ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ ( ಭಾಗ-3)
-: ಮಂಡ್ಯ ಜಿಲ್ಲೆ:- * ಮೈಸೂರು ಜಿಲ್ಲೆಯನ್ನು ವಿಭಜಿಸಿ ಎಷ್ಟರಲ್ಲಿ ಮಂಡ್ಯ ಜಿಲ್ಲೆಯನ್ನು ರಚಿಸಲಾಯಿತು? -> 1938 * ಮಂಡ್ಯದಲ್ಲಿ ಯಾವ ಋಷಿ ತಪಸ್ಸು ಮಾಡಿದ್ದ ಎಂದು ಹೇಳಲಾಗುತ್ತದೆ? -> ಮಾಂಡವ್ಯ ಖುಷಿಯಿಂದಲೇ ಮಂಡ್ಯ ಎನ್ನುವ ಹೆಸರು ಬಂದಿದೆ * ಮಂಡ್ಯ ಜಿಲ್ಲೆಯ ಪ್ರಮುಖ ಬೆಳೆಗಳು ಯಾವುವು? -> ಕಬ್ಬು ಮತ್ತು ಭತ್ತ * ಭಾರತದ ಅತಿ ದೊಡ್ಡ ಸಕ್ಕರೆ ಕಾರ್ಖಾನೆ, ಮಂಡ್ಯದಲ್ಲಿ ಯಾವಾಗ ಸ್ಥಾಪಿಸಿದರು? -> 1938 * … Read more