ಗುಪ್ತ ಸಾಮ್ರಾಜ್ಯ.(TET,GPSTR,HSTR,FDA,SDA All Competative exam notes).

    -: ಗುಪ್ತ ಸಾಮ್ರಾಜ್ಯ :- * ಸ್ಥಾಪಕ – ಶ್ರೀಗುಪ್ತ * ಲಾಂಛನ – ಗರುಡ * ರಾಜಧಾನಿ – ಪಾಟಲಿಪುತ್ರ      ಆಕರಗಳು. * ಗುಪ್ತರ ಇತಿಹಾಸವನ್ನು ತಿಳಿದುಕೊಳ್ಳಲು ಸಹಾಯಕವಾಗುವ ಆಕರಗಳು ಎಂದರೆ. * ಅಲಹಾಬಾದ್ ಸ್ತಂಭ ಶಾಸನ. * ಮೆಹ್ರೌಲಿ ಸ್ತಂಭ ಶಾಸನ. * ವಿಶಾಖದತ್ತನ ಮುಕ್ರಾರಾಕ್ಷಸ ಮತ್ತು ದೇವಿ ಚಂದ್ರಗುಪ್ತ. * ರಾಜಶೇಖರನ ಕಾವ್ಯಮೀಮಾಂಸೆ. * ಕಾಳಿದಾಸನ ಕೃತಿಗಳು. * ವಿಜ್ಜಿಕೆಯ ಕೌಮುದಿ ಮಹೋತ್ಸವ. * ಫಾಹಿಯಾನ ಮತ್ತು … Read more

ಮೌರ್ಯರು ಮತ್ತು ಕುಶಾಣರು ( HSTR,GPSTR,TET,FDA,SDA,All Competative exam notes).

      -: ಮೌರ್ಯರು :- * ಇದು ಭಾರತದ ಮೊದಲ ಇತಿಹಾಸಿಕ ಸಾಮ್ರಾಜ್ಯ. * ಮೊದಲ ಬಾರಿಗೆ ರಾಜಕೀಯ ಏಕತೆಯನ್ನು ಸಾಧಿಸಿದ ಸಾಮ್ರಾಜ್ಯ. * ಈ ಮನೆತನದ ಸ್ಥಾಪಕ – ಚಂದ್ರಗುಪ್ತ ಮೌರ್ಯ. * ಇವರ ರಾಜಧಾನಿ – ಪಾಟಲಿಪುತ್ರ ( ಇಂದಿನ ಪಾಟ್ನಾ). ಮೌರ್ಯ ಸಾಮ್ರಾಜ್ಯದ ಇತಿಹಾಸವನ್ನು ಅರಿಯಲು ನಮಗೆ ಲಭ್ಯವಿರುವ ಆಧಾರಗಳು. 1. ಮೆಗಾಸ್ತನೀಸನ ಇಂಡಿಕಾ. * ಇಂಡಿಕಾ ಕೃತಿಯು ಮೌರ್ಯರ ಕಾಲದ ನಗರಾಡಳಿತ ಸಾಮಾಜಿಕ ಮತ್ತು ಆರ್ಥಿಕ ಸಂಗತಿಗಳನ್ನು ಕುರಿತು … Read more

ಯುರೋಪಿನ ಭೌಗೋಳಿಕ ಅನ್ವೇಷಣೆಗಳು, ಮತ ಸುಧಾರಣೆ, ಕೈಗಾರಿಕಾ ಕ್ರಾಂತಿ (HSTR,GPSTR,TET,FDA,SDA All Competative exam notes.)

