ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ

ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪಿ.ಎಂ.ಸೂರ್ಯ ಘರ್ ಯೋಜನೆಗೆ ಅನುಮೋದನೆ ನೀಡಿದೆ. ಏನಿದ ಹೊಸ ಯೋಜನೆ : ಮನೆಯ ಚಾವಣಿಯಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪಿಸುವುದು,ಸ್ವಂತಕ್ಕೆ ಬಳಸಿಕೊಳ್ಳುವದಲ್ಲಿದೆ ಹೆಚ್ಚುವರಿ ವಿದ್ಯುತ್ತನ್ನು ಸ್ಥಳಿಯ ವಿದ್ಯುತ್ ಪೂರೈಕೆ ಮಂಡಳಿಗಳಿಗೆ ಮಾರಾಟ ಮಾಡಿ ಆದಾಯ ಗಳಿಸಬಹುದಾಗಿದೆ. ಸ್ಥಾಪನೆಗೆ ಸಹಾಯ ಧನ ಮತ್ತು ಮಾರಾಟಕ್ಕೆ ನೇರವನ್ನು ಸರ್ಕಾರವೇ ಕಲ್ಪಿಸಿಕೊಡುತ್ತದೆ.ಇದು ಕೇಂದ್ರ ಸರ್ಕಾರದ ನೂತನ ಯೋಜನೆಯಾಗಿದೆ.  ಗುರಿ ಏನು? ಒಂದು ಕೋಟಿ ಮನೆಗಳಿಗೆ ಸೌರ್ … Read more

ಸುದ್ಧಿಯಲ್ಲಿರುವ ಗೂಗಲ್ ಮತ್ತು ಭಾರತೀಯ ಡೆವೆಲಪರ್ ಗಳ ವಿವಾದ

ಇತ್ತೀಚೆಗೆ ಸೇವಾ ಶುಲ್ಕ ಪಾವತಿಯ ವಿವಾದದ ಹಿನ್ನೆಲೆ ಗೂಗಲ್ ಭಾರತದಲ್ಲಿನ ತನ್ನ ಪ್ಲೇ ಸ್ಟೋರ್ ನಿಂದ ಜನಪ್ರಿಯ ಸ್ಪಾರ್ಟ್ ಅಪ್ ಮ್ಯಾಟ್ರಿಮೋನಿ ಅಪ್ಲಿಕೇಶನ್ ಗಳು ಸೇರಿದಂತೆ ಹತ್ತು ಅಪ್ಲಿಕೇಶನ್ ಗಳನ್ನು ಮಾ.1ರಂದು ಹಿಂಪಡೆದತ್ತು . ಈ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ವಿವಾದ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಗೂಗಲ್ ನಡೆಯನ್ನು ವಿರೋಧಿಸಿತ್ತು.   -: ಸಮಸ್ಯೆ ಪ್ರಾರಂಭ :- ಗೂಗಲ್ ತನ್ನ ಹಿಂದಿನ ಶೇ. 15-30 ರ ಶುಲ್ಕ ಪದ್ಧತಿಯನ್ನು ತೆಗೆದುಹಾಕಲು ಆ್ಯಂಟಿ ಟ್ರಸ್ಟ್ ಅಧಿಕಾರಿಗಳಿಂದ ಆದೇಶ … Read more

ಪಿಎಂ ಸೂರಜ್ ಪೋರ್ಟಲ್

       -: ವಿಷಯ :- ಇತ್ತೀಚೆಗೆ ಭಾರತದ ಪ್ರಧಾನ ಮಂತ್ರಿಗಳು ಸಮಾಜದ ಕಟ್ಟಕಡೆಯ ವರ್ಗಗಳಿಗೆ ಸಾಲದ ಬೆಂಬಲವನ್ನು ಒದಗಿಸುವ ರಾಷ್ಟ್ರವ್ಯಾಪಿ ಉಪಕ್ರಮವಾದ ” ಪ್ರಧಾನಮಂತ್ರಿ ಸಾಮಾಜಿಕ್ ಉತ್ಥಾನ್ ಮತ್ತು ರೋಜ್ಗಾರ್ ಆಧಾರಿತ ಜನಕಲ್ಯಾಣ ” ( ಪಿ ಎಂ – ಸೂರಜ್ ) ರಾಷ್ಟ್ರೀಯ ಪೋರ್ಟಲ್ ಗೆ ಚಾಲನೆ ನೀಡಿದರು. -: ಪಿ ಎಂ ಸೂರಜ್ ಪೋರ್ಟಲ್ ಬಗ್ಗೆ ತಿಳಿಯಿರಿ :- * ಈ ಒಂದೇ ಪೋರ್ಟಲ್ ನಲ್ಲಿ ಕೇಂದ್ರ ಸರ್ಕಾರದ ಎಲ್ಲಾ ಯೋಜನೆ, … Read more

