ಅನುದಾನಿತ ಪ್ರೌಢಶಾಲೆ , ಜ್ಞಾನಗುರು ವಿದ್ಯಾಪೀಠ(ರಿ.),1/47 ಉಜ್ಜಯಿನಿ ಕೊಟ್ಟೂರು ತಾ., ವಿಜಯನಗರ ಜಿಲ್ಲೆ
ಅನುದಾನಿತ ಪ್ರೌಢಶಾಲೆ , ಜ್ಞಾನಗುರು ವಿದ್ಯಾಪೀಠ(ರಿ.),1/47 ಉಜ್ಜಯಿನಿ ಕೊಟ್ಟೂರು ತಾ., ವಿಜಯನಗರ ಜಿಲ್ಲೆ ನಮ್ಮ ಜ್ಞಾನಗುರು ವಿದ್ಯಾಪೀಠದ ಆಶ್ರಯದಲ್ಲಿ ನಡೆಯುತ್ತಿರುವ ಅನುದಾನಿತ ಶ್ರೀ ಬಸವೇಶ್ವರ ಪ್ರೌಢಶಾಲೆ, ಉಕ್ಕುಂದ ರಾಣೆಬೆನ್ನೂರು ತಾ. ಹಾವೇರಿ ಜಿಲ್ಲೆಯ ಪ್ರೌಢಶಾಲೆಯಲ್ಲಿ ಈ ಕೆಳಕಂಡ ಸಹಶಿಕ್ಷಕರ (ಕನ್ನಡ) ಹುದ್ದೆ ಖಾಲಿ ಇರುತ್ತದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಛೇರಿ, ನೃಪತುಂಗ ರಸ್ತೆ, ಕೆ.ಆರ್. ವೃತ್ತ ಬೆಂಗಳೂರು ಇವರ ಅನುಮತಿ ಆದೇಶ ಸಂಖ್ಯೆ: ಸಿ8(8) ಶಾ:ಶಿ:ಅ.ಖಾ.ಹು.ಅನು/ಇ-1160028/92023 ದಿನಾಂಕ: 04-10-2024. ಈ ಮೇಲ್ಕಂಡ ಹುದ್ದೆಯನ್ನು ಭರ್ತಿ ಮಾಡಲು … Read more