ಭೌಗೋಳಿಕ ಅನ್ವೇಷಣೆಗಳು. * ಸಾಮಾನ್ಯ ಶಕ 16ನೇ ಶತಮಾನವನ್ನು ಭೌಗೋಳಿಕ ಅನ್ವೇಷಣೆಗಳು ಎಂದು ಕರೆಯಲಾಗಿದೆ. ಭೌಗೋಳಿಕ ಅನ್ವೇಷಣೆಗೆ ಕಾರಣಗಳು. * ಸಾಮಾನ್ಯ ಶಕ 1453  ರಲ್ಲಿ ಟರ್ಕರು ಕಾನ್ಸ್ಟಾಂಟಿನೋಪಲ್ ನಗರದ ಪತನ. * ರಾಷ್ಟ್ರ- ರಾಜ್ಯಗಳ ಏಳಿಗೆ. * ಆರ್ಥಿಕ ಕಾರಣಗಳು. * ಧರ್ಮ ಯುದ್ದಗಳು. * ಪ್ರವಾಸಿಗರ ವರದಿಗಳು – ಮಾರ್ಕೊ ಪೋಲೊ, ಟ್ರಾವೆಲ್ಸ್ ಆಫ್ ಮಾರ್ಕೊ ಪೋಲೊ. * ಹಣಕಾಸಿನ ನೆರವು. * ಧಾರ್ಮಿಕ ಕಾರಣಗಳು. * ದುಬಾರಿ ಹಳೆಯ ಮಾರ್ಗಗಳು. * ವೈಜ್ಞಾನಿಕ … Read more

ಆಧುನಿಕ ಯುರೋಪ್ ಪುನರುಜ್ಜೀವನ.( HSTR.GPSTR.TET.FDA.SDA.All Competative exam notes.)

ಆಧುನಿಕ ಯುರೋಪ್. ಸಾಮಾನ್ಯ ಶಕ 1453 ರಲ್ಲಿ ಸಂಭವಿಸಿದ ಕಾನ್ಸಟಾಂಟಿನೋಪಲ್ ನಗರದ ಪತನವನ್ನು ಜಾಗತಿಕ ಇತಿಹಾಸದಲ್ಲಿ ನವಯುಗದ ನಾಂದಿ ಹಾಗೂ ಸ್ಥಿತ್ಯಂತರ ಆರಂಭ ಘಟನೆ ಎಂದು ವರ್ಣಿಸಲಾಗಿದೆ.  ಪುನರುಜ್ಜೀವನ. * ಲ್ಯಾಟಿನ್ ಭಾಷೆಯ ರಿನೆಸರೆ ಎಂಬ ಪದರಿಂದ ರಿನೈಸಾನ್ಸ್ ಎಂಬ ಇಂಗ್ಲಿಷ ಪದ ರೂಪುಗೊಂಡಿದೆ. ರಿನೈಸಾನ್ಸ್ ಎಂದರೆ ಪುನರ್ಜನ್ಮ ಅಥವಾ ಪುನರುಜ್ಜೀವನ ಅಥವಾ ನವೋದಯ ಎಂದರ್ಥ. ಪುನರ ಜೀವನ ಚಳುವಳಿಯ ಪ್ರಮುಖ ಲಕ್ಷಣಗಳು. * ಮಾನವೀಯತೆ * ಪ್ರಶ್ನಾರ್ಥಕತೆ * ವಿಚಾರ ಶೀಲತೆ * ವಿಮರ್ಶಾ ಪ್ರವೃತ್ತಿ … Read more

ಭಾರತಕ್ಕೆ ಯೂರೋಪಿಯನ್ನರ ಆಗಮನ. GPSTR.HSTR.FDA.SDA.All Competative exam notes.

* ಸಾಮಾನ್ಯ ಶಕ 1453 ರಲ್ಲಿ ಅಟೋಮನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು. ಮೆಹಮತ್ ಅಲಿ ನಾಯಕತ್ವದಲ್ಲಿ. ಭಾರತಕ್ಕೆ ಜಲಮಾರ್ಗದ ಅನ್ವೇಷಣೆ. * ವಾಸ್ಕೋಡಿಗಾಮನು ಸಾಮಾನ್ಯ ಶಕ 1498ರಲ್ಲಿ ಭಾರತಕ್ಕೆ ಹೊಸ ಜಲಮಾರ್ಗ ಕಂಡುಹಿಡಿದ. ಯುರೋಪಿಯನ್ನರಲ್ಲಿ ಸಮುದ್ರಮಾರ್ಗ ಹಾಗೂ ಭೂ ಆವಿಷ್ಕಾರಗಳಲ್ಲಿ ಮೊದಲು ತೊಡಗಿದವರು ಪೋರ್ಚುಗೀಸ್ ರು. ರಾಜಕುಮಾರ” ಹೆನ್ರಿ” ಲಿಸ್ಬನ್ ನಲ್ಲಿ ಒಂದು ನೌಕಾ ಶಾಲೆಯನ್ನು ತೆರೆದನು. ಆದ್ದರಿಂದ ಇವನನ್ನು ” ದಿ ನ್ಯಾವಿಗೇಟರ್ ” ಎಂದು ಕರೆಯುತ್ತಾರೆ. ಸಾಮಾನ್ಯ ಶಕ 1487 ರಲ್ಲಿ ಬಾರ್ಥೋ … Read more