ಸುದ್ದಿಯಲ್ಲಿರುವ ಸುಕನ್ಯಾ ಸಮೃದ್ಧಿ ಯೋಜನೆ

ಸುಕನ್ಯ ಸಮೃದ್ಧಿ ಯೋಜನೆಯ ಠೇವಣಿಯ ಮೇಲಿನ ಬಡ್ಡಿಯನ್ನು ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ಖಾತೆಗೆ ಜಮಾ ಮಾಡಲಾಗುತ್ತದೆ. ಜನವರಿ 2024- ಮಾರ್ಚ್ 2024 ತ್ರೈಮಾಸಿಕದಲ್ಲಿ ಯೋಜನೆಯ ಬಡ್ಡಿ ದರ 8.2% ಆಗಿದೆ.  -: ಯೋಜನೆಯ ಕುರಿತು ಮಾಹಿತಿ :- * ಸುಕನ್ಯ ಸಮೃದ್ದಿ ಯೋಜನೆಯು (ಎಸ್ ಎಸ್ ವೈ )ಹೆಣ್ಣು ಮಕ್ಕಳಿಗಾಗಿ ಇರುವ ಭಾರತ ಸರ್ಕಾರ ರೂಪಿಸಿರುವ ಸರ್ಕಾರಿ ಬೆಂಬಲಿತ ಸಣ್ಣ ಠೇವಣಿಯಾಗಿದೆ. * ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನದ ಭಾಗವಾಗಿ ಇದನ್ನು ಪ್ರಾರಂಭಿಸಲಾಗಿದೆ. * … Read more

ಪ್ರಧಾನ ಮಂತ್ರಿ ಉಜ್ವಲ ಯೋಜನೆ

   -: ವಿಷಯ :- ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಎಲ್ ಪಿ ಜಿ ಸಿಲಿಂಡರ್ ದರದಲ್ಲಿ ಸಿಗುವ ₹300 ಸಬ್ಸಿಡಿ ಮೊತ್ತವನ್ನು ಮುಂದಿನ ಹಣಕಾಸು ವರ್ಷದ ಅಂತ್ಯದವರೆಗೆ ಕೇಂದ್ರ ಸಚಿವ ಸಂಪುಟ ಇತ್ತೀಚೆಗೆ ವಿಸ್ತರಿಸಿದೆ. -: ಪ್ರಧಾನ ಮಂತ್ರಿ ಉಜ್ವಲ ಯೋಜನೆ ಬಗ್ಗೆ ತಿಳಿಯಿರಿ :- * ಈ ಯೋಜನೆಯ ಬಡತನ ರೇಖೆಗಿಂತ ಕೆಳಗಿರುವ (BPL ) ಕುಟುಂಬಗಳ ಮಹಿಳೆಯರಿಗೆ ಲಿಕ್ವಿ ಫೈಡ್ ಪೆಟ್ರೋಲಿಯಂ ಗ್ಯಾಸ್ (LPG ) ಸಿಲಿಂಡರ್ ಗಳ ಸಂಪರ್ಕಗಳನ್ನು ಒದಗಿಸಲು … Read more

ಭಾರತದ ಋತುಗಳು (All Competative exam notes)

