UPSC IAS Notification:ಕೇಂದ್ರ ಲೋಕಸೇವಾ ಆಯೋಗದ 979 ಹುದ್ದೆಗೆ ಅರ್ಜಿ ಆಹ್ವಾನ-2025.

UPSC

UPSC IAS Notification:ಕೇಂದ್ರ ಲೋಕಸೇವಾ ಆಯೋಗದ 979 ಹುದ್ದೆಗೆ ಅರ್ಜಿ ಆಹ್ವಾನ-2025. UPSC IAS Notification:ಕೇಂದ್ರ ಲೋಕಸೇವಾ ಆಯೋಗದ ತನ್ನ 2025 ನೇ ಸಾಲಿನ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಪ್ರಕಾರ, ನಾಗರೀಕ ಸೇವೆಗಳ ಪೂರ್ವಭಾವಿ ಪರೀಕ್ಷೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ವಿವಿಧ ಪದವಿಗಳನ್ನು ಪಾಸ್‌ ಮಾಡಿದವರು, ಅಂತಿಮ ವರ್ಷದಲ್ಲಿ ಓದುತ್ತಿರುವವರು,UPSC ಪರೀಕ್ಷೆಗಳಲ್ಲಿ ಆಸಕ್ತಿ ಇದ್ದಲ್ಲಿ IAS, IPS, ಇತರೆ ನಾಗರೀಕ ಸೇವೆಗಳ ಹುದ್ದೆಗೆ ಸೇರಲು ಈ ಪರೀಕ್ಷೆ ತೆಗೆದುಕೊಳ್ಳಬಹುದಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. … Read more

Karnataka Civil Services:ಕರ್ನಾಟಕ ನಾಗರಿಕ ಸೇವಾ(Karnataka Civil Services)ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆ ತಿದ್ದುಪಡಿ ನಿಯಮಗಳು -2025.

Karnataka Civil Services

Karnataka Civil Services:ಕರ್ನಾಟಕ ನಾಗರಿಕ ಸೇವಾ(Karnataka Civil Services)ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆ ತಿದ್ದುಪಡಿ ನಿಯಮಗಳು -2025. Karnataka Civil Services: ಕರ್ನಾಟಕ ರಾಜ್ಯ ನಾಗರಿಕ ಸೇವಾ ಅಧಿನಿಯಮ( Karnataka Civil Services)1978 (1990 ರ ಅಧಿನಿಯಮ (14) 8ನೇ ಪ್ರಕರಣದೊಂದಿಗೆ ಓದಲಾದಂತೆ, 3ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ರಚಿಸಿರುವ ಕರ್ನಾಟಕ ನಾಗರಿಕ ಸೇವಾ (Karnataka Civil Services) ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ನಿಯಮಗಳು 2012ಕ್ಕೆ ತಿದ್ದುಪಡಿ ಮಾಡುವ ಸಲುವಾಗಿ … Read more

KEA ಮೊರಾರ್ಜಿ ಪರೀಕ್ಷೆ: ಮೊರಾರ್ಜಿ ಪರೀಕ್ಷೆ ಸಂಪೂರ್ಣ ಮಾಹಿತಿ ಕೈಪಿಡಿ -2025.

KEA ಮೊರಾರ್ಜಿ ಪರೀಕ್ಷೆ

KEA ಮೊರಾರ್ಜಿ ಪರೀಕ್ಷೆ: ಮೊರಾರ್ಜಿ ಪರೀಕ್ಷೆ ಸಂಪೂರ್ಣ ಮಾಹಿತಿ ಕೈಪಿಡಿ -2025.   KEA ಮೊರಾರ್ಜಿ ಪರೀಕ್ಷೆ:ರಾಜ್ಯದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ /ಅಟಲ್ ಬಿಹಾರಿ ವಾಜಪೇಯಿ/ಶ್ರೀಮತಿ ಇಂದಿರಾ ಗಾಂಧಿ/ ಡಾ| ಬಿ.ಆರ್. ಅಂಬೇಡ್ಕರ್ ಮಾಸ್ತಿ ವೆಂಕಟೇಶ ಅಯ್ಯಂಗರ್/ ಸಂಗೊಳ್ಳಿ ರಾಯಣ ಕವಿರನ್ನ / ಗಾಂಧಿತತ್ವ / ಶ್ರೀ ನಾರಾಯಣ ಗುರು / ಪ್ರತಿಭಾನ್ವಿತ ಬಾಲಕಿಯರ ವಸತಿ ಶಾಲೆಗಳಿಗೆ 2025-26 ನೇ ಸಾಲಿನ 6 ನೇ ತರಗತಿ ಪ್ರವೇಶಕ್ಕಾಗಿ … Read more

ಶ್ರೀ ದುರ್ಗಾಂಬಿಕಾದೇವಿ ಜಾತ್ರೆ:ಹಾವೇರಿ ಜಿಲ್ಲಾ, ರಾಣೇಬೆನ್ನೂರು ತಾಲ್ಲೂಕಿನ, ಮಾಳನಾಯಕನಹಳ್ಳಿ ಗ್ರಾಮದ ಗ್ರಾಮದೇವತೆ ಶ್ರೀ ದುರ್ಗಾಂಬಿಕಾದೇವಿ ಜಾತ್ರೆಯ ಆಮಂತ್ರಣ ಪತ್ರಿಕೆ-2025.

