ಭಾರತದ ಧಾರ್ಮಿಕ ಸುಧಾರಕರು.( TET,GPSTR,HSTR,PDO,FDA,SDA, All Competative exam notes.)

ಮತಪ್ರವರ್ತಕರು / ಸಿದ್ಧಾಂತ / ಕೃತಿಗಳು. -: ಶಂಕರಾಚಾರ್ಯರು :- * ಜನನ – ಕೇರಳದ ಕಾಲಡಿ. * ತಂದೆ – ಶಿವಗುರು * ತಾಯಿ – ಆರ್ಯಾಂಬ * ಸಿದ್ಧಾಂತ – ಅದ್ವೈತ * ಗುರು – ಗೋವಿಂದ ಭಗವತ್ಪಾದರ ( ಇವರ ಬಳಿ ವೇದ- ಶಾಸ್ತ್ರಗಳ ಅಧ್ಯಯನ ನಡೆಸಿದರು.)    -: ಕೃತಿಗಳು :- * ಶಂಕರಭಾಷ್ಯ * ಆನಂದ ಲಹರಿ * ಸೌಂದರ್ಯ ಲಹರಿ * ವಿವೇಕ ಚೂಡಾಮಣಿ * ಪ್ರಬುದ್ಧ ಸುಧಾಕರ … Read more

ಚೋಳರು ಮತ್ತು ಹೊಯ್ಸಳರು .TET,GPSTR,HSTR,PDO All Competative exam notes.

   -: ಚೋಳರು :- * ದಕ್ಷಿಣದಲ್ಲಿ 9ನೇ ಶತಮಾನದಿಂದ 13 ನೇ ಶತಮಾನದವರೆಗೆ ಆಳಿದರು. * ಚೋಳರ ಮನೆತನದ ಸ್ಥಾಪಕ – ಕರಿಕಾಲ ಚೋಳ ಒಂದನೇ ಪರಾತಂಕ ಚೋಳ. * ಇವನು ಚೋಳರ ಆಡಳಿತವನ್ನು ತಿಳಿಸುವ ” ಉತ್ತರ ಮೇರೂರು ” ಶಾಸನ ಹೊರಡಿಸಿದನು. ಒಂದನೇಯ ರಾಜರಾಜ. * ಚೋಳರ ಪ್ರಮುಖ ರಾಜ – ಒಂದನೇ ರಾಜರಾಜ. * ಚೋಳ ರಾಜ್ಯದ ಶಿಲ್ಪಿಯಾಗಿ ಅದರ ತಳಹದಿಯನ್ನು ಮಾಡಿ ತನ್ನ ರಾಜ್ಯವನ್ನು ವಿಸ್ತರಿಸಿದನು. * ಚೇರರನ್ನು, ಗಂಗರನ್ನು … Read more

ರಾಷ್ಟಕೂಟರು ಮತ್ತು ಕಲ್ಯಾಣಿ ಚಾಲುಕ್ಯರು. TET,GPSTR,HSTR,PDO All Competative exam notes.

ರಾಷ್ಟಕೂಟರು ( ಸಾಮಾನ್ಯ ಶಕ 753-973). * ಇವರು 8ನೇ ಶತಮಾನದಿಂದ 10ನೇ ಶತಮಾನದ ವರೆಗೆ ಆಳ್ವಿಕೆ ನಡೆಸಿದರು. * ರಾಷ್ಟ್ರಕೂಟ ಎಂದರೆ ” ರಾಷ್ಟ್ರದ ಮುಖ್ಯಸ್ಥರು ” ಎಂದರ್ಥ. * ಸ್ಥಾಪಕ – ದಂತಿದುರ್ಗ ( ಬಾದಾಮಿ ಚಾಲುಕ್ಯರ ದೊರೆ ಎರಡನೇ ಕೀರ್ತಿವರ್ಮನನ್ನು ಸೋಲಿಸಿ ಸಾಮ್ರಾಜ್ಯ ಸ್ಥಾಪನೆ ಮಾಡಿದನು) * ರಾಜಧಾನಿಗಳು – ಲಟ್ಟಲೂರು ( ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆ ಲಾತೂರ್ ) ಮಾನ್ಯ ಖೇಟ ( ಗುಲ್ಬರ್ಗ ಜಿಲ್ಲೆ ) * ರಾಜ್ಯ ಲಾಂಛನ … Read more

ಬಾದಾಮಿ ಚಾಲುಕ್ಯರು ಮತ್ತು ಪಲ್ಲವರು.TET,GPSTR,HSTR,PDO, All Competative exam notes.