* ಭಾರತವು ಉಷ್ಣವಲಯದ ಮಾನ್ಸೂನ್ ಮಾದರಿಯ ವಾಯುಗುಣವನ್ನು ಹೊಂದಿದೆ. * ಈ ಮಾದರಿಯ ವಾಯುಗುಣದಲ್ಲಿ ಮಾರುತಗಳು ವರ್ಷದ ವಿವಿಧ ಋತುಗಳಲ್ಲಿ ಪರಸ್ಪರ ವಿರುದ್ಧ ದಿಕ್ಕಿನಿಂದ ಬೀಸುತ್ತವೆ. * ಮಾನ್ಸೂನ್ ಎಂಬ ಪದವು ” ಅರೇಬಿಕ್ ” ಭಾಷೆಯ ” ಮೌಸಮ್” ಎಂಬ ಪದದಿಂದ ಬಂದಿದೆ. ಇದರರ್ಥ – ನಿಯತಕಾಲಿಕೆ/ಋತುಮಾನಿಕ * ವರ್ಷದ ಅರ್ಥ ಭಾಗ ನೈರುತ್ಯ ದಿಕ್ಕಿನಿಂದ ಈಶಾನ್ಯದ ಕಡೆಗೆ ಮಾನ್ಸೂನ್ ಮಾರುತಗಳು ಬೀಸಿದರೆ, ಉಳಿದ ಅವಧಿಯಲ್ಲಿ ಈಶಾನ್ಯ ದಿಂದ ನೈರುತ್ಯದ ಕಡೆಗೆ ಬೀಸುತ್ತವೆ. * ಭಾರತವು … Read more

ಭಾರತದ ಭೌಗೋಳಿಕ ಸ್ಥಾನ ಹಾಗೂ ಪ್ರಾಕೃತಿಕ ಲಕ್ಷಣಗಳು (All Competative exam notes)

* ಭಾರತವನ್ನು ಒಂದು ‘ ಉಪಖಂಡ’ ಎಂದು ಕರೆಯುತ್ತಾರೆ. * ಭಾರತವು ಏಷ್ಯಾ ಖಂಡದ ದಕ್ಷಿಣ ಭಾಗದಲ್ಲಿರುವ ಪರ್ಯಾಯ ದ್ವೀಪವಾಗಿದೆ. ಇದನ್ನು ” ಇಂಡಿಯಾ / ಹಿಂದೂಸ್ತಾನ ” ಎಂದು ಕರೆಯಲಾಗಿದೆ. * ಇಂಡಿಯಾ ಎಂಬ ಪದ ಸಿಂಧೂ ನದಿಯಿಂದ ಬಳಕೆಗೆ ಬಂದಿದೆ. * ಭಾರತವೆಂಬ ಹೆಸರು ” ಭರತ ” ಎಂಬ ಪುರಾತನ ಚಕ್ರವರ್ತಿಯಿಂದ ಬಂದಿದೆ. * ಭಾರತವು ಸಂಪೂರ್ಣವಾಗಿ ಉತ್ತರಾರ್ಧ ಗೋಳದ ಪೂರ್ವದಲ್ಲಿದೆ. ಇದು ಉತ್ತರದಲ್ಲಿ ಅಗಲವಾಗಿದ್ದು,ದಕ್ಷಿಣದಲ್ಲಿ ಕಿರಿದಾದ ತ್ರೀಕೋನಾಕೃತಿಯಲ್ಲಿ ಹಿಂದೂ ಮಹಾಸಾಗರದಲ್ಲಿ ಚಾಚಿಕೊಂಡಿದೆ. * … Read more

ಸುರಪುರ ಮತ್ತು ಕೊಪ್ಪಳ ಬಂಡಾಯ (All Competative exam notes)

   -: ಸುರಪುರ :- ಸುರಪುರ ಈಗಿನ ಯಾದಗಿರಿ ಜಿಲ್ಲಾ ಕೇಂದ್ರದಿಂದ ಸುಮಾರು 150 KM ದೂರದಲ್ಲಿದೆ. ಮೊಘಲರ ಔರಂಗಜೇಬನ ಕಾಲದಿಂದಲೂ ಇದು ಪ್ರಾಮುಖ್ಯತೆಯನ್ನು ಪಡೆದಿತ್ತು.     -: ವೆಂಕಟಪ್ಪ ನಾಯಕ :- * ತನ್ನ ತಂದೆ ಕೃಷ್ಣ ನಾಯಕನ ಮರಣಾನಂತರ ಈತನು ಪಟ್ಟಕ್ಕೆ ಬಂದನು. * 1834 ರಲ್ಲಿ ಜನಿಸಿದ ಇವನು ಅಪ್ರಾಪ್ತ ವಯಸ್ಸಿನಲ್ಲಿಯೇ ಪಟ್ಟವೇರಿದನು. * ಕೃಷ್ಣ ನಾಯಕನ ಸೋದರನಾಗಿದ್ದ ಪೆದ್ದ ನಾಯಕ ಎಂಬುವವನು ತಗಾದೆ ಮಾಡಲಾಗಿ ಸುರಪುರದ ಆಂತರಿಕ ಚಟುವಟಿಕೆಗಳು (ರಾಜಕೀಯ) … Read more

ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು ಮತ್ತು ಮೈಸೂರು ಒಡೆಯರು- ಭಾಗ – 02 ( All Competative exam notes)

-: 10ನೇ ಚಾಮರಾಜೇಂದ್ರ ಒಡೆಯರು (1881-1894):- * ಬ್ರಿಟಿಷ್ ಸರ್ಕಾರವು ತನ್ನ ಆಶ್ವಾಸನೆಯಂತೆ 1881ರಲ್ಲಿ ಮೈಸೂರಿನ ಸಿಂಹಾಸನವನ್ನು ಹತ್ತನೆಯ ಚಾಮರಾಜೇಂದ್ರ ಒಡೆಯರಿಗೆ ವಹಿಸಿತು. * ಕಮಿಷನರ್ ಆಡಳಿತ ಕೊನೆಗೊಂಡು ರೆಸಿಡೆಂಟ್ ಎಂಬ ಬ್ರಿಟಿಷ್ ಪ್ರತಿನಿಧಿಯನ್ನು ನೇಮಿಸಲಾಯಿತು. * ಇವರ ಕಾಲದಲ್ಲಿ ” ದಿವಾನ್ ರಂಗಾಚಾರ್ಲು ” ದಿವಾನರಾಗಿದ್ದರು. * ‘ ಮೈಸೂರು ಪ್ರಜಾಪ್ರತಿನಿಧಿ ಸಭೆ’ಯನ್ನು ಪ್ರಾರಂಭಿಸಿದರು. * 1881 ರಲ್ಲಿ – ಕೋಲಾರದ ಚಿನ್ನದ ಗಣಿ, 1882 ರಲ್ಲಿ – ಬೆಂಗಳೂರು-ಮೈಸೂರು ರೈಲುಮಾರ್ಗವನ್ನು ಆರಂಭಿಸಿದರು. * ಸಿವಿಲ್ … Read more

ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಯ ಪ್ರತಿರೋಧಗಳು ಮತ್ತು ಮೈಸೂರು ಒಡೆಯರು(All Competative exam notes)

-: ಮೈಸೂರಿನ ಒಡೆಯರು :- * ವಿಜಯನಗರ ಸಾಮ್ರಾಜ್ಯ ಪತನ ನಂತರ ತಲೆ ಎತ್ತಿ ಅದರ ಸಂಪ್ರದಾಯಗಳನ್ನು ಮುಂದುವರೆಸಿ ಕಳೆದು ಹೋದ ಕರ್ನಾಟಕದ ಘನತೆ ಸ್ಥಾಪಿಸಿದ ರಾಜ್ಯವೇ ಮೈಸೂರು. * ಮೈಸೂರು ನಗರದ ಬಳಿಯ ಹರಿನಾಡು ಎಂಬ ಪಾಳೇಯಪಟ್ಟಿನ ಶ್ರೀರಂಗ ಪಟ್ಟಣದ ಮಾಂಡಲಿಕನಿಗೆ ಅಧೀನವಾಗಿ ಚಾಮರಾಜ ಮಾರನಾಯಕ ಎಂಬುವವನ್ನು ಆಳುತ್ತಿದ್ದನು. * ಗಂಡು ಮಕ್ಕಳಿಲ್ಲದ ಇವನ ಕಾಲಾನಂತರ ಅವನ ದಳವಾಯಿ ಕಾರುಗಳ್ಳಿಯ ಮಾರನಾಯಕನು.  ರಾಜ್ಯಾಡಳಿತ ಮಾಡುತ್ತಿದ್ದ ರಾಜಕುಮಾರಿಯನ್ನು ತನಗೆ ವಿವಾಹ ಮಾಡಬೇಕೆಂದು ಒತ್ತಾಯ ಮಾಡಿದನು. ಆದರೆ ಇದಕ್ಕೆ … Read more