ಕರ್ನಾಟಕ ಏಕೀಕರಣ TET, GPSTR, HSTR, PDO, FDA, SDA, All Competative exam notes.

1. ಡೆಪ್ಯೂಟಿ ಚೆನ್ನಬಸಪ್ಪನವರ ಪಾತ್ರ. * ಇವರನ್ನು ಕರ್ನಾಟಕದ ಹುಲಿ ಮತ್ತು ಕರ್ನಾಟ ಏಕೀಕರಣ ಚಳುವಳಿಯ ಪಿತಾಮಹ ಎನ್ನುವರು. 2. ಸಾಹಿತ್ಯದ ಪಾತ್ರ. * ಆಲೂರು ವೆಂಕಟರಾಯರು :- ಕರ್ನಾಟಕದ ಗತವೈಭವ, ಕರ್ನಾಟಕತ್ವದ ವಿಕಾಸ, ಕರ್ನಾಟಕತ್ವದ ಸೂತ್ರಗಳು, ಕರ್ನಾಟಕತ್ವದ ವೀರ ರತ್ನಗಳು * ಡಾ|| ಪ್ಲೀಟ್ :- ಕೆನರ ರಾಜರ ಸಂತತಿಗಳು * ಶ್ರೀ ವಿಜಯ :- ಕವಿರಾಜಮಾರ್ಗ * ರಾಬರ್ಟ್ ಸಿವೆಲ್ :- ದಿ ಫಾರ್ಗಾಟನ್ ಎಂಪೈರ್ ( ಮರೆತು ಹೋದ ಸಾಮ್ರಾಜ್ಯ). * ಬಿ.ಎಲ್. … Read more

ಮರಾಠರು. TET, GPSTR, HSTR, PDO, FDA, SDA All Competative exam notes.

   -: ಛತ್ರಪತಿ ಶಿವಾಜಿ :- * ಕ್ರಿ.ಶ 1648ರಲ್ಲಿ ತೋರಣಗಲ್ಲು ಕೋಟೆಯನ್ನು ( ಬಿಜಾಪುರ) ವಶಪಡಿಸಿಕೊಂಡನು. ಇದು ಆದಿಲ್ ಷಾಹಿಯ ಅಧೀನದಲ್ಲಿತ್ತು. ನಂತರ ರಾಯಗಡ, ಚಾಕಣ್, ಸಿಂಹಗಡ, ಪುರಂದರಗಡೆಗಗಳನ್ನು ವಶಪಡಿಸಿಕೊಂಡನು. * ಕ್ರಿ.ಶ 1655ರಲ್ಲಿ ಶಿವಾಜಿಯು ಕೊಂಕಣ ಪ್ರದೇಶದ ಕಲ್ಯಾಣ, ಜಾವಳಿ, ಪ್ರದೇಶಗಳನ್ನು ವಶಪಡಿಸಿಕೊಂಡನು. * ಕ್ರಿ.ಶ. 1660 ರಲ್ಲಿ ಔರಂಗಜೇಬನು ಶಿವಾಜಿಯನ್ನು ಸೋಲಿಸಲು ಶಾಯಿಸ್ತಾ ಖಾನನ್ನು ಕಳುಹಿಸಿದನು. * ಶಿವಾಜಿಯನ್ನು ನಿಗ್ರಹಿಸಲು ಔರಂಗಜೇಬನಿಂದ ಕಳುಹಿಸಲ್ಪಟ್ಟ ಜಯಸಿಂಗನು ಕ್ರಿ.ಶ 1665 ರಲ್ಲಿ ಶಿವಾಜಿಯನ್ನು ಸೋಲಿಸಿ ” … Read more

ಹೈದರಾಲಿ ಮತ್ತು ಟಿಪ್ಪು ಸುಲ್ತಾನರ.TET,GPSTR,HSTR, FDA, SDA,All Competative exam notes.

