ಮೋಟಾರು ವಾಹನ ನೀರಿಕ್ಷಕರ ನೇಮಕಾತಿಗೆ ಕೆ ಪಿ ಎಸ್ ಸಿ ಅಧಿಸೂಚನೆ

ಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ನಿಯಮಕಾತಿಗಳ ಅಧಿ ಸೂಚನೆ ಪ್ರಕಟವಾಗುತ್ತಲೇ ಇದೆ.327 ಗ್ರೂಪ್ ಬಿ ವೃಂದದ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಿದ ಮರು ದಿನವೇ ಸಾರಿಗೆ ಇಲಾಖೆಯಲ್ಲಿನ ಮೋಟಾರ್ ವಾಹನ ನಿರೀಕ್ಷಕರ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಹೈದರಾಬಾದ್ ಕರ್ನಾಟಕಕ್ಕೆ ಮೀಸಲಿಟ್ಟ ಆರು ಹುದ್ದೆಗಳು ಸೇರಿದಂತೆ ಒಟ್ಟು 76 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.ಏಪ್ರಿಲ್ 22 ರಿಂದ ಮೇ 21ರ ತನಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.      ಒಟ್ಟು ಉದ್ದಗಳು 76 * ಏಪ್ರಿಲ್ 22 ರಿಂದ ಮೇ … Read more

ಜಾಗತಿಕ ಹವಮಾನ ವರದಿ 2023

    -: ವಿಷಯ :- ವಿಶ್ವಸಂಸ್ಥೆಯ ವಿಶ್ವ ಹವಮಾನ ಸಂಸ್ಥೆ ತನ್ನ ವಾರ್ಷಿಕ ಹವಮಾನ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ.  -: ಈ ವರದಿಯ ಪ್ರಮುಖ ಅಂಶಗಳು :- * 2023 ಇದುವರೆಗೆ ದಾಖಲಾದ ಅತ್ಯಂತ ಹೆಚ್ಚು ತಾಪಮಾನವಾದ ವರ್ಷ ಎಂದು ಸೂಚಿಸುವ ಪ್ರಾಥಮಿಕ ದತ್ತಾಂಶವನ್ನು ಇದು ಧೃಡಪಡಿಸಿದೆ. * ಭೂಮಂಡಲದಲ್ಲಿನ ತಾಪಮಾನದ ಏರಿಕೆಯು ಕೈಗಾರಿಕಾ ಕ್ರಾಂತಿಗೂ ಮೊದಲಿನ ಮಟ್ಟದ ತಾಪಮಾನಕ್ಕೆ ಹೋಲಿಸಿದರೆ 1.5 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ಇರಬೇಕು ಎಂಬ ಗುರಿಯಿದೆ. * … Read more

ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆ

     -: ವಿಷಯ :- ಇತ್ತೀಚಿಗೆ ಭಾರತದ ಪ್ರಧಾನ ಮಂತ್ರಿಯವರು ದಕ್ಷಿಣ ರೈಲ್ವೆಯ 205 ರೈಲು ನಿಲ್ದಾಣಗಳಲ್ಲಿ ” ಒಂದು ನಿಲ್ದಾಣ ಒಂದು ಉತ್ಪನ್ನ ” (OSOP ) ಮಳಿಗೆಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು. -: ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಯ ಬಗ್ಗೆ ತಿಳಿಯಿರಿ :- * ‘ ವೋಕಲ್ ಫಾರ್ ಲೋಕಲ್’ ( ಸ್ಥಳೀಯ ಉತ್ಪನ್ನಗಳಿಗೆ ನಾವು ದನಿಯಾಗಬೇಕು) ಎಂಬ ಪರಿಕಲ್ಪನೆಯನ್ನು ಉತ್ತೇಜಿಸುವ ದೃಷ್ಟಿಕೋನದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. * ಸ್ಥಳೀಯ … Read more

ಹಳೇ 100₹ ಅಮಾನ್ಯ !

ಹಳೇಯ ನೋಟು ಹಿಂಪಡೆಯಲು ಆರ್ ಬಿ ಐ ನಿರ್ಧಾರ. ಪ್ರಸುತ್ತ ಚಲಾವಣೆಯಲ್ಲಿರುವ ಹಳೆಯ 100 ರೂಪಾಯಿ ನೋಟುಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣವಾಗಿ ಹಿಂಪಡೆಯಲಾಗುವುದು ಎಂದು ಭಾರತೀಯ ರೀಸರ್ವ್ ಬ್ಯಾಂಕ್ ತಿಳಿಸಿದೆ.ಇದು ಡಿಮಾನಿಟೈಸೇಷನ್ ಅಲ್ಲ. ಹಾಗಾಗಿ ಆ ಭೀತಿ ಬೇಡ. ಕಳೆದ 6 ವರ್ಷಗಳಿಂದ ಮುದ್ರಣವಾಗದ, ಆದರೆ ಚಲಾವಣೆಯಲ್ಲಿರುವ ಹಳೆಯ ನೋಟುಗಳನ್ನು ಹಂತ ಹಂತವಾಗಿ ಹಿಂಪಡೆಯಲಾಗಿದೆ. ಮಾರ್ಚ್ ಅಂತ್ಯಕ್ಕೆ ಇದು ಪೂರ್ಣವಾಗಲಿದೆ. ಇನ್ನು ಮುಂದೆ 100 ರೂ. ಮುಖಬೆಲೆಯ ಹೊಸ ನೋಟುಗಳು ಮಾತ್ರ ಚಲಾವಣೆಯಲ್ಲಿರಲಿವೆ ಎಂದು ಭಾರತೀಯ ರೀಸರ್ವ … Read more

ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ

ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪಿ.ಎಂ.ಸೂರ್ಯ ಘರ್ ಯೋಜನೆಗೆ ಅನುಮೋದನೆ ನೀಡಿದೆ. ಏನಿದ ಹೊಸ ಯೋಜನೆ : ಮನೆಯ ಚಾವಣಿಯಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪಿಸುವುದು,ಸ್ವಂತಕ್ಕೆ ಬಳಸಿಕೊಳ್ಳುವದಲ್ಲಿದೆ ಹೆಚ್ಚುವರಿ ವಿದ್ಯುತ್ತನ್ನು ಸ್ಥಳಿಯ ವಿದ್ಯುತ್ ಪೂರೈಕೆ ಮಂಡಳಿಗಳಿಗೆ ಮಾರಾಟ ಮಾಡಿ ಆದಾಯ ಗಳಿಸಬಹುದಾಗಿದೆ. ಸ್ಥಾಪನೆಗೆ ಸಹಾಯ ಧನ ಮತ್ತು ಮಾರಾಟಕ್ಕೆ ನೇರವನ್ನು ಸರ್ಕಾರವೇ ಕಲ್ಪಿಸಿಕೊಡುತ್ತದೆ.ಇದು ಕೇಂದ್ರ ಸರ್ಕಾರದ ನೂತನ ಯೋಜನೆಯಾಗಿದೆ.  ಗುರಿ ಏನು? ಒಂದು ಕೋಟಿ ಮನೆಗಳಿಗೆ ಸೌರ್ … Read more

ಸುದ್ಧಿಯಲ್ಲಿರುವ ಗೂಗಲ್ ಮತ್ತು ಭಾರತೀಯ ಡೆವೆಲಪರ್ ಗಳ ವಿವಾದ

ಇತ್ತೀಚೆಗೆ ಸೇವಾ ಶುಲ್ಕ ಪಾವತಿಯ ವಿವಾದದ ಹಿನ್ನೆಲೆ ಗೂಗಲ್ ಭಾರತದಲ್ಲಿನ ತನ್ನ ಪ್ಲೇ ಸ್ಟೋರ್ ನಿಂದ ಜನಪ್ರಿಯ ಸ್ಪಾರ್ಟ್ ಅಪ್ ಮ್ಯಾಟ್ರಿಮೋನಿ ಅಪ್ಲಿಕೇಶನ್ ಗಳು ಸೇರಿದಂತೆ ಹತ್ತು ಅಪ್ಲಿಕೇಶನ್ ಗಳನ್ನು ಮಾ.1ರಂದು ಹಿಂಪಡೆದತ್ತು . ಈ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ವಿವಾದ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಗೂಗಲ್ ನಡೆಯನ್ನು ವಿರೋಧಿಸಿತ್ತು.   -: ಸಮಸ್ಯೆ ಪ್ರಾರಂಭ :- ಗೂಗಲ್ ತನ್ನ ಹಿಂದಿನ ಶೇ. 15-30 ರ ಶುಲ್ಕ ಪದ್ಧತಿಯನ್ನು ತೆಗೆದುಹಾಕಲು ಆ್ಯಂಟಿ ಟ್ರಸ್ಟ್ ಅಧಿಕಾರಿಗಳಿಂದ ಆದೇಶ … Read more

ಪಿಎಂ ಸೂರಜ್ ಪೋರ್ಟಲ್

       -: ವಿಷಯ :- ಇತ್ತೀಚೆಗೆ ಭಾರತದ ಪ್ರಧಾನ ಮಂತ್ರಿಗಳು ಸಮಾಜದ ಕಟ್ಟಕಡೆಯ ವರ್ಗಗಳಿಗೆ ಸಾಲದ ಬೆಂಬಲವನ್ನು ಒದಗಿಸುವ ರಾಷ್ಟ್ರವ್ಯಾಪಿ ಉಪಕ್ರಮವಾದ ” ಪ್ರಧಾನಮಂತ್ರಿ ಸಾಮಾಜಿಕ್ ಉತ್ಥಾನ್ ಮತ್ತು ರೋಜ್ಗಾರ್ ಆಧಾರಿತ ಜನಕಲ್ಯಾಣ ” ( ಪಿ ಎಂ – ಸೂರಜ್ ) ರಾಷ್ಟ್ರೀಯ ಪೋರ್ಟಲ್ ಗೆ ಚಾಲನೆ ನೀಡಿದರು. -: ಪಿ ಎಂ ಸೂರಜ್ ಪೋರ್ಟಲ್ ಬಗ್ಗೆ ತಿಳಿಯಿರಿ :- * ಈ ಒಂದೇ ಪೋರ್ಟಲ್ ನಲ್ಲಿ ಕೇಂದ್ರ ಸರ್ಕಾರದ ಎಲ್ಲಾ ಯೋಜನೆ, … Read more

ಸುದ್ದಿಯಲ್ಲಿರುವ ಸುಕನ್ಯಾ ಸಮೃದ್ಧಿ ಯೋಜನೆ

ಸುಕನ್ಯ ಸಮೃದ್ಧಿ ಯೋಜನೆಯ ಠೇವಣಿಯ ಮೇಲಿನ ಬಡ್ಡಿಯನ್ನು ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ಖಾತೆಗೆ ಜಮಾ ಮಾಡಲಾಗುತ್ತದೆ. ಜನವರಿ 2024- ಮಾರ್ಚ್ 2024 ತ್ರೈಮಾಸಿಕದಲ್ಲಿ ಯೋಜನೆಯ ಬಡ್ಡಿ ದರ 8.2% ಆಗಿದೆ.  -: ಯೋಜನೆಯ ಕುರಿತು ಮಾಹಿತಿ :- * ಸುಕನ್ಯ ಸಮೃದ್ದಿ ಯೋಜನೆಯು (ಎಸ್ ಎಸ್ ವೈ )ಹೆಣ್ಣು ಮಕ್ಕಳಿಗಾಗಿ ಇರುವ ಭಾರತ ಸರ್ಕಾರ ರೂಪಿಸಿರುವ ಸರ್ಕಾರಿ ಬೆಂಬಲಿತ ಸಣ್ಣ ಠೇವಣಿಯಾಗಿದೆ. * ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನದ ಭಾಗವಾಗಿ ಇದನ್ನು ಪ್ರಾರಂಭಿಸಲಾಗಿದೆ. * … Read more

ಪ್ರಧಾನ ಮಂತ್ರಿ ಉಜ್ವಲ ಯೋಜನೆ

   -: ವಿಷಯ :- ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಎಲ್ ಪಿ ಜಿ ಸಿಲಿಂಡರ್ ದರದಲ್ಲಿ ಸಿಗುವ ₹300 ಸಬ್ಸಿಡಿ ಮೊತ್ತವನ್ನು ಮುಂದಿನ ಹಣಕಾಸು ವರ್ಷದ ಅಂತ್ಯದವರೆಗೆ ಕೇಂದ್ರ ಸಚಿವ ಸಂಪುಟ ಇತ್ತೀಚೆಗೆ ವಿಸ್ತರಿಸಿದೆ. -: ಪ್ರಧಾನ ಮಂತ್ರಿ ಉಜ್ವಲ ಯೋಜನೆ ಬಗ್ಗೆ ತಿಳಿಯಿರಿ :- * ಈ ಯೋಜನೆಯ ಬಡತನ ರೇಖೆಗಿಂತ ಕೆಳಗಿರುವ (BPL ) ಕುಟುಂಬಗಳ ಮಹಿಳೆಯರಿಗೆ ಲಿಕ್ವಿ ಫೈಡ್ ಪೆಟ್ರೋಲಿಯಂ ಗ್ಯಾಸ್ (LPG ) ಸಿಲಿಂಡರ್ ಗಳ ಸಂಪರ್ಕಗಳನ್ನು ಒದಗಿಸಲು … Read more

ಭಾರತದ ಋತುಗಳು (All Competative exam notes)

* ಭಾರತವು ಉಷ್ಣವಲಯದ ಮಾನ್ಸೂನ್ ಮಾದರಿಯ ವಾಯುಗುಣವನ್ನು ಹೊಂದಿದೆ. * ಈ ಮಾದರಿಯ ವಾಯುಗುಣದಲ್ಲಿ ಮಾರುತಗಳು ವರ್ಷದ ವಿವಿಧ ಋತುಗಳಲ್ಲಿ ಪರಸ್ಪರ ವಿರುದ್ಧ ದಿಕ್ಕಿನಿಂದ ಬೀಸುತ್ತವೆ. * ಮಾನ್ಸೂನ್ ಎಂಬ ಪದವು ” ಅರೇಬಿಕ್ ” ಭಾಷೆಯ ” ಮೌಸಮ್” ಎಂಬ ಪದದಿಂದ ಬಂದಿದೆ. ಇದರರ್ಥ – ನಿಯತಕಾಲಿಕೆ/ಋತುಮಾನಿಕ * ವರ್ಷದ ಅರ್ಥ ಭಾಗ ನೈರುತ್ಯ ದಿಕ್ಕಿನಿಂದ ಈಶಾನ್ಯದ ಕಡೆಗೆ ಮಾನ್ಸೂನ್ ಮಾರುತಗಳು ಬೀಸಿದರೆ, ಉಳಿದ ಅವಧಿಯಲ್ಲಿ ಈಶಾನ್ಯ ದಿಂದ ನೈರುತ್ಯದ ಕಡೆಗೆ ಬೀಸುತ್ತವೆ. * ಭಾರತವು … Read more