿಹಾಸಕಾರರು ಮತ್ತು ಪ್ರಮುಖ ಹೇಳಿಕೆಗಳು. * ಹೆರೋಡೋಟಸ್ ‘ ಮುಂದಿನ ಪೀಳಿಗೆಯು ನೆನಪಿಡಬೇಕಾದ ಮಹಾನ್ ವೀರರ ಅಥವಾ ಮಹತ್ವಪೂರ್ಣವಾದ ಘಟನೆಗಳ ದಾಖಲೆಯೇ … Read more

ಪಿಡಿಒ ನೇಮಕಾತಿಗೆ ಪಠ್ಯಕ್ರಮ

 ಕೆಪಿಎಸ್ಸಿ ಇತ್ತೀಚೆಗೆ 247 ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಿದ್ದು, ಏ.15 ರಿಂದ ಆನ್ ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ನಡೆಯಲಿದೆ. ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ನೇಮಕಾತಿಗೆ ಅಧಿಸೂಚನೆ ಹೊರಬಿದ್ದಿದೆ.ಹೈದರಾಬಾದ್ ಕರ್ನಾಟಕಕ್ಕೆ ಮೀಸಲಿಟ್ಟ 97 ಹುದ್ದೆಗಳು ಸೇರಿದಂತೆ 247 ಹುದ್ದೆಗಳನ್ನು ಈ ವರ್ಷ ಭರ್ತಿ ಮಾಡಲಾಗುವುದು ಎಂದು ಕೆಪಿಎಸ್ಸಿ ತಿಳಿಸಿದೆ.ಈ ನೇಮಕಾತಿಗೆ ನಡೆಯುವ ಪರೀಕ್ಷೆಯ ಪಠ್ಯಕ್ರಮದ ಕುರಿತು ಕೆಪಿಎಸ್ಸಿ ಮಾಹಿತಿ ನೀಡಿದೆ.ಅವುಗಳ ವಿವರ ಇಲ್ಲಿದೆ.  ಕನ್ನಡ … Read more