ಪಿಡಿಒ ನೇಮಕಾತಿಗೆ ಪಠ್ಯಕ್ರಮ

 ಕೆಪಿಎಸ್ಸಿ ಇತ್ತೀಚೆಗೆ 247 ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಿದ್ದು, ಏ.15 ರಿಂದ ಆನ್ ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ನಡೆಯಲಿದೆ. ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ನೇಮಕಾತಿಗೆ ಅಧಿಸೂಚನೆ ಹೊರಬಿದ್ದಿದೆ.ಹೈದರಾಬಾದ್ ಕರ್ನಾಟಕಕ್ಕೆ ಮೀಸಲಿಟ್ಟ 97 ಹುದ್ದೆಗಳು ಸೇರಿದಂತೆ 247 ಹುದ್ದೆಗಳನ್ನು ಈ ವರ್ಷ ಭರ್ತಿ ಮಾಡಲಾಗುವುದು ಎಂದು ಕೆಪಿಎಸ್ಸಿ ತಿಳಿಸಿದೆ.ಈ ನೇಮಕಾತಿಗೆ ನಡೆಯುವ ಪರೀಕ್ಷೆಯ ಪಠ್ಯಕ್ರಮದ ಕುರಿತು ಕೆಪಿಎಸ್ಸಿ ಮಾಹಿತಿ ನೀಡಿದೆ.ಅವುಗಳ ವಿವರ ಇಲ್ಲಿದೆ.  ಕನ್ನಡ … Read more

ಭಾರತದ ಕ್ಷಯರೋಗದ ವರದಿ ಬಿಡುಗಡೆ.

ಭಾರತದಲ್ಲಿ  ಕ್ಷಯರೋಗಕ್ಕೆ ಸಂಬಂಧಿಸಿದಂತೆ ಈಚೆಗೆ ಬಿಡುಗಡೆ ಮಾಡಲಾದ ವರದಿಯು ಈ ರೋಗದ ವಿರುದ್ಧ ದೇಶ ನಡೆಸಿರುವ ಹೋರಾಟದ ವಿಚಾರವಾಗಿ ಒಂದಿಷ್ಟು ಆಶಾದಾಯಕ ಚಿತ್ರಣವನ್ನು ನೀಡಿದೆ.ಹೀಗಿದ್ದರೂ ಕಳವಳಕ್ಕೆ ಕಾರಣ ಆಗುವ ಕೆಲವಷ್ಟು ಅಂಶಗಳು ಉಳಿದಿವೆ. ಕ್ಷಯರೋಗ ಪತ್ತೆಯಾಗಿರುವ ರೋಗಿಗಳ ಪೈಕಿ ಶೇಕಡಾ 95 ರಷ್ಟು ಮಂದಿಗೆ 2023 ರ ವೇಳೆಗೆ ಚಿಕಿತ್ಸೆ ಒದಗಿಸಬೇಕು ಎಂಬ ಗುರಿಯನ್ನು ದೇಶ ತಲುಪಿದೆ ಎಂಬುದನ್ನು ವರದಿಯು ಹೇಳಿದೆ.ಆದರೆ, ಕ್ಷಯರೋಗ ಪ್ರಕರಣಗಳು ದೇಶದಲ್ಲಿ ವರದಿಯಾಗುವುದೇ ಕಡಿಮೆ ಎಂಬ ಸಂಗತಿಯು ಚಿಂತೆಗೆ ಈಡು ಮಾಡುವು ಒಂದು … Read more

ನ್ಯಾಟೋ ಒಕ್ಕೂಟಕ್ಕೆ 75 ವರ್ಷ

ಈ  ಏಪ್ರಿಲ್ 4 ,2024 ಕ್ಕೆ ನ್ಯಾಟೋ ಒಕ್ಕೂಟವು ಪ್ರಾರಂಭವಾಗಿ 75 ವರ್ಷವಾಗಿದೆ. ನ್ಯಾಟೋ ಬಗ್ಗೆ ತಿಳಿಯಿರಿ. * ನಾರ್ತ್ ಅಟ್ಲಾಂಟಿಕ್ ಟ್ರೀಟ್ ಆರ್ಗನೈಜೇಷನ್ ಎಂಬುದರ ಸಂಕ್ಷಿಪ್ತ ರೂಪವೇ ನ್ಯಾಟೋ ( NATO) ಉತ್ತರ ಅಟ್ಲಾಂಟಿಕ್ ಮೈತ್ರಿಕೂಟ ಅಥವಾ ಒಕ್ಕೂಟ ಕೂಡ ಕರೆಯಲಾಗುತ್ತದೆ. * ಸ್ಥಾಪನೆ. ಎರಡನೇ ಮಹಾಯುದ್ಧದ ನಂತರ ಯೂರೋಪ್ ಮತ್ತು ಉತ್ತರ ಅಮೇರಿಕದ ಹನ್ನೆರಡು ರಾಷ್ಟ್ರಗಳು ಏಪ್ರಿಲ್ 4,1949 ರಂದು ಉತ್ತರ ಅಟ್ಲಾಂಟಿಕ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ನ್ಯಾಟೋ ಅಸ್ತಿತ್ವಕ್ಕೆ ಬಂದಿತು. * … Read more

ಎಲ್ಲ ನೇಮಕಕ್ಕೂ ವಯೋಮಿತಿ ಸಡಿಲಿಸಿ.

ಸರ್ಕಾರಕ್ಕೆ ಅಭ್ಯರ್ಥಿಗಳ ಆಗ್ರಹ I ಸದ್ಯ ಪ್ರೋಬೇಷನರಿ, ಗ್ರೂಪ್ ಎ ಆಕಾಂಕ್ಷಿಗಳಿಗಷ್ಠೇ ಅವಕಾಶ ಕರೋನಾ ಸಮಯದಲ್ಲಿ ದೇಶಾದ್ಯಂತ ಯಾವುದೇ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸದ ಕಾರಣ ಈಗ ಕರ್ನಾಟಕ ಲೋಕ ಸೇವಾ ಆಯೋಗ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ಹುದ್ದೆಗಳ ಭರ್ತಿಯಲ್ಲಿ ಕನಿಷ್ಠ 3 ವರ್ಷಗಳ ವಯೋಮಿತಿ ಸಡಿಲಿಸುವಂತೆ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ. ದೇಶಾದ್ಯಂತ ಕೋವಿಡ್ ಕಾಣಿಸಿಕೊಂಡಿದ್ದಾಗ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಸರ್ಕಾರವೇ ಸೂಚನೆ ನೀಡಿತು. ನಂತರ ಹುದ್ದೆಗಳನ್ನು ಭರ್ತಿ ಮಾಡುವ ಸಂದರ್ಭದಲ್ಲಿ 3 ವರ್ಷಗಳ ವಯೋಮಿತಿ ಸಡಿಲಗೊಳಿಸಿ … Read more

ತಿಂಗಳಾದರೂ ಅರ್ಜಿ ಸಲ್ಲಿಸಲು ಅವಕಾಶವಿಲ್ಲ!

ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ| ಲಿಂಕ್ ಬಿಡುಗಡೆ ಮಾಡದ ಕೆಇಎ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ( KEA) ಅಧಿಸೂಚನೆ ಹೊರಡಿಸಿ ತಿಂಗಳಾದರೂ ಅರ್ಜಿ ಸಲ್ಲಿಸುವ ಲಿಂಕ್ ಬಿಡುಗಡೆ ಮಾಡಿಲ್ಲ. ಇದರಿಂದ ಅಭ್ಯರ್ಥಿಗಳಿಗೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಫೆಬ್ರವರಿ 20 ರಂದು ಅಧಿಸೂಚನೆ ಹೊರಡಿಸಿದೆ. ಮಾರ್ಚ್ 4 ರಿಂದಲೇ ಆನ್ ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಬೇಕಿತ್ತು.ಆದರೆ,ಒಂದು ತಿಂಗಳು … Read more

ಕೆಎಎಸ್ ಪೂರ್ವಭಾವಿ ಪರೀಕ್ಷೆ ಜು.7ಕ್ಕೆ

2023-24 ನೇ ಸಾಲಿನ ಗೆಜೆಟೆಡ್ ಪ್ರೋಬೆಷನರಿ ಗ್ರೂಪ್ ‘ ಎ’ ಮತ್ತು ‘ಬಿ’ ವೃಂದದ 384 ಹುದ್ದೆಗಳ ನೇಮಕಕ್ಕೆ ಮೇ 5ರಂದು ನಿಗದಿ ಪಡಿಸಿದ್ದ ಪೂರ್ವಭಾವಿ ಪರೀಕ್ಷೆಯನ್ನು ಜುಲೈ 7 ಕ್ಕೆ ಮುಂದೂಡಿರುವ ಕರ್ನಾಟಕ ಲೋಕಸೇವಾ ಆಯೋಗ, ಅರ್ಜಿ ಸಲ್ಲಿಸುವ ಅವಧಿಯನ್ನು ಏ.15 ರವರೆಗೆ ವಿಸ್ತರಣೆ ಮಾಡಿದೆ. ಈ ಮೊದಲು ಹೊರಡಿಸಿದ್ದ ಅಧಿಸೂಚನೆಯಂತೆ ಅರ್ಜಿ ಸಲ್ಲಿಸಲು ಏ.3 ಕಡೆ ದಿನವಾಗಿತ್ತು.ಆದರೆ, ಈ ಚುನಾವಣೆ, ಇತರೆ ಪರೀಕ್ಷೆಗಳ ನಿಗದಿ ಮತ್ತಿತರ ಕಾರಣ ಗಳಿಂದಾಗಿ ಅಭ್ಯರ್ಥಿಗಳಿಗೆ ಅನುಕೂಲವಾಗಲಿ ಎಂಬ ದೃಷ್ಠಿಯಿಂದ … Read more

ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ( AFSPA).

       -: ವಿಷಯ :- ಅಸ್ಸಾಂ ಸರ್ಕಾರವು ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ ) ಕಾಯಿದೆ, 1958 ಯನ್ನು ತನ್ನ ನಾಲ್ಕು ಜಿಲ್ಲೆಗಳಲ್ಲಿ ಏಪ್ರಿಲ್ 1 ರಿಂದ ಮುಂದಿನ ಆರು ತಿಂಗಳವರೆಗೆ ವಿಸ್ತರಿಸಿದೆ.  -: ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ ಬಗ್ಗೆ ತಿಳಿಯಿರಿ :- * ಕ್ವಿಟ್ ಇಂಡಿಯಾ ಚಳುವಳಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಕಾಯ್ದೆಯನ್ನು ಮೊದಲ ಬಾರಿಗೆ 1942ರಲ್ಲಿ ಲಾರ್ಡ್ ಲಿನ್ಲಿತ್ಗೋ ಘೋಷಿಸಿದ್ದರು. * ಸ್ವಾತಂತ್ರದ ನಂತರ, ಈ ಕಾನೂನನ್ನು 1958 … Read more

ಕೆ-ಸೆಟ್ ಅರ್ಹರಿಗೆ ಇ-ಪ್ರಮಾಣ ಪತ್ರ

ನಕಲಿ ಹಾವಳಿ ತಡೆ ಅಭ್ಯರ್ಥಿಗಳಿಗೆ ಸುಲಭ, ತುರ್ತಾಗಿ ಸರ್ಟಿಫಿಕೆಟ್. ನಕಲಿ ಪ್ರಮಾಣ ಪತ್ರಗಳ ಹಾವಳಿಗೆ ಕಡಿವಾಣ ಹಾಕಲು ಮತ್ತು ದಾಖಲೆಗಳ ಪರಿಶೀಲನೆ ಸುಲಭಗೊಳಿಸಲು. ಮೊದಲ ಬಾರಿಗೆ ” ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)” ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಯಲ್ಲಿ ( ಕೆ-ಸೆಟ್) ಅರ್ಹತೆ ಪಡೆದವರಿಗೆ ‘ ಇ-ಪ್ರಮಾಣ ಪತ್ರ ‘ ವಿತರಿಸಲು ನಿರ್ಧರಿಸಿದೆ.ಸರ್ಕಾರಿ ಅನುದಾನಿತ ಮತ್ತು ಅನುದಾನರಹಿತ ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಲು ಕೆ – ಸೆಟ್ ಅರ್ಹತೆಯನ್ನು ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಅಭ್ಯರ್ಥಿಗಳು ಪ್ರಮಾಣ ಪತ್ರಕ್ಕಾಗಿ … Read more

ನೇತ್ರಾವತಿ ವಾಟರ್ ಫಂಟ್ ವಾಯು ವಿಹಾರ ಯೋಜನೆ

ಮಂಗಳೂರು ಸ್ಮಾರ್ಟ್ ಸೀಟಿ ಲಿಮಿಟೆಡ್( ಎಂ ಎಸ್ ಸಿ ಎಲ್) ಜಾರಿಗೊಳಿಸುತ್ತಿರುವ ನೇತ್ರಾವತಿ ವಾಟರ್ ಫುಂಟ್ ವಾಯು ವಿಹಾರ ಯೋಜನೆಯು ಪರಿಸರ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂಬ ಆರೋಪದ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ( ಎನ್ ಜಿಟಿ) ನಿಗಾವಹಿಸಿದೆ.     -: ಪ್ರಮುಖಾಂಶಗಳು :- ಮಂಗಳೂರು ಮೂಲದ ರಾಷ್ಟ್ರೀಯ ಪರಿಸರ ಸಂರಕ್ಷಣಾ ಸಂಸ್ಥೆ ” ಮಂಗಳೂರಿನ್” ವೆಬ್ ಸೈಟ್ ನಲ್ಲಿ ಪ್ರಕಟವಾದ ‘ ನೇತ್ರಾವತಿ ವಾಟರ್ ಫಂಟ್ ವಾಯು ವಿಹಾರ ಯೋಜನೆ ಜನಸಾಮಾನ್ಯರ ಜೀವನಕ್ಕೆ ಹಾನಿಯುಂಟು … Read more

ಜಲ ಜೀವನ್ ಮಿಷನ್

        -: ವಿಷಯ :- ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆ ಹೊಸ ದಾಖಲೆ ಬರೆದಿದೆ.ಇಲ್ಲಿಯವರೆಗೆ ಈ ಯೋಜನೆ ಮೂಲಕ ದೇಶಾದ್ಯಂತ 14.5 ಕೋಟಿ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರು ಸರಬರಾಜು ವ್ಯವಸ್ಥೆ ಕಲ್ಪಿಸಲಾಗಿದೆ.  -: ಜಲಜೀವನ್ ಮಿಷನ್ ಯೋಜನೆಯ ಬಗ್ಗೆ ತಿಳಿಯಿರಿ :- * ಗ್ರಾಮೀಣ ಭಾಗದಲ್ಲಿ ಹಲವು ಕಡೆಗಳಲ್ಲಿ ಶುದ್ಧವಾದ ಕುಡಿಯುವ ನೀರನ್ನು ಪಡೆಯುವುದಕ್ಕೆ ಪರದಾಡುವಂತಹ ಪರಿಸ್ಥಿತಿ ಇದೆ. ಇಂತಹ ಸಮಸ್ಯೆಯಿಂದ ಜನರನ್ನು ಹೊರ ತರುವ ನಿಟ್ಟಿನಲ್ಲಿ ಸರ್ಕಾರ ಜಾರಿಗೆ … Read more