ಹೊಸ ಮತಗಳ ಉದಯ.(ಸಾ.ಶ.ಪೂ. 6ನೇ ಶತಮಾನ ) FDA.SDA.HSTR.GPSTR.TET.All Competative exam notes.

ಹೊಸ ಧರ್ಮಗಳ ಉದಯಕ್ಕೆ ಕಾರಣಗಳು. * ವೈಧಿಕ ಧರ್ಮದಲ್ಲಿನ ಗೊಂದಲಗಳು * ಪುರೋಹಿತ ವರ್ಗದ ಪರಮಾಧಿಕಾರ * ಪ್ರಾಣಿಬಲಿ * ಮಂತ್ರಗಳ ಪಠಣ * ಜಾತಿ ಪದ್ಧತಿ * ಮಹಾನ್ ವ್ಯಕ್ತಿಗಳ ಜನನ    -: ಜೈನ ಧರ್ಮ :- * ಸ್ಥಾಪಕ – ವೃಷಭನಾಥ ಅಥವಾ ಆದಿನಾಥ * 23 ನೇ ತೀರ್ಥಂಕ – ಪಾರ್ಶ್ವನಾಥ * 24 ನೇ ತೀರ್ಥಂಕ – ವರ್ಧಮಾನ ಮಹಾವೀರ  -: ಪಾರ್ಶ್ವನಾಥ :- * ಪ್ರೋ. ಜಾಕೊಬಿ ರವರ … Read more

ಮಧ್ಯಕಾಲೀನ ಭಾರತ ಮತ್ತು ರಾಜಕೀಯ ( HSTR.GPSTR.TET.SDA.FDA.All Competative exam notes.)

* 12ನೇ ಶತಮಾನದ ಉತ್ತರಾರ್ಧ ಭಾಗದಿಂದ 13ನೇ ಶತಮಾನದ ಮೊದಲ ಭಾಗವನ್ನು ಭಾರತದ ಇತಿಹಾಸದಲ್ಲಿ ಸಂಕ್ರಮಣ ಕಾಲವೆಂದು ಗುರುತಿಸಲಾಗಿದೆ. * ಸಂಕ್ರಮಣ ವೆಂದರೆ ಯಾವುದೇ ಸಮಾಜ ಒಂದು ಕಾಲಘಟ್ಟದಿಂದ ಇನ್ನೊಂದು ಕಾಲಘಟ್ಟಕ್ಕೆ ಪ್ರವೇಶಿಸಲು ಸಿದ್ಧವಾಗಿರುವುದು ಸೂಚಿಸುತ್ತದೆ. -: ರಜಪೂತ ಮನೆತನಗಳು:- * ವರ್ಧನರ ಮನೆತನದ ಆಳ್ವಿಕೆ ನಂತರ ಪಶ್ಚಿಮ ಮತ್ತು ಉತ್ತರ ಭಾರತದ ಬಹು ಭಾಗಗಳನ್ನು ಮಧ್ಯಕಾಲದ ಆರಂಭದವರೆಗೆ ಗುರ್ಜರ ಪ್ರತಿಹಾರರು, ಗುಂದೇಲಖಂಡದ ಚಂದೇಲರು, ಗಹಡ್ವಾಲರು, ಸೋಳಂಕಿಗಳು, ಪರಮಾರರು ಮತ್ತು ಚೌಹಾಣರು ರಜಪೂತ ಕುಲಗಳಿಗೆ ಸೇರಿದ ವಿವಿಧ … Read more

ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮ ಮತ.

ಕ್ರೈಸ್ತ ಧರ್ಮ ಸ್ಥಾಪನೆ ( ಸಾಮಾನ್ಯ ಶಕ 25 ). * ಏಸುಕ್ರಿಸ್ತ  ಇದರ ಸ್ಥಾಪಕ.ಇವರ ಅನುಯಾಯಿಗಳನ್ನು ಕ್ರೈಸ್ತರು ಎನ್ನುವರು. ಶಿಲುಬೆ ಇದರ ಚಿಹ್ನೆ. -: ಯೇಸು ಕ್ರಿಸ್ತ ( ಸಾಮಾನ್ಯ ಶಕ ಪೂರ್ವ 4 – ಸಾಮಾನ್ಯ ಶಕ 30 ):- * ಯೇಸು ಕ್ರಿಸ್ತನು ಸಾಮಾನ್ಯ ಶಕ ಪೂರ್ವ 4 ಡಿಸೆಂಬರ್ 25ರಂದು ಪ್ಯಾಲೆಸ್ಟೈನ್ ನಲ್ಲಿದ್ದ ಜೇರುಸಲೆಂನ ಉತ್ತರಕ್ಕೆ ಐದು ಮೈಲಿ ದೂರದ ಬೆತ್ಲೆಹೆಮ್ ಎಂಬ ಹಳ್ಳಿಯ ಒಂದು ದನದ ಹಟ್ಟಿಯಲ್ಲಿ ಜನಿಸಿದನು. * … Read more

ಜಗತ್ತಿನ ಪ್ರಾಚೀನ ನಾಗರಿಕತೆಗಳು

ಈ ಜಿಪ್ಟ್ ನಾಗರಿಕತೆ ( ಸಾಮಾನ್ಯ ಶಕ ಪೂರ್ವ 4000 – 525 ) *  ಈಜಿಪ್ಟ್ ನಾಗರಿಕತೆ ಜಗತ್ತಿನ ಮೊದಲ ಅತ್ಯಂತ ಪುರಾತನ ನಾಗರೀಕತೆಯ ತೊಟ್ಟಿಲು. * ನೈಲ್ ನದಿಯು ಈ ಜಿಪ್ಟ್ ನಾಗರೀಕತೆಯ ತೊಟ್ಟಿಲಾಗಿದೆ. * ನೈಲ್ ಜಗತ್ತಿನ ಅತ್ಯಂತ ಉದ್ದವಾದ ನದಿ. * ಇದು ಆಫ್ರಿಕಾ ಖಂಡದಲ್ಲಿ ಉತ್ತರಾಭಿಮುಖವಾಗಿ ಹರಿದು ಮೆಡಿಟೇರಿಯನ್ ಸಮುದ್ರವನ್ನು ಸೇರುತ್ತದೆ.       -: ರಾಜಕೀಯ ಚರಿತ್ರೆ :- * ಈ ಜಿಪ್ಪಿನ ದೊರೆಗಳನ್ನು ” ಫೆರೋ” … Read more

ಭಾರತದ ಪ್ರಾಚೀನ ನಾಗರಿಕತೆಗಳು

ಭಾರತದ ಪ್ರಾಚೀನ ನಾಗರಿಕತೆಗಳು, ವೇದಗಳ ಕಾಲ. * 1906 ರಲ್ಲಿ ಲಾರ್ಡ್ ಕರ್ಜನ್ ಭಾರತೀಯ ಪುರಾತತ್ವ ಇಲಾಖೆ ಸ್ಥಾಪಿಸಿದನು. * ಅಲೆಗ್ಸಾಂಡರ್ ಕನ್ನಿಂಗ್ ಹ್ಯಾಮ್ನ ನನ್ನು ಭಾರತೀಯ ಪುರಾತತ್ವ ಇಲಾಖೆಯ ಪಿತಾಮಹ ಎನ್ನುವರು. * ನಾಗರಿಕತೆಯ ಕಾಲವನ್ನು ಪತ್ತೆಹಚ್ಚಲು ಕಾರ್ಬನ್ – 14 ಮತ್ತು ಪೊಟ್ಯಾಸಿಯಂ ಅನ್ನು ಬಳಸುತ್ತಾರೆ. * 1784ರಲ್ಲಿ ಸರ್ ವಿಲಿಯಂ ಜೋನ್ಸ್ ನು ” ದಿ ರಾಯಲ್ ಏಷಿಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ” ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೊದಲ ನಿರ್ದೇಶಕನಾದನು.ಈ … Read more