ಶ್ರೀ ದುರ್ಗಾಂಬಿಕಾದೇವಿ ಜಾತ್ರೆ

ಶ್ರೀ ದುರ್ಗಾಂಬಿಕಾದೇವಿ ಜಾತ್ರೆ:ಹಾವೇರಿ ಜಿಲ್ಲಾ, ರಾಣೇಬೆನ್ನೂರು ತಾಲ್ಲೂಕಿನ, ಮಾಳನಾಯಕನಹಳ್ಳಿ ಗ್ರಾಮದ ಗ್ರಾಮದೇವತೆ ಶ್ರೀ ದುರ್ಗಾಂಬಿಕಾದೇವಿ ಜಾತ್ರೆಯ ಆಮಂತ್ರಣ ಪತ್ರಿಕೆ-2025. ಶ್ರೀ ದುರ್ಗಾಂಬಿಕಾದೇವಿ ಜಾತ್ರೆ:ಸರ್ವ ಭಕ್ತಾದಿಗಳೇ,ಪ್ರತಿವರ್ಷದ ಪದ್ಧತಿಯಂತೆ ಈ ವರ್ಷವೂ ಸಹ ಇದೇ ಶ್ರೀಮನೃಪ ಶಾಲಿವಾಹನ ಶಕೆ 1946ನೇ ಕ್ರೋಧಿನಾಮ ಸಂವತ್ಸರದ ಪುಷ್ಯ ಮಾಸ ದಿನಾಂಕ 20-01-2025 ನೇ ಸೋಮವಾರ ದಿವಸ ರಾತ್ರಿ 8-00 ಗಂಟೆಗೆ ಘಂಟೆಯಿಂದ ಶ್ರೀ ದೇವಿಯ ಉತ್ಸವವು ಡೊಳ್ಳು, ಬಾಜಾ, ಭಜನೆ, ಹಲಗೆ, ಕಹಳೆ, ವಾದ್ಯಗಳೊಂದಿಗೆ ಮತ್ತು ಪಟಾಕಿಗಳ ಆರ್ಭಟಗಳ ಮನೋರಂಜನೆಗಳಿಂದ ಬಹು ವಿಜೃಂಭಣೆಯಿಂದ … Read more

KPTCL Recruitment: ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ( KPTCL) ನೇಮಕಾತಿ, ಸರ್ಕಾರಕ್ಕೆ ಆದೇಶ-2025.

KPTCL

KPTCL Recruitment: ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ( KPTCL) ನೇಮಕಾತಿ, ಸರ್ಕಾರಕ್ಕೆ ಆದೇಶ-2025. KPTCL Recruitment:ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (KPTCL) ನೇಮಕಾತಿ ವಿಚಾರದಲ್ಲಿ ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್ ನೀಡಿದೆ. ನೇರ ನೇಮಕಾತಿ ಮೂಲಕ ಹುದ್ದೆಗಳನ್ನು ಭರ್ತಿ ಮಾಡುವುದನ್ನು ಆಕ್ಷೇಪಿಸಿ ಅರ್ಜಿ ಸಲ್ಲಿಕೆಯಾಗಿದೆ. ಈ ಕುರಿತು ವಿವರಣೆ ನೀಡುವಂತೆ  KPTCL , ಕರ್ನಾಟಕ ಸರ್ಕಾರಕ್ಕೆ ನೋಟಿಸ್ ನೀಡಿ, ವಿಚಾರಣೆಯನ್ನು ಜನವರಿ 21ಕ್ಕೆ ಮುಂದೂಡಿಕೆ ಮಾಡಲಾಗಿದೆ. ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (KPTCL) … Read more

7th Pay Commission: ಸರ್ಕಾರಿ ನೌಕರರ ಜನವರಿ ತುಟ್ಟಿಭತ್ಯೆ DA ಶೇ.57ಕ್ಕೆ ಏರಿಕೆ. ಹೆಚ್ಚಳದ ಸಂಪೂರ್ಣ ಮಾಹಿತಿ-2025.

7th Pay Commission

7th Pay Commission: ಸರ್ಕಾರಿ ನೌಕರರ ಜನವರಿ ತುಟ್ಟಿಭತ್ಯೆ DA ಶೇ.57ಕ್ಕೆ ಏರಿಕೆ.  ಹೆಚ್ಚಳದ ಸಂಪೂರ್ಣ ಮಾಹಿತಿ-2025. 7th Pay Commission: ದೇಶದಲ್ಲಿ ಜಾರಿಯಲ್ಲಿರುವ 7ನೇ ವೇತನ ಆಯೋಗಡಿ(7th Pay Commission) ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರವೇ ತುಟ್ಟಿಭತ್ಯೆ (DA hike) ಹಾಗೂ ತುಟ್ಟಿ ಪರಿಹಾರ (DR Hike) ಹೆಚ್ಚಳ ಘೋಷಣೆ ಮಾಡಲಿದೆ. ಪ್ರತಿ ವರ್ಷದಂತೆ 2024ರ ಜನವರಿ ತಿಂಗಳಿನ ತುಟ್ಟಿಭತ್ಯೆ ಏರಿಕೆ ಘೋಷಣೆಗಾಗಿ 1 ಕೋಟಿ ನೌಕರರು ಉತ್ಸುಕರಾಗಿದ್ದಾರೆ. AICPI ಸೂಚ್ಯಂಕದ ಆಧಾರದ ಮೇಲೆ ಹೆಚ್ಚಳವಾಗಲಿದೆ. … Read more

Government of Karnataka: ಕನಿಷ್ಠ ವೇತನ ಏರಿಕೆ ಮಾಡಲಿದೆ ಕರ್ನಾಟಕ ಸರ್ಕಾರ, ಯಾರಿಗೆ ಲಾಭ-2025.

Government of Karnataka

Government of Karnataka: ಕನಿಷ್ಠ ವೇತನ ಏರಿಕೆ ಮಾಡಲಿದೆ ಕರ್ನಾಟಕ ಸರ್ಕಾರ, ಯಾರಿಗೆ ಲಾಭ-2025. Government of Karnataka:ಮಹತ್ವದ ಬೆಳವಣಿಗೆಯೊಂದರಲ್ಲಿ ಕರ್ನಾಟಕ ಸರ್ಕಾರ(Government of Karnataka) ಕನಿಷ್ಠ ವೇತನವನ್ನು ಹೆಚ್ಚಿಗೆ ಮಾಡಲಿದೆ. ಈ ತೀರ್ಮಾನದಿಂದಾಗಿ ಸಂಘಟಿತ ಹಾಗೂ ಅಸಂಘಟಿತ ವಲಯಗಳಲ್ಲಿ ಕಾರ್ಯ ನಿರ್ವಹಣೆ ಮಾಡುವ ಅಂದಾಜು 2 ಕೋಟಿ ಉದ್ಯೋಗಿಗಳಿಗೆ ಹೆಚ್ಚು ಲಾಭವಾಗಲಿದೆ. ರಾಜ್ಯ ಸರ್ಕಾರ ಪ್ರತಿ 5 ವರ್ಷಗಳಿಗೊಮ್ಮೆ ಕನಿಷ್ಠ ವೇತನವನ್ನು ಪರಿಷ್ಕರಣೆ ಮಾಡುತ್ತಾ ಬಂದಿದ್ದು, ಕಾರ್ಮಿಕರಿಗೆ ಅನುಕೂಲತೆ ಮಾಡಿಕೊಡುತ್ತಿದೆ. ಸದ್ಯ ಕರ್ನಾಟಕದಲ್ಲಿ ಕನಿಷ್ಠ ವೇತನ 15,000 ರೂ. … Read more

Masked Aadhaar Card: ಗೌಪ್ಯತೆ ಕಾಪಾಡುವ ಮಾಸ್ಕ್ಡ್ ಆಧಾರ್ ಕಾರ್ಡ್ ಪಡೆಯುವುದು ಹೇಗೆ? ಇದರ ವಿಶೇಷತೆಗಳು ಏನು? -2025.

Masked Aadhaar Card

Masked Aadhaar Card: ಗೌಪ್ಯತೆ ಕಾಪಾಡುವ ಮಾಸ್ಕ್ಡ್ ಆಧಾರ್ ಕಾರ್ಡ್ ಪಡೆಯುವುದು ಹೇಗೆ? ಇದರ ವಿಶೇಷತೆಗಳು ಏನು? -2025. Masked Aadhaar Card:ಕೇಂದ್ರ ಸರ್ಕಾರ ದೇಶದ ಪ್ರತಿ ಪ್ರಜೆಗೂ ‘ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ’ (UIDAI) ಮೂಲಕ ಆಧಾರ್ ಕಾರ್ಡ್ ಗುರುತಿನ ಚೀಟಿ ನೀಡಿದೆ. ಇದೊಂದು ಪ್ರಮುಖ ಗುರುತಿನ ಚೀಟಿ ಆಗಿದೆ. ನಮ್ಮೆಲ್ಲರ ಆಧಾರ್ ಮಾಹಿತಿ ಗೌಪ್ಯತೆಗೆ ಕಾಪಾಡಲು ಮಾಸ್ಕ್ಡ್ ಆಧಾರ್ ಕಾರ್ಡ್ (Masked Aadhaa) ವ್ಯವಸ್ಥೆ ಪರಿಚಯಿಸಲಾಗಿದೆ. ಇದನ್ನು ನಾವು ಹೇಗೆ ಪಡೆಯಬೇಕು? ಮಾಸ್ಕ್ಡ್ ಆಧಾರ್ … Read more

Aadhaar And Pan Card: WhatsApp ನಲ್ಲೇ ಆಧಾರ್ & ಪಾನ್‌ ಕಾರ್ಡ್‌ ಡೌನ್‌ಲೋಡ್‌ ಮಾಡಿಕೊಳ್ಳುವದು ಹೇಗೆ ಮಾಹಿತಿ ಇಲ್ಲಿದೆ-2025.

Aadhaar And Pan Card

Aadhaar And Pan Card: WhatsApp ನಲ್ಲೇ ಆಧಾರ್ & ಪಾನ್‌ ಕಾರ್ಡ್‌ ಡೌನ್‌ಲೋಡ್‌ ಮಾಡಿಕೊಳ್ಳುವದು ಹೇಗೆ ಮಾಹಿತಿ ಇಲ್ಲಿದೆ-2025. Aadhaar And Pan Card:ಆಧಾರ್, ಪಾನ್ ಕಾರ್ಡ್ ಗಳು ಪ್ರಮುಖ ದಾಖಲೆಗಳಾಗಿದ್ದು. ಯಾವುದೇ ಅರ್ಜಿ ಸಲ್ಲಿಕೆಗೆ ಇವುಗಳು ಕಡ್ಡಾಯವಾಗಿ ಬೇಕೇ ಬೇಕಾಗುತ್ತದೆ. ಇವುಗಳನ್ನು ಇದೀಗ ವಾಟ್ಸಪ್‌(WhatsApp)ನಲ್ಲೇ ಡೌನ್‌ಲೋಡ್‌ ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ. ಹಾಗಿದ್ದರೆ ಹೇಗೆ ಪಡೆಯಬಹುದು ಎನ್ನುವ ವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ. Click here… ಶಿಕ್ಷಕರ ಬಡ್ತಿ(Teachers Promotion) ಅಭಿಪ್ರಾಯ ಕೇಳಿದ ಶಿಕ್ಷಣ … Read more

Teachers Promotion:ಶಿಕ್ಷಕರ ಬಡ್ತಿ(Teachers Promotion) ಅಭಿಪ್ರಾಯ ಕೇಳಿದ ಶಿಕ್ಷಣ ಇಲಾಖೆ ಮುಂಬಡ್ತಿಗಾಗಿ ಪ್ರತಿಭಟನೆಗೆ ಇಳಿದಿದ್ದವರಿಗೆ ಸಂತಸ 2025.

Teachers Promotion

Teachers Promotion:ಶಿಕ್ಷಕರ ಬಡ್ತಿ(Teachers Promotion) ಅಭಿಪ್ರಾಯ ಕೇಳಿದ ಶಿಕ್ಷಣ ಇಲಾಖೆ ಮುಂಬಡ್ತಿಗಾಗಿ ಪ್ರತಿಭಟನೆಗೆ ಇಳಿದಿದ್ದವರಿಗೆ ಸಂತಸ 2025. Teachers Promotion:ಪ್ರಾಥಮಿಕ ಶಾಲಾ ಶಿಕ್ಷಕರನ್ನು (PST) ಪ್ರಾಥಮಿಕ ಶಾಲಾ ಪದವೀಧರ (GPT) ಎಂದು ಪದನಾಮ ಮಾಡುವ ವಿಚಾರವಾಗಿ ಶಿಕ್ಷಣ ಇಲಾಖೆಯು ಕಾನೂನು ಇಲಾಖೆ, ಆರ್ಥಿಕ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಭಿಪ್ರಾಯ ಕೇಳಿದೆ.ಇದರಿಂದ ಬಹು ವರ್ಷಗಳಿಂದ ಮುಂಬಡ್ತಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ 1 ಹಂತದ ಬಲ ಸಿಕ್ಕಂತಾಗಿದೆ. 2016ಕ್ಕಿಂತ ಮೊದಲು 1-7/8ನೇ … Read more