ಹೈದರಾಲಿ ( 1761-1782). * ಜನನ ಸಾಮಾನ್ಯ ಶಕ 1721 ಕೋಲಾರ ಜಿಲ್ಲೆಯ ಬೂದಿಕೋಟೆ. * 1759 ರಲ್ಲಿ ಮರಾಠರನ್ನು ಸೋಲಿಸಿ ನಂಜರಾಜಯ್ಯನನ್ನು ಅಧಿಕಾರದಿಂದ ಕೆಳಗಿಳಿಸಿ ತಾನೇ ಅಧಿಕಾರ ವಹಿಸಿಕೊಂಡನು. * 1761 ರಲ್ಲಿ ಕಾರ್ಯಕರ್ತ ಎಂಬ ಬಿರುದು ಪಡೆದು ಸರ್ವಾಧಿಕಾರಿಯಾಗಿದ್ದ. * ಬೆಂಗಳೂರು ಮತ್ತು ಶ್ರೀರಂಗಪಟ್ಟಣದಲ್ಲಿ ಕೋಟೆ ಕಟ್ಟಿಸಿದನು. * ಬೆಂಗಳೂರಿನಲ್ಲಿ ಲಾಲ್ ಬಾಗ್ ನಿರ್ಮಿಸಿದನು. * 1761 ರಲ್ಲಿ ಬೆಂಗಳೂರಿಗೆ ಕಲ್ಲಿನ ಕೋಟೆಯನ್ನು ನಿರ್ಮಿಸಿದನು. -: ಮೊದಲನೇ ಆಂಗ್ಲೋ-ಮೈಸೂರು ಯುದ್ಧ ( ಸಾಮಾನ್ಯ ಶಕ … Read more

ಮೊಘಲರು.TET,GPSTR,HSTR,PDO,FDA SDA All Competative exam notes.

  -: ಮೊಘಲರು ( ಸಾ.ಶ 1526-1707):- ದೆಹಲಿಯ ಸುಲ್ತಾನರ ಆಡಳಿತ ದುರ್ಬಲಗೊಂಡಗ ಬಾಬರನು ಸಾ.ಶ 1526 ರಲ್ಲಿ ಮೊಘಲ್ ಸಾಮ್ರಾಜ್ಯವನ್ನು ಆರಂಭಿಸಿದನು. ಬಾಬರ್(ಸಾಮಾನ್ಯ ಶಕ 1526-1530). * ಮೊಘಲ್ ರಾಜ್ಯ ವಂಶದ ಸ್ಥಾಪಕ. * ಕಾಬೂಲ್ ನಲ್ಲಿ ಸುಂದರವಾದ ಉದ್ಯಾನವನಗಳನ್ನು ನಿರ್ಮಿಸಿದ್ದರಿಂದ ಇವನನ್ನು ಉದ್ಯಾನವನಗಳ ರಾಜ ಎನ್ನುವರು. * ಬಾಬರ್ ನ ಆತ್ಮಚರಿತ್ರೆ – ಬಾಬರ್ ನಾಮ/ ತುಝಕ- ಇ-ಬಾಬರಿ ಎಂಬ ಕೃತಿಯನ್ನು ತುರ್ಕಿ ಭಾಷೆಯಲ್ಲಿ ಬರೆದನು. ಈ ಗ್ರಂಥದಲ್ಲಿ ರಾಜಕೀಯ ಸಂಘಟನೆ ಅಲ್ಲದೆ ವಿವಿಧ … Read more

ಬಹಮನಿ ರಾಜ್ಯ. TET,GPSTR,HSTR, PDO, FDA, SDA All Competative exam notes.

  -: ಬಹಮನಿ ರಾಜ್ಯ:- * ಬಹುಮನಿ ಸಾಮ್ರಾಜ್ಯ( ಸಾಮಾನ್ಯ ಶಕ 1347-1527). * ರಾಜಧಾನಿ – ಕಲಬುರ್ಗಿ ಅಥವಾ ಹಸನಾಬಾದ್ ( ಸಾಮಾನ್ಯ ಶಕ 1347-1422), ಬೀದರ್ ( ಸಾಮಾನ್ಯ ಶಕ 1422-1527). * ಸ್ಥಾಪಕ – ಅಲ್ಲಾವುದ್ದಿನ್ ಹಸನ್ ಗಂಗೂ ಬಹುಮನ್ ಷಾ. -: ಅಲ್ಲಾವುದ್ದಿನ್ ಹಸನ್ ಗಂಗೂ ಬಹಮನ್ ಷಾ ( ಸಾ.ಶ.1347-1358). * ತನ್ನ ರಾಜ್ಯವನ್ನು ದೌಲತಾಬಾದ್, ಬಿರಾರ್, ಬೀದರ್, ಕಲಬುರ್ಗಿ ಎಂಬ ನಾಲ್ಕು ಪ್ರಾಂತ್ಯಗಳಾಗಿ ( ತರಫ್) ವಿಭಾಗಿಸಿ ಅವುಗಳನ್ನು … Read more

ವಿಜಯನಗರ ಸಾಮ್ರಾಜ್ಯ (ಭಾಗ-2).TET,GPSTR,HSTR,PDO,FDA,SDA All Competative exam notes.

-: ತುಳುವ ವಂಶ(ಸಾ.ಶ 11503-1565):- * ಸ್ಥಾಪಕ – ವೀರನರಸಿಂಹ. ಶ್ರೀಕೃಷ್ಣದೇವರಾಯ (ಸಾ.ಶ1509-1529). * ದಕ್ಷಿಣ ಭಾರತವನ್ನಾಳಿದ ಸರ್ವಶ್ರೇಷ್ಠ ಸಾಮ್ರಾಟರಲ್ಲಿ ಹಾಗೂ ವಿಜಯನಗರದ ಅರಸರಲ್ಲೆ ಶ್ರೀಕೃಷ್ಣದೇವರಾಯ ಶ್ರೇಷ್ಠನು.   -: ಬಿರುದುಗಳು :- * ಯವನರಾಜ್ಯ ಪ್ರತಿಷ್ಠಾಪನಾಚಾರ್ಯ, ಆಂಧ್ರಭೋಜಕ, ಕರ್ನಾಟಕ ರಾಜ್ಯರಮಾರಮಣ, ದಕ್ಷಿಣ ಸಮುದ್ರಾಧಿಪತಿ, ಕವಿಪುಂಗವ. * ರಾಬರ್ಟ್ ಸ್ಯುಯೆಲ್ ಹೇಳುವಂತೆ ಕೃಷ್ಣದೇವರಾಯನು ಅಸಾಮಾನ್ಯ ಪರಾಕ್ರಮಿ. ಚತುರ ಸೇನಾನಿ ಮತ್ತು ರಾಜತಂತ್ರ ನಿಪುಣ. -: ಸೈನಿಕ ಸಾಧನೆಗಳು :- 1. ಬೀದರ್ ಮತ್ತು ಬಿಜಾಪುರದ ಸುಲ್ತಾನರುಗಳ ವಿರುದ್ಧ … Read more

ವಿಜಯನಗರ ಸಾಮ್ರಾಜ್ಯ. TET,GPSTR,HSTR,PDO,FDA,SDA All Competative exam notes.

* 1336ರಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದವರು ಹರಿಹರ ಮತ್ತು ಬುಕ್ಕರಾಯ.(ಮಾರಪ್ಪ, ಮುದ್ದಪ್ಪ ಮತ್ತು ಕಂಪನ) * ತುಂಗಭದ್ರಾ ನದಿಯ ದಕ್ಷಿಣ ದಡದ ಮೇಲೆ ಸಾಮ್ರಾಜ್ಯ  ಸ್ಥಾಪನೆ ಆಯಿತು. * ವಿದ್ಯಾರಣ್ಯರ ಮಾರ್ಗದರ್ಶನದೊಂದಿಗೆ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಆಯಿತು. * ಲಾಂಛನ- ವರಾಹ -: ವಿಜಯನಗರ ಸಾಮ್ರಾಜ್ಯದ 4 ರಾಜವಂಶಗಳು :- 1. ಸಂಗಮ ವಂಶ(ಸಾ.ಶ1336-1485) 2. ಸಾಳುವ ವಂಶ(ಸಾ.ಶ.1485-1505) 3. ತುಳುವ ವಂಶ(ಸಾ.ಶ 1505-1570) 4. ಅರವೀಡು ವಂಶ(ಸಾ.ಶ 1571-1646) ಸಂಗಮ ವಂಶ ( ಸಾ.ಶ 1336-1485). … Read more

ದೆಹಲಿಯ ಸುಲ್ತಾನರು. TET,GPSTR,HSTR,PDO,FDA,SDA All Competative exam notes.

* ಭಾರತಕ್ಕೆ ಬಂದ ಮೊದಲ ಮುಸ್ಲಿಮರೆಂದರೆ ಅರಬ್ಬರು. ಅನಂತರ ಟರ್ಕರು, ಅಫ್ಘಾನ್ ರು, ಮಂಗೋಲರು ಮತ್ತು ಮೊಘಲರು ಭಾರತದ ಮೇಲೆ ದಾಳಿ ಮಾಡಿದರು. * ಸಾಮಾನ್ಯ ಶಕ 712 ರಲ್ಲಿ ಅರಬ್ಬರು ಬಸ್ರಾದ ರಾಜ್ಯಪಾಲನಾಗಿದ್ದ ಮಹಮದ್ ಬಿನ್ ಖಾಸಿಂನ ನಾಯಕತ್ವದಲ್ಲಿ ಸಿಂಧ್ ಹಿಂದೂ ದೊರೆಯಾದ ದಾಹಿರ್ ನನ್ನು ರಾವೂರ್ ಕದನದಲ್ಲಿ ಸೋಲಿಸಿ ಸಿಂಧ್ ಪ್ರದೇಶವನ್ನು ಆಕ್ರಮಿಸಿದನು. * ಭಾರತದ ಮೇಲೆ ದಾಳಿ ಮಾಡಿದ ಪ್ರಥಮ ಮುಸ್ಲಿಂ ದಾಳಿಕೋರ ” ಮಹಮ್ಮದ್ ಬಿನ್ ಖಾಸಿಂ ” -: ಮಹಮದ್ … Read more

ಕ್ರಾಂತಿಗಳು ಮತ್ತು ರಾಷ್ಟಗಳ ಉದಯ.(TET,GPSTR,HSTR,PDO,FDA,SDA All Competative exam notes).

-: ಉತ್ತರ ಅಮೆರಿಕದ 13 ಇಂಗ್ಲಿಷ್ ವಸಾಹಾತುಗಳು :- 1. ನ್ಯೂಯಾರ್ಕ್ 2. ನ್ಯೂ ಹ್ಯಾಂಪ್ಶೈರ್ 3. ಪೆನ್ಸಿಲ್ವೇನಿಯಾ 4. ಮಸ್ಸಾಚುಸೆಟ್ಸ್ 5. ರೋಡ್ಸ್ ಐಲೆಂಡ್ 6. ಕನೆಕ್ಟಿಕಟ್ 7. ನ್ಯೂಜೇರ್ಸಿ 8. ದಿಲಾವೇರ್ 9. ಮೇರಿಲ್ಯಾಂಡ್ 10. ವರ್ಜಿನಿಯಾ 11. ಉತ್ತರ ಕೆರೋಲಿನ್ 12. ದಕ್ಷಿಣ ಕೆರೋಲಿನ್ 13. ಜಾರ್ಜಿಯಾ -: ಸಪ್ತವಾರ್ಷಿಕ ಯುದ್ಧ(1756-1763) :- * ಫ್ರಾನ್ಸ್ ಮತ್ತು ಇಂಗ್ಲೆಂಡ್ ನಡುವೆ ನಡೆಯಿತು. * 1760 ರಲ್ಲಿ ನೌಕಾ ಕಾಯಿದೆಯು, 1760 ರಲ್ಲಿ ಜಾರಿಯಾಯಿತು. … Read more

ಭಕ್ತಿ ಚಳುವಳಿ ಮತ್ತು ಸೂಫಿ ಪರಂಪರೆ. TET,GPSTR,HSTR,PDO,FDA,SDA All Competative exam notes.

-: ಭಕ್ತಿ ಸಂತರು ಮತ್ತು ಪ್ರತಿಪಾದನೆಗಳು :- * ಭಕ್ತಿಯೆಂದರೆ ದೇವರಲ್ಲಿ ಶುದ್ಧ ನಂಬಿಕೆಯನ್ನು ಇಡುವುದು. * ಭಕ್ತಿಪಂಥದ ಸಾರ – ಭೇದಭಾವದ ಖಂಡನೆ, ಕಂದಾಚಾರದ ವಿರೋಧ, ಜನರ ಹೃದಯ ಬೆಸೆಯುವಿಕೆ, ಪ್ರೇಮ ಹಾಗೂ ಮಾನವ ಸೇವೆ.     -: ರಮಾನಂದರು :- * ಜನನ – ರಮಾನಂದರು ” ಪ್ರಯಾಗದ” ಬ್ರಾಹ್ಮಣ ಕುಟುಂಬವೊಂದರಲ್ಲಿ ಜನಿಸಿದರು. * ರಾಮಾನುಜರ ತತ್ವದ ಅನುಯಾಯಿಗಳಾಗಿದ್ದರು.   -: ಪ್ರತಿಪಾದನೆಗಳು :- ಜಾತಿ ಪದ್ಧತಿಯ ಖಂಡನೆ , ರಾಮ – … Read more