ಕರ್ನಾಟಕ ಏಕೀಕರಣ TET, GPSTR, HSTR, PDO, FDA, SDA, All Competative exam notes.
1. ಡೆಪ್ಯೂಟಿ ಚೆನ್ನಬಸಪ್ಪನವರ ಪಾತ್ರ. * ಇವರನ್ನು ಕರ್ನಾಟಕದ ಹುಲಿ ಮತ್ತು ಕರ್ನಾಟ ಏಕೀಕರಣ ಚಳುವಳಿಯ ಪಿತಾಮಹ ಎನ್ನುವರು. 2. ಸಾಹಿತ್ಯದ ಪಾತ್ರ. * ಆಲೂರು ವೆಂಕಟರಾಯರು :- ಕರ್ನಾಟಕದ ಗತವೈಭವ, ಕರ್ನಾಟಕತ್ವದ ವಿಕಾಸ, ಕರ್ನಾಟಕತ್ವದ ಸೂತ್ರಗಳು, ಕರ್ನಾಟಕತ್ವದ ವೀರ ರತ್ನಗಳು * ಡಾ|| ಪ್ಲೀಟ್ :- ಕೆನರ ರಾಜರ ಸಂತತಿಗಳು * ಶ್ರೀ ವಿಜಯ :- ಕವಿರಾಜಮಾರ್ಗ * ರಾಬರ್ಟ್ ಸಿವೆಲ್ :- ದಿ ಫಾರ್ಗಾಟನ್ ಎಂಪೈರ್ ( ಮರೆತು ಹೋದ ಸಾಮ್ರಾಜ್ಯ). * ಬಿ.ಎಲ್. … Read more