ಬಾದಾಮಿ ಚಾಲುಕ್ಯರು ( ಸಾಮಾನ್ಯ ಶಕ 500-757). * ಕರ್ನಾಟಕದ ಇತಿಹಾಸದಲ್ಲಿ ಪ್ರಬಲವಾಗಿ ಆಡಳಿತ ಮಾಡಿದ ಮನೆತನ. * ರಾಜಧಾನಿ – ಬಾದಾಮಿ ಅಥವಾ ವಾತಾಪಿ ಈಗಿರುವ ಬಿಜಾಪುರ ಜಿಲ್ಲೆ. * ಸ್ಥಾಪಕ – ಜಯಸಿಂಹ ಇವನು ಕದಂಬರ ಸಾಮಂತರನಾಗಿದ್ದನು. * ಲಾಂಛನ – ವರಾಹ * ಇವರ ಆರಂಭದ ರಾಜಧಾನಿ – ಐಹೊಳೆ. ಮಂಗಳೇಶ( ಸಾಮಾನ್ಯ ಶಕ 596-609). * ಮಹಾಕೂಟದಲ್ಲಿ ಮಹಾಕೂಟೇಶ್ವರ ಆಲಯ ಮತ್ತು ಮಹಾಕೂಟ ಸ್ತಂಭ ಶಾಸನ ನಿರ್ಮಿಸಿದನು. * ಇವನನ್ನು ಚಾಲುಕ್ಯ … Read more

ಕದಂಬರು ಮತ್ತು ತಲಕಾಡಿನ ಗಂಗರು ರಾಜಮನೆತನ (TET,GPSTR,HSTR,PDO All Competative exam notes).

ಕದಂಬರು (ಸಾಮಾನ್ಯ ಶಕ 345-580). * ಕದಂಬರು ಕರ್ನಾಟಕವನ್ನಾಳಿದ ಮೊದಲ ಮನೆತನ. * ಸ್ಥಾಪಕರು – ಮಯೂರ ವರ್ಮ ( ಕನ್ನಡ ನಾಡಿನ ಮೊದಲ ರಾಜ). * ಈ ಮನೆತನವನ್ನು ಮಯೂರ ಶರ್ಮ ವರದಾ ನದಿಯ ಎಡ ದಂಡೆಯ ಮೇಲೆ ಸ್ಥಾಪಿಸಿದನು. * ಇವರು ಉತ್ತರ ಕನ್ನಡ ಜಿಲ್ಲೆಯ ಬನವಾಸಿಯನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದರು. ಮಯೂರವರ್ಮ (ಸಾಮಾನ್ಯ ಶಕ 345-360). * ತಾಳಗುಂದ ಶಾಸನದ ಪ್ರಕಾರ ಮಯೂರ ವರ್ಮನು ಕದಂಬರ ಮೂಲಪುರುಷ ಮತ್ತು ಪ್ರಸಿದ್ಧ … Read more

ತಪ್ಪು ಫೋನ್ ಸಂಖ್ಯೆ ಅಥವಾ UPI ಐಡಿಗೆ ಕಳುಹಿಸಿದ ಹಣ ವಾಪಸ್ ಪಡೆಯುವುದು ಹೇಗೆ?

UPI ಮೂಲಕ ಹಣ ವರ್ಗಾವಣೆ ಮಾಡುವ ಮೊದಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು. * ದೊಡ್ಡ ಮೊತ್ತವನ್ನು ಕಳುಹಿಸುವ ಮೊದಲು ತಾಳ್ಮೆಯಿಂದ ಎಲ್ಲ ವಿವರಗಳನ್ನು ಪರೀಕ್ಷಿಸಿ. ಯಾರ ಅನಗತ್ಯ ಒತ್ತಡಕ್ಕೂ ಬಲಿಯಾಗಬೇಡಿ. * ಹಣವನ್ನು ವರ್ಗಾಯಿಸುವ ಮೊದಲು ನಮೂದಿಸಿದ ಮೊಬೈಲ್ ಸಂಖ್ಯೆಗೆ ಸಂಬಂಧಿಸಿದ ಪ್ರದರ್ಶಿಸಲಾದ ಹೆಸರನ್ನು ಕಳುಹಿಸಬೇಕಾದ ವ್ಯಕ್ತಿಯೊಂದಿಗೆ ಯಾವಾಗಲೂ ಪರಿಶೀಲಿಸಿ. * ನೀವು ನಮೂದಿಸಿದ ಮೊತ್ತವನ್ನು ಯಾವಾಗಲೂ ಪರಿಶೀಲಿಸಿ ಮತ್ತು ಕಳುಹಿಸಬೇಕಾದ ವ್ಯಕ್ತಿಯೊಂದಿಗೆ ದೃಢೀಕರಿಸಿ. * ಹಣವನ್ನು ವರ್ಗಾವಣೆ ಮಾಡುವ ಮೊದಲು ಯಾವಾಗಲೂ ನಮೂದಿಸಿದ VPA ಅನ್ನು ಕಳುಹಿಸಬೇಕಾದ … Read more

ವರ್ಧನರು ಮತ್ತು ಶಾತವಾಹನರು .( TES,GPSTR,HSTR,FDA,SDA,All Competative exam notes).

    -: ವರ್ಧನರು :- * ಬಾಣ ಕವಿಯ ಹರ್ಷಚರಿತೆಯ ಪ್ರಕಾರ ಪುಷ್ಯಭೂತಿ ವರ್ಧನ ಈ ವಂಶದ ಸ್ಥಾಪಕ. * ರಾಜಧಾನಿಗಳು ಥಾನೇಶ್ವರ ಮತ್ತು ಕನೋಜ. ಪ್ರಭಾಕರ ವರ್ಧನ ( ಸಾಮಾನ್ಯ ಶಕ 583-605). * ಆದಿತ್ಯ ವರ್ಮನ ಮಗನಾದ ಈತ ” ಮಹಾರಾಜಾಧಿರಾಜ ” ಮತ್ತು ” ಪರಮ ಭಟ್ಟಾರಕ ” ಎಂಬ ಬಿರುದನ್ನು ಹೊಂದಿದ್ದ. * ಇವನು ಯಶೋಮತಿ ವಿವಾಹವಾಗಿದ್ದು ಇವನಿಗೆ ಎರಡನೆಯ ರಾಜವರ್ಧನ್, ಹರ್ಷವರ್ಧನ್, ರಾಜಶ್ರೀ ಎಂಬ ಮಕ್ಕಳಿದ್ದರು. ಇವನು ಸೂರ್ಯನ … Read more

ಗುಪ್ತ ಸಾಮ್ರಾಜ್ಯ.(TET,GPSTR,HSTR,FDA,SDA All Competative exam notes).

    -: ಗುಪ್ತ ಸಾಮ್ರಾಜ್ಯ :- * ಸ್ಥಾಪಕ – ಶ್ರೀಗುಪ್ತ * ಲಾಂಛನ – ಗರುಡ * ರಾಜಧಾನಿ – ಪಾಟಲಿಪುತ್ರ      ಆಕರಗಳು. * ಗುಪ್ತರ ಇತಿಹಾಸವನ್ನು ತಿಳಿದುಕೊಳ್ಳಲು ಸಹಾಯಕವಾಗುವ ಆಕರಗಳು ಎಂದರೆ. * ಅಲಹಾಬಾದ್ ಸ್ತಂಭ ಶಾಸನ. * ಮೆಹ್ರೌಲಿ ಸ್ತಂಭ ಶಾಸನ. * ವಿಶಾಖದತ್ತನ ಮುಕ್ರಾರಾಕ್ಷಸ ಮತ್ತು ದೇವಿ ಚಂದ್ರಗುಪ್ತ. * ರಾಜಶೇಖರನ ಕಾವ್ಯಮೀಮಾಂಸೆ. * ಕಾಳಿದಾಸನ ಕೃತಿಗಳು. * ವಿಜ್ಜಿಕೆಯ ಕೌಮುದಿ ಮಹೋತ್ಸವ. * ಫಾಹಿಯಾನ ಮತ್ತು … Read more

ಮೌರ್ಯರು ಮತ್ತು ಕುಶಾಣರು ( HSTR,GPSTR,TET,FDA,SDA,All Competative exam notes).

      -: ಮೌರ್ಯರು :- * ಇದು ಭಾರತದ ಮೊದಲ ಇತಿಹಾಸಿಕ ಸಾಮ್ರಾಜ್ಯ. * ಮೊದಲ ಬಾರಿಗೆ ರಾಜಕೀಯ ಏಕತೆಯನ್ನು ಸಾಧಿಸಿದ ಸಾಮ್ರಾಜ್ಯ. * ಈ ಮನೆತನದ ಸ್ಥಾಪಕ – ಚಂದ್ರಗುಪ್ತ ಮೌರ್ಯ. * ಇವರ ರಾಜಧಾನಿ – ಪಾಟಲಿಪುತ್ರ ( ಇಂದಿನ ಪಾಟ್ನಾ). ಮೌರ್ಯ ಸಾಮ್ರಾಜ್ಯದ ಇತಿಹಾಸವನ್ನು ಅರಿಯಲು ನಮಗೆ ಲಭ್ಯವಿರುವ ಆಧಾರಗಳು. 1. ಮೆಗಾಸ್ತನೀಸನ ಇಂಡಿಕಾ. * ಇಂಡಿಕಾ ಕೃತಿಯು ಮೌರ್ಯರ ಕಾಲದ ನಗರಾಡಳಿತ ಸಾಮಾಜಿಕ ಮತ್ತು ಆರ್ಥಿಕ ಸಂಗತಿಗಳನ್ನು ಕುರಿತು … Read more

ಯುರೋಪಿನ ಭೌಗೋಳಿಕ ಅನ್ವೇಷಣೆಗಳು, ಮತ ಸುಧಾರಣೆ, ಕೈಗಾರಿಕಾ ಕ್ರಾಂತಿ (HSTR,GPSTR,TET,FDA,SDA All Competative exam notes.)

ಭೌಗೋಳಿಕ ಅನ್ವೇಷಣೆಗಳು. * ಸಾಮಾನ್ಯ ಶಕ 16ನೇ ಶತಮಾನವನ್ನು ಭೌಗೋಳಿಕ ಅನ್ವೇಷಣೆಗಳು ಎಂದು ಕರೆಯಲಾಗಿದೆ. ಭೌಗೋಳಿಕ ಅನ್ವೇಷಣೆಗೆ ಕಾರಣಗಳು. * ಸಾಮಾನ್ಯ ಶಕ 1453  ರಲ್ಲಿ ಟರ್ಕರು ಕಾನ್ಸ್ಟಾಂಟಿನೋಪಲ್ ನಗರದ ಪತನ. * ರಾಷ್ಟ್ರ- ರಾಜ್ಯಗಳ ಏಳಿಗೆ. * ಆರ್ಥಿಕ ಕಾರಣಗಳು. * ಧರ್ಮ ಯುದ್ದಗಳು. * ಪ್ರವಾಸಿಗರ ವರದಿಗಳು – ಮಾರ್ಕೊ ಪೋಲೊ, ಟ್ರಾವೆಲ್ಸ್ ಆಫ್ ಮಾರ್ಕೊ ಪೋಲೊ. * ಹಣಕಾಸಿನ ನೆರವು. * ಧಾರ್ಮಿಕ ಕಾರಣಗಳು. * ದುಬಾರಿ ಹಳೆಯ ಮಾರ್ಗಗಳು. * ವೈಜ್ಞಾನಿಕ … Read more