ಚೋಳರು ( All Competative exam notes)

* ಚೋಳರು 4 ಶತಮಾನಕಾಲ ಆಳಿದರು.ರಾಜಧಾನಿ – ತಂಜಾವೂರು. * ಚೋಳರಲ್ಲಿ ರಾಜ ರಾಜ ಚೋಳ ಮತ್ತು ರಾಜೇಂದ್ರಚೋಳ ಪ್ರಮುಖರು. * ಬೃಹದೀಶ್ವರ ದೇವಾಲಯವನ್ನು ನಿರ್ಮಿಸಿದವರು ಯಾರು? -> ರಾಜರಾಜ ಚೋಳ * ರಾಜರಾಜ ಚೋಳನ ಸಾಮ್ರಾಜ್ಯವು ತುಂಗಭದ್ರಾ ನದಿಯ ದಕ್ಷಿಣಕ್ಕಿದ್ದ ಎಲ್ಲಾ ಪ್ರದೇಶಗಳು ಶ್ರೀಲಂಕಾ ಮತ್ತು ಮಾಲ್ಡೀವ್ಸ್ ದ್ವೀಪ ಗಳನ್ನು ಒಳಗೊಂಡಿತ್ತು. * ಸಾಮ್ರಾಜ್ಯ ರಕ್ಷಣೆಗಾಗಿ ಪ್ರಭಲವಾದ ಭೂಸೇನೆ ಮತ್ತು ನೌಕಾ ಸೇನೆಯನ್ನು ಕಟ್ಟಿದನು. * ರಾಜರಾಜ ಚೋಳರ ಮಗ – ರಾಜೇಂದ್ರಚೋಳ     … Read more

ದಕ್ಷಿಣ ಭಾರತದ ಪ್ರಮುಖ ರಾಜಮನೆತನಗಳು ( All Competative exam notes)

   -: ಶಾತವಾಹನರು:- * ಮೌರ್ಯರ ನಂತರ ದಕ್ಷಿಣ ಭಾರತದಲ್ಲಿ ಆಳ್ವಿಕೆ ನಡೆಸಿದವರು – ಶಾತವಾಹನರು . * ಕರ್ನಾಟಕವನ್ನಾಳಿದ ಮೊದಲ ರಾಜಮನೆತನ – ಶಾತವಾಹನರು . * ಶಾತವಾಹನರು ‘ಕನ್ನಡದ ಮೂಲದವರೆಂದು’ ಈ ಮನೆತನದ ರಾಜರ ಹೆಸರುಗಳು ಕನ್ನಡದಲ್ಲಿವೆ ಎಂದು ಹೇಳಲಾಗುತ್ತದೆ.( ಉದಾ: ಹಾಲ, ನಾಗನಿಕ, ಪುಲಮಾವಿ) * ಶಾತವಾಹನರ ರಾಜಧಾನಿ – ಪೈಠಾನ್ / ಪ್ರತಿಷ್ಠಾನ * ಶಾತವಾಹನರ ಪ್ರಸಿದ್ಧ ದೊರೆ – ಗೌತಮಿಪುತ್ರ ಶಾತಕರಣಿ * ಇವನು ಅವನತಿಯ ಅಂಚಿನಲ್ಲಿದ್ದ ಶಾತವಾಹನರ ಮನೆತನವನ್ನು … Read more

ಉತ್ತರ ಭಾರತದ ಪ್ರಮುಖ ರಾಜಮನೆತನಗಳು (All Competative exam notes)

     -: ಮೌರ್ಯರು :- * ಭಾರತದ ಮೊಟ್ಟ ಮೊದಲ ಸಾಮ್ರಾಜ್ಯ – ಮೌಯ೯ ಸಾಮ್ರಾಜ್ಯ – ಸ್ಥಾಪಕ – ‘ಚಂದ್ರಗುಪ್ತ ಮಾಯ೯’ * ಚಂದ್ರಗುಪ್ತ ಮೌರ್ಯ:- * ತಕ್ಷಶಿಲೆಯ ವಿಷ್ಣುಗುಪ್ತ/ ಚಾಣಕ್ಯ/ಕೌಟಿಲ್ಯ ನಂದ ವಂಶದ ರಾಜನಾದ ಧನನಂದನಿಂದ ಅವಮಾನಿತನಾಗಿದ್ದನು.ಚಾಣಾಕ್ಷಣು ಕುಟಿಲ ತಂತ್ರಗಳಲ್ಲಿ ನಿಪುಣನು ಆಗ ವಿಷ್ಣುಗುಪ್ತನಿಗೆ ಚಾಣಕ್ಯ ಕೌಟಿಲ್ಯ ಎಂಬ ಹೆಸರುಗಳಿದ್ದು. * ಚಾಣುಕ್ಯನು ಚಂದ್ರಗುಪ್ತ ಮೌರ್ಯನಿಗೆ ಸೈನಿಕ ಮತ್ತು ಇದ್ದ ತರಬೇತಿಯನ್ನು ನೀಡಿ ಸೇನೆಯನ್ನು ಸಜ್ಜುಗೊಳಿಸಲು ನೆರವಾದ. * ಈ ವೇಳೆಗೆ ಧನನಂದನು … Read more

ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮ (TET,GPSTR,HSTR,FDA,SDA, COMPETITIVE EXAM NOTES)

    -:ಕ್ರೈಸ್ತ ಧರ್ಮ :- * ಕ್ರೈಸ್ತ ಧರ್ಮವು 2000 ವರ್ಷಗಳ ಹಿಂದಿನದು – ಯೇಸುಕ್ರಿಸ್ತ ( ಸ್ಥಾಪಕ) * ಕ್ರೈಸ್ತರ ಪವಿತ್ರ ಗ್ರಂಥ – ಬೈಬಲ್ * ಜೀಸಸ್ ಎಂದರೆ – ಯೇಸು * ಕ್ರೈಸ್ತ ಪದದ ಅರ್ಥ – ರಕ್ಷಕ * ಯೇಸು “ಬೆಲ್ಲೆಹೆಂ ” ಎಂಬಲ್ಲಿ ಮೇರಿ ಎಂಬಾಕೆಯ ಮಗನಾಗಿ ಜನಿಸಿದನು. * ಯೇಸುವಿಗೆ 30 ವರ್ಷವಾದಾಗ ಮನೆಯಿಂದ ಹೊರಟು ಬಡವರು ಮತ್ತು ದೀನರ ಸೇವೆ ಮಾಡತೊಡಗಿದನು. ಕರುಣೆಯ ಧರ್ಮದ ಮೂಲವೆಂದು … Read more

ಗ್ರೀಕ್ ನಾಗರಿಕತೆ [CET,TET,GPSTR,HSTR,FDA,SDA.COMPETATIVE EXAM NOTES]

* ಗ್ರೀಕ್ – ಮೆಡಿಟರೇನಿಯನ್ ಸಮುದ್ರದಲ್ಲಿರುವ ಒಂದು ಪರ್ಯಾಯ ದ್ವೀಪ. * ಗ್ರೀಕರು ಇಂಡೋ- ಯುರೋಪಿಯನ್ ಜನಾಂಗಕ್ಕೆ ಸೇರಿದವರು. * ಪ್ರಾಚೀನ ಗ್ರೀಕ್ ನಲ್ಲಿದ್ದ ಪಂಗಡಗಳು -> ಆಯೋಲಿಯನ್ -> ಅಯೋನಿಯನ್ -> ಡೋರಿಯನ್ * 3000 ವರ್ಷಗಳ ಹಿಂದೆ ಗ್ರೀಕಿನ ಪ್ರತಿ ಪಂಗಡಕ್ಕೂ ಒಬ್ಬ ರಾಜ ಇದ್ದ. ಅವನಿಗೆ ಹಿರಿಯರ ಸಲಹಾಮಂಡಳಿ ಇರುತಿತ್ತು.     -: ರಾಜಕೀಯ ಇತಿಹಾಸ:- * ಅಥೆನ್ಸ್ ಗ್ರೀಸ್ ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ ಆದರ್ಶ ನಗರ ರಾಜ್ಯ * ಅಥೆನ್ಸ್ … Read more

ಪ್ರಾಚೀನ ನಾಗರಿಕತೆಗಳು [TET,GPSTR,HSTR,FDA,SFA COMPETITIVE EXAM NOTES]

* ಮೆಸಪಟೋಮಿಯ ನಾಗರಿಕತೆ – ಯುಪ್ರಿಟಿಸ್ ಮತ್ತು ಟೈಗ್ರಿಸ್ * ಚೀನಾ ನಾಗರಿಕತೆ – ಸಿಕಿಯಾಂಗ್ ಮತ್ತು ಹ್ವಾಂಗೋ ಹೋ * ಹರಪ್ಪ ನಾಗರಿಕತೆ – ಸಿಂಧೂ ಮತ್ತು ಅದರ ಉಪ ನದಿಗಳು     -: ಈಜಿಪ್ಟ್ ನಾಗರಿಕತೆ :- * ಪ್ರಾಚೀನ ಜಗತ್ತಿನ ಮೊದಲ ನಾಗರಿಕತೆ – ಈ ಜಿಪ್ಟ್ ( ನೈಲ್ ನದಿಯ ದಂಡಲ್ಲಿ) * ನೈಲ್ ನದಿಯು ಆಫ್ರಿಕಾ ಖಂಡದಲ್ಲಿ ಉತ್ತರಾಭಿಮುಖವಾಗಿ ಹರಿದು ಮೆಡಿಟರೇನಿಯನ್ ಸಮುದ್ರವನ್ನು ಸೇರುತ್ತದೆ. ಹೀಗ ಹರಿಯುವ ಮಾರ್ಗ … Read more

ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ ( ಭಾಗ – 05

     -:ಕಲ್ಬುರ್ಗಿ ಜಿಲ್ಲೆ:- * ಇದೊಂದು ಗಡಿ ಜಿಲ್ಲೆಯಾಗಿದೆ. * 10 11ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದಿತ್ತು ಎಂದು ಹೇಳಲಾಗುತ್ತದೆ. * 13ನೇ ಶತಮಾನದಲ್ಲಿ ಪ್ರಸಿದ್ಧ ಬಹುಮನಿ ಅರಸರ ರಾಜಧಾನಿಯಾಗಿತ್ತು. * ಜಗತ್ತಿನಲ್ಲಿ ಅತಿ ಉದ್ದವಾದ ಅಂದರೆ 29 ಅಡಿ ಉದ್ದದ ಫಿರಂಗಿ ಬಹುಮನಿ ಕಾಲಕ್ಕೆ ಸೇರಿದ್ದು. * ಇಲ್ಲಿ ಶರಣಬಸವೇಶ್ವರ ದೇವಾಲಯದ ಜಾತ್ರೆಯು ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. * ಕಲ್ಬುರ್ಗಿಯಲ್ಲಿ ಬುದ್ಧ ವಿಹಾರವನ್ನು ನಿರ್ಮಿಸಿದವರು -ಸಿದ್ದಾರ್ಥ್ * ಕಲ್ಬುರ್ಗಿಯ ಬುದ್ಧ ವಿಹಾರವನ್ನು ಉದ್ಘಾಟಿಸಿದವರು? -> … Read more

ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ – ( ಭಾಗ-4)

        -:ಹಾವೇರಿ:- * 1997 ರಲ್ಲಿ ಧಾರವಾಡದಿಂದ ವಿಭಜನೆ ಮಾಡಿ ರಚಿಸಲಾಯಿತು. * ಶೇಕಡ 70%ರಷ್ಟು ಕೃಷಿಯನ್ನು ಅವಲಂಬಿಸಿದ್ದಾರೆ. * ಜಿಲ್ಲೆಯ ವಿಶೇಷತೆ ಸುಧಾರಿತ ಹೈಬ್ರೀಡ್ ಬೀಜಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಾರೆ. * ಬಂಕಾಪುರ ನಗರೇಶ್ವರ ದೇವಾಲಯ * ದೇವಗುಡ್ಡದ ಮೈಲಾರಲಿಂಗೇಶ್ವರ ದೇವಾಲಯ * ಚಾಲುಕ್ಯರ ಕಾಲದ ಸಿದ್ಧೇಶರ ದೇವಾಲಯ * ಗೋಟಗೋಡಿ ಯಲ್ಲಿರುವ ‘ಉತ್ಸವ ರಾಕ್ ಗಾರ್ಡನ್’ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದೆ. -> ಇಲ್ಲಿರುವ ಶಿಲ್ಪಕಲೆಯ ವಿಗ್ರಹಗಳನ್ನು ನಿರ್ಮಿಸಿದ – ಸೊಲಬಕ್ಕನವರ … Read more

ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ ( ಭಾಗ-3)

          -: ಮಂಡ್ಯ ಜಿಲ್ಲೆ:- * ಮೈಸೂರು ಜಿಲ್ಲೆಯನ್ನು ವಿಭಜಿಸಿ ಎಷ್ಟರಲ್ಲಿ ಮಂಡ್ಯ ಜಿಲ್ಲೆಯನ್ನು ರಚಿಸಲಾಯಿತು? -> 1938 * ಮಂಡ್ಯದಲ್ಲಿ ಯಾವ ಋಷಿ ತಪಸ್ಸು ಮಾಡಿದ್ದ ಎಂದು ಹೇಳಲಾಗುತ್ತದೆ? -> ಮಾಂಡವ್ಯ ಖುಷಿಯಿಂದಲೇ ಮಂಡ್ಯ ಎನ್ನುವ ಹೆಸರು ಬಂದಿದೆ * ಮಂಡ್ಯ ಜಿಲ್ಲೆಯ ಪ್ರಮುಖ ಬೆಳೆಗಳು ಯಾವುವು? -> ಕಬ್ಬು ಮತ್ತು ಭತ್ತ * ಭಾರತದ ಅತಿ ದೊಡ್ಡ ಸಕ್ಕರೆ ಕಾರ್ಖಾನೆ, ಮಂಡ್ಯದಲ್ಲಿ ಯಾವಾಗ ಸ್ಥಾಪಿಸಿದರು? -> 1938 * … Read more

History: ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ (ಭಾಗ-02)-2024.

History:

   History: ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ (ಭಾಗ-02)-2024.    -: ರಾಮನಗರ:-     * ರಚನೆ — ಆಗಸ್ಟ್ 23-2007 ರಲ್ಲಿ 1. ರಾಮನಗರದಲ್ಲಿರುವ 04 ತಾಲ್ಲೂಕುಗಳು ಯಾವವು? 1) ಚನ್ನಪಟ್ಟಣ 2) ಕನಕಪುರ 3) ರಾಮನಗರ 4) ಮಾಗಡಿ 2. ರಾಮನಗರ ಜಿಲ್ಲೆಯ 02 ಮುಖ್ಯ ಉತ್ಪನ್ನಗಳು ಯಾವವು? -> ಚನ್ನಪಟ್ಟಣದ ಆಟಿಕೆ ಗೊಂಬೆಗಳು -> ರೇಷ್ಮೆ ಉತ್ಪಾದನೆ         –: ಚಿಕ್ಕಬಳ್ಳಾಪುರ:- * ಕೋಲಾರ ಜಿಲ್ಲೆಯನ್ನು ವಿಭಜಿಸಿ ನವಂಬರ್ 10-2007 … Read more