SBI Youth for India Fellowship 2026: 2026-27 ಫೆಲೋಶಿಪ್‌ಗೆ ನೋಂದಣಿ ಆರಂಭ: ಪದವೀಧರರಿಗೆ ಮಾಸಿಕ 1.10 ಲಕ್ಷ ರೂ. ಅನುದಾನ! ಸಂಪೂರ್ಣ ಮಾಹಿತಿ ಇಲ್ಲಿದೆ

SBI Youth for India Fellowship 2026

SBI Youth for India Fellowship 2026: ಭಾರತದ ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಸಮಾಜಮುಖಿ ಉಪಕ್ರಮವಾದ SBI Youth for India Fellowship 2026-27 ಬ್ಯಾಚ್‌ಗೆ ಅರ್ಜಿ ಆಹ್ವಾನಿಸಿದೆ. ಗ್ರಾಮೀಣ ಭಾರತದ ಅಭಿವೃದ್ಧಿಯಲ್ಲಿ ನೇರವಾಗಿ ಭಾಗವಹಿಸಲು ಬಯಸುವ ಯುವ ಪದವೀಧರರಿಗೆ ಇದು ಸುವರ್ಣಾವಕಾಶವಾಗಿದೆ. 13 ತಿಂಗಳ ಪೂರ್ಣಾವಧಿಯ ಈ ಫೆಲೋಶಿಪ್ ಕಾರ್ಯಕ್ರಮದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಆರ್ಥಿಕ ಪ್ರೋತ್ಸಾಹ, ವಸತಿ-ಆಹಾರ ನೆರವು, ಆರೋಗ್ಯ ವಿಮೆ ಸೇರಿದಂತೆ ಹಲವು ಸೌಲಭ್ಯಗಳು … Read more

Scholarship for Students 2026: ವಿದ್ಯಾರ್ಥಿಗಳಿಗೆ ಭರ್ಜರಿ ಗಿಫ್ಟ್! 2026ರಲ್ಲಿ ಅಬ್ಬಾ ಸಹಾಯಧನ – ಸಂಪೂರ್ಣ ಮಾಹಿತಿ ಇಲ್ಲಿ

Scholarship for Students 2026

Scholarship for Students 2026: ಕರ್ನಾಟಕದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ 2025–26 ಅಕಾಡೆಮಿಕ್ ವರ್ಷದಲ್ಲಿ ಆರ್ಥಿಕ ನೆರವು ನೀಡುವ ವಿಶೇಷ ಯೋಜನೆ ಆರಂಭವಾಗಿದೆ. ಶಾಲೆಯಿಂದ ಪದವಿ, ಸ್ನಾತಕೋತ್ತರ ಹಾಗೂ ವೃತ್ತಿಪರ ಕೋರ್ಸ್‌ಗಳವರೆಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಾವಿರಾರು ರೂಪಾಯಿ ಸಹಾಯಧನ ಲಭ್ಯವಿದೆ. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಇದು ದೊಡ್ಡ ನೆರವಾಗಲಿದೆ. ಈ ಯೋಜನೆ ಬಗ್ಗೆ ಸಂಪೂರ್ಣ ವಿವರ – ಯಾರು ಅರ್ಹರು? ಎಷ್ಟು ಹಣ ಸಿಗುತ್ತದೆ? ಅರ್ಜಿ ಹೇಗೆ ಸಲ್ಲಿಸಬೇಕು? ಕೊನೆಯ ದಿನಾಂಕ ಯಾವುದು? ಎಲ್ಲವೂ ಒಂದೇ … Read more

Sugnananidhi scholarship 2026: ವಿದ್ಯಾರ್ಥಿಗಳಿಗೆ ದೊಡ್ಡ ಸುದ್ದಿ: ಸುಜ್ಞಾನನಿಧಿ ವೃತ್ತಿವೇತನ 2025–26 ಅರ್ಜಿ ಆರಂಭ

Sugnananidhi scholarship 2026

Sugnananidhi scholarship 2026: ಕರ್ನಾಟಕದ ವಿದ್ಯಾರ್ಥಿಗಳಿಗೆ ಖುಷಿ ಸುದ್ದಿ! 2025–26ನೇ ಸಾಲಿನ ಸುಜ್ಞಾನನಿಧಿ ವಿದ್ಯಾರ್ಥಿ ವೃತ್ತಿವೇತನ ಯೋಜನೆಗೆ ಅಧಿಕೃತವಾಗಿ ಅರ್ಜಿ ಆಹ್ವಾನಿಸಲಾಗಿದೆ. ಉನ್ನತ ಶಿಕ್ಷಣ ಪಡೆಯುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಈ ಯೋಜನೆ ಆರ್ಥಿಕ ಬೆಂಬಲ ನೀಡಲಿದೆ. ಡಿಪ್ಲೊಮಾ, ಎಂಜಿನಿಯರಿಂಗ್, ನರ್ಸಿಂಗ್, ಫಾರ್ಮಸಿ, ಕೃಷಿ ಸೇರಿದಂತೆ ಅನೇಕ ಕೋರ್ಸ್‌ಗಳ ವಿದ್ಯಾರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. Sugnananidhi scholarship 2026: ಅರ್ಜಿ ದಿನಾಂಕಗಳು 👉 ಅರ್ಜಿ ಆರಂಭ: 07 ನವೆಂಬರ್ 2025 👉 ಕೊನೆಯ ದಿನಾಂಕ: 31 ಮಾರ್ಚ್ 2026 … Read more

Scholarships Good News: 1,00,000 ರೂ. ಸಿಗಲಿದೆ ಸ್ಕಾಲರ್‌ಶಿಪ್‌, ಎಲ್ಲಿ ಮತ್ತು ಯಾರೆಲ್ಲ ಅರ್ಹರು ನೋಡಿ.

Scholarship

Scholarships Good News: 1,00,000 ರೂ. ಸಿಗಲಿದೆ ಸ್ಕಾಲರ್‌ಶಿಪ್‌, ಎಲ್ಲಿ ಮತ್ತು ಯಾರೆಲ್ಲ ಅರ್ಹರು ನೋಡಿ. Scholarships Good News:ವಿದ್ಯಾರ್ಥಿಗಳಿಗೆ ಇಲ್ಲೊಂದು ಭರ್ಜರಿ ಸುದ್ದಿ ಇದೆ. ವಿವಿಧ ಪ್ರತಿಷ್ಠಿತ ಸಂಸ್ಥೆಗಳಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ (Scholarships) ಅರ್ಜಿ ಆಹ್ವಾನಿಸಲಾಗಿದೆ. ಸಾಮಾನ್ಯ ಮತ್ತು ವೃತ್ತಿಪರ ಕೋರ್ಸ್ ಮಾಡುತ್ತಿರುವವರು. ಪರಿಸರಕ್ಕೆ ಸಂಬಂಧಿಸಿದಂತೆ ವಿವಿಧ ಕ್ಷೇತ್ರಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್.ಡಿ ಮಾಡುತ್ತಿರುವವರು ಸೇರಿದಂತೆ ಹಲವರಿಗೆ ಈ ಸ್ಕಾಲರ್ ಶಿಪ್(Scholarships) ಸಿಗಲಿದೆ. ವಿವಿಧ ಪ್ರತಿಷ್ಠಿತ ಸಂಸ್ಥೆಗಳ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನಿಸಲಾಗಿದೆ. ಹಾಗಾದರೆ … Read more

Department of Social Welfare:  ಸಮಾಜ ಕಲ್ಯಾಣ ಇಲಾಖೆ ರೂಪಾಯಿ. 10.000 ಶಿಷ್ಯ ವೇತನ, ಅರ್ಜಿ ಹಾಕಲು ಅರ್ಹತೆಗಳು