ಡಾರ್ಕ್ ಪ್ಯಾಟರ್ನ್ಸ್ – ಭಾಗ 02

ಗ್ರಾಹಕ ವ್ಯವಹಾರಗಳ ಸಚಿವಾಲಯ ಗುರುತಿಸಿರುವ ಡಾರ್ಕ್ ಪ್ಯಾಟರ್ನ ಗಳ ವಿಧಗಳು * ಸುಳ್ಳು ತುರ್ತು ಸ್ಥಿತಿ :- ಒಂದು ಉತ್ಪನ್ನ ಬಹುತೇಕ ಖಾಲಿಯಾಗುತ್ತದೆ ಎಂದು ಸುಳ್ಳು ಹೇಳಿ ಗ್ರಾಹಕರನ್ನು ಆತುರ ಪಡಿಸುವ ಪ್ರಯತ್ನಗಳು ಈ ಗುಂಪಿಗೆ ಸೇರಿದೆ. * ಬ್ಯಾಸ್ಕೆಟ್ ಸ್ನೀಕಿಂಗ್ ( ಬುಟ್ಟಿ ನುಸುಳುವಿಕೆ):- ಆನ್ಲೈನ್ ಪ್ಲಾಟ್ ಫಾರ್ಮ್ ನಲ್ಲಿ ಗ್ರಾಹಕ ಖರೀದಿಸಲು ಆಯ್ಕೆ ಮಾಡಿದ ಉತ್ಪನ್ನಗಳ ಬೆಲೆಯ ಜೊತೆಗೆ, ಅವರಿಗೆ ತಿಳಿಸದೆಯೇ ಬೇರೆ ಉತ್ಪನ್ನಗಳ ಬೆಳೆಯನ್ನು ಸೇರಿಸಿ ಅಂತಿಮ ಬಿಲ್ ಕೊಡುವುದು. * ಕನ್ಫರ್ಮ್ … Read more

ಡಾರ್ಕ್ ಪ್ಯಾಟರ್ನ್ಸ್ – ಭಾಗ – 01

     -: ವಿಷಯ :- ಕೇಂದ್ರ ಗ್ರಾಹಕರ ವ್ಯವಹಾರಗಳ ಇಲಾಖೆಯು ಡಾರ್ಕ್ ಪ್ಯಾಟರ್ನ್ಸ್ ನಿಯಂತ್ರಣ ಮತ್ತು ನಿಯಾಮವಳಿಗಳ ಮಾರ್ಗಸೂಚಿಯನ್ನು ರೂಪಿಸಿದ್ದರೂ  ಆನ್ಲೈನ್ ವ್ಯವಹಾರ ಮಾಡುವ ಪ್ರತಿ ಹತ್ತರಲ್ಲಿ 6 ಮಂದಿ ಡಾರ್ಕ್ ಪ್ಯಾಟರ್ನ್ಸ್ ಗೆ ಒಳಗಾಗುತ್ತಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿದೆ. -: ಡಾರ್ಕ್ ಪ್ಯಾಟರ್ನ್ಸ್ ಬಗ್ಗೆ ತಿಳಿಯಿರಿ :- * ಇದೊಂದು ಗ್ರಾಹಕರನ್ನು ಮೊಸಗೊಳಿಸುವ ಒಂದು ರೀತಿಯ ಸಂಪರ್ಕ ಕೊಂಡಿಯಾಗಿದ್ದು ಇದನ್ನು ಉದ್ದೇಶ ಪೂರ್ವಕವಾಗಿ ವಿನ್ಯಾಸಗೊಳಿಸಲಾಗುತ್ತದೆ. ಬಳಕೆದಾರರು ಕೆಲವು ತಪ್ಪು ಆಯ್ಕೆಗಳನ್ನು ಅಥವಾ ತಮಗೆ ಇಷ್ಟವಿಲ್ಲದಿದ್ದರೂ … Read more

ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯ ಲಾಭ ಪಡೆಯುವುದು ಹೇಗೆ?

   ಏನಿದು ಹೊಸ ಯೋಜನೆ? ಮನೆಯ ಚಾವಣಿಯಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪಿಸುವುದು,ಸ್ವಂತಕ್ಕೆ ಬಳಸಿಕೊಳ್ಳುವದಲ್ಲದೆ ಹೆಚ್ಚುವರಿ ವಿದ್ಯುತ್ ಅನ್ನು ಸ್ಥಳೀಯ ವಿದ್ಯುತ ಪೂರೈಕೆಯ ಮಂಡಳಿಗೆ ಮಾರಾಟ ಮಾಡಿ ಆದಾಯ ಗಳಿಸಿಬಹುದು. ಸ್ಥಾಪನೆಗೆ ಸಹಾಯಧನ ಮತ್ತು ಮಾರಾಟಕ್ಕೆ ನೆರವನ್ನು ಸರ್ಕಾರವೇ ಕಲ್ಪಿಸಲಾಗುವುದು. ಇದು ಕೇಂದ್ರ ಸರ್ಕಾರದ ನೂತನ ಯೋಜನೆಯಾಗಿದೆ.      ಗುರಿ ಏನು? ಒಂದು ಕೋಟಿ ಮನೆಗಳಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪಿಸುವುದು. ಇದಕ್ಕೆ ಕೇಂದ್ರ ಸರ್ಕಾರ ನಿಗದಿಗೊಳಿಸಿರುವ ಒಟ್ಟು ಯೋಜನಾ ವೆಚ್ಚ 75,021 ಕೋಟಿ ರೂ … Read more

ಮೋಟಾರು ವಾಹನ ನೀರಿಕ್ಷಕರ ನೇಮಕಾತಿಗೆ ಕೆ ಪಿ ಎಸ್ ಸಿ ಅಧಿಸೂಚನೆ

ಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ನಿಯಮಕಾತಿಗಳ ಅಧಿ ಸೂಚನೆ ಪ್ರಕಟವಾಗುತ್ತಲೇ ಇದೆ.327 ಗ್ರೂಪ್ ಬಿ ವೃಂದದ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಿದ ಮರು ದಿನವೇ ಸಾರಿಗೆ ಇಲಾಖೆಯಲ್ಲಿನ ಮೋಟಾರ್ ವಾಹನ ನಿರೀಕ್ಷಕರ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಹೈದರಾಬಾದ್ ಕರ್ನಾಟಕಕ್ಕೆ ಮೀಸಲಿಟ್ಟ ಆರು ಹುದ್ದೆಗಳು ಸೇರಿದಂತೆ ಒಟ್ಟು 76 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.ಏಪ್ರಿಲ್ 22 ರಿಂದ ಮೇ 21ರ ತನಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.      ಒಟ್ಟು ಉದ್ದಗಳು 76 * ಏಪ್ರಿಲ್ 22 ರಿಂದ ಮೇ … Read more

ಜಾಗತಿಕ ಹವಮಾನ ವರದಿ 2023

    -: ವಿಷಯ :- ವಿಶ್ವಸಂಸ್ಥೆಯ ವಿಶ್ವ ಹವಮಾನ ಸಂಸ್ಥೆ ತನ್ನ ವಾರ್ಷಿಕ ಹವಮಾನ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ.  -: ಈ ವರದಿಯ ಪ್ರಮುಖ ಅಂಶಗಳು :- * 2023 ಇದುವರೆಗೆ ದಾಖಲಾದ ಅತ್ಯಂತ ಹೆಚ್ಚು ತಾಪಮಾನವಾದ ವರ್ಷ ಎಂದು ಸೂಚಿಸುವ ಪ್ರಾಥಮಿಕ ದತ್ತಾಂಶವನ್ನು ಇದು ಧೃಡಪಡಿಸಿದೆ. * ಭೂಮಂಡಲದಲ್ಲಿನ ತಾಪಮಾನದ ಏರಿಕೆಯು ಕೈಗಾರಿಕಾ ಕ್ರಾಂತಿಗೂ ಮೊದಲಿನ ಮಟ್ಟದ ತಾಪಮಾನಕ್ಕೆ ಹೋಲಿಸಿದರೆ 1.5 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ಇರಬೇಕು ಎಂಬ ಗುರಿಯಿದೆ. * … Read more

ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆ

     -: ವಿಷಯ :- ಇತ್ತೀಚಿಗೆ ಭಾರತದ ಪ್ರಧಾನ ಮಂತ್ರಿಯವರು ದಕ್ಷಿಣ ರೈಲ್ವೆಯ 205 ರೈಲು ನಿಲ್ದಾಣಗಳಲ್ಲಿ ” ಒಂದು ನಿಲ್ದಾಣ ಒಂದು ಉತ್ಪನ್ನ ” (OSOP ) ಮಳಿಗೆಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು. -: ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಯ ಬಗ್ಗೆ ತಿಳಿಯಿರಿ :- * ‘ ವೋಕಲ್ ಫಾರ್ ಲೋಕಲ್’ ( ಸ್ಥಳೀಯ ಉತ್ಪನ್ನಗಳಿಗೆ ನಾವು ದನಿಯಾಗಬೇಕು) ಎಂಬ ಪರಿಕಲ್ಪನೆಯನ್ನು ಉತ್ತೇಜಿಸುವ ದೃಷ್ಟಿಕೋನದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. * ಸ್ಥಳೀಯ … Read more

ಹಳೇ 100₹ ಅಮಾನ್ಯ !

ಹಳೇಯ ನೋಟು ಹಿಂಪಡೆಯಲು ಆರ್ ಬಿ ಐ ನಿರ್ಧಾರ. ಪ್ರಸುತ್ತ ಚಲಾವಣೆಯಲ್ಲಿರುವ ಹಳೆಯ 100 ರೂಪಾಯಿ ನೋಟುಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣವಾಗಿ ಹಿಂಪಡೆಯಲಾಗುವುದು ಎಂದು ಭಾರತೀಯ ರೀಸರ್ವ್ ಬ್ಯಾಂಕ್ ತಿಳಿಸಿದೆ.ಇದು ಡಿಮಾನಿಟೈಸೇಷನ್ ಅಲ್ಲ. ಹಾಗಾಗಿ ಆ ಭೀತಿ ಬೇಡ. ಕಳೆದ 6 ವರ್ಷಗಳಿಂದ ಮುದ್ರಣವಾಗದ, ಆದರೆ ಚಲಾವಣೆಯಲ್ಲಿರುವ ಹಳೆಯ ನೋಟುಗಳನ್ನು ಹಂತ ಹಂತವಾಗಿ ಹಿಂಪಡೆಯಲಾಗಿದೆ. ಮಾರ್ಚ್ ಅಂತ್ಯಕ್ಕೆ ಇದು ಪೂರ್ಣವಾಗಲಿದೆ. ಇನ್ನು ಮುಂದೆ 100 ರೂ. ಮುಖಬೆಲೆಯ ಹೊಸ ನೋಟುಗಳು ಮಾತ್ರ ಚಲಾವಣೆಯಲ್ಲಿರಲಿವೆ ಎಂದು ಭಾರತೀಯ ರೀಸರ್ವ … Read more

ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ

ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪಿ.ಎಂ.ಸೂರ್ಯ ಘರ್ ಯೋಜನೆಗೆ ಅನುಮೋದನೆ ನೀಡಿದೆ. ಏನಿದ ಹೊಸ ಯೋಜನೆ : ಮನೆಯ ಚಾವಣಿಯಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪಿಸುವುದು,ಸ್ವಂತಕ್ಕೆ ಬಳಸಿಕೊಳ್ಳುವದಲ್ಲಿದೆ ಹೆಚ್ಚುವರಿ ವಿದ್ಯುತ್ತನ್ನು ಸ್ಥಳಿಯ ವಿದ್ಯುತ್ ಪೂರೈಕೆ ಮಂಡಳಿಗಳಿಗೆ ಮಾರಾಟ ಮಾಡಿ ಆದಾಯ ಗಳಿಸಬಹುದಾಗಿದೆ. ಸ್ಥಾಪನೆಗೆ ಸಹಾಯ ಧನ ಮತ್ತು ಮಾರಾಟಕ್ಕೆ ನೇರವನ್ನು ಸರ್ಕಾರವೇ ಕಲ್ಪಿಸಿಕೊಡುತ್ತದೆ.ಇದು ಕೇಂದ್ರ ಸರ್ಕಾರದ ನೂತನ ಯೋಜನೆಯಾಗಿದೆ.  ಗುರಿ ಏನು? ಒಂದು ಕೋಟಿ ಮನೆಗಳಿಗೆ ಸೌರ್ … Read more

ಸುದ್ಧಿಯಲ್ಲಿರುವ ಗೂಗಲ್ ಮತ್ತು ಭಾರತೀಯ ಡೆವೆಲಪರ್ ಗಳ ವಿವಾದ

ಇತ್ತೀಚೆಗೆ ಸೇವಾ ಶುಲ್ಕ ಪಾವತಿಯ ವಿವಾದದ ಹಿನ್ನೆಲೆ ಗೂಗಲ್ ಭಾರತದಲ್ಲಿನ ತನ್ನ ಪ್ಲೇ ಸ್ಟೋರ್ ನಿಂದ ಜನಪ್ರಿಯ ಸ್ಪಾರ್ಟ್ ಅಪ್ ಮ್ಯಾಟ್ರಿಮೋನಿ ಅಪ್ಲಿಕೇಶನ್ ಗಳು ಸೇರಿದಂತೆ ಹತ್ತು ಅಪ್ಲಿಕೇಶನ್ ಗಳನ್ನು ಮಾ.1ರಂದು ಹಿಂಪಡೆದತ್ತು . ಈ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ವಿವಾದ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಗೂಗಲ್ ನಡೆಯನ್ನು ವಿರೋಧಿಸಿತ್ತು.   -: ಸಮಸ್ಯೆ ಪ್ರಾರಂಭ :- ಗೂಗಲ್ ತನ್ನ ಹಿಂದಿನ ಶೇ. 15-30 ರ ಶುಲ್ಕ ಪದ್ಧತಿಯನ್ನು ತೆಗೆದುಹಾಕಲು ಆ್ಯಂಟಿ ಟ್ರಸ್ಟ್ ಅಧಿಕಾರಿಗಳಿಂದ ಆದೇಶ … Read more

ಪಿಎಂ ಸೂರಜ್ ಪೋರ್ಟಲ್

       -: ವಿಷಯ :- ಇತ್ತೀಚೆಗೆ ಭಾರತದ ಪ್ರಧಾನ ಮಂತ್ರಿಗಳು ಸಮಾಜದ ಕಟ್ಟಕಡೆಯ ವರ್ಗಗಳಿಗೆ ಸಾಲದ ಬೆಂಬಲವನ್ನು ಒದಗಿಸುವ ರಾಷ್ಟ್ರವ್ಯಾಪಿ ಉಪಕ್ರಮವಾದ ” ಪ್ರಧಾನಮಂತ್ರಿ ಸಾಮಾಜಿಕ್ ಉತ್ಥಾನ್ ಮತ್ತು ರೋಜ್ಗಾರ್ ಆಧಾರಿತ ಜನಕಲ್ಯಾಣ ” ( ಪಿ ಎಂ – ಸೂರಜ್ ) ರಾಷ್ಟ್ರೀಯ ಪೋರ್ಟಲ್ ಗೆ ಚಾಲನೆ ನೀಡಿದರು. -: ಪಿ ಎಂ ಸೂರಜ್ ಪೋರ್ಟಲ್ ಬಗ್ಗೆ ತಿಳಿಯಿರಿ :- * ಈ ಒಂದೇ ಪೋರ್ಟಲ್ ನಲ್ಲಿ ಕೇಂದ್ರ ಸರ್ಕಾರದ ಎಲ್ಲಾ ಯೋಜನೆ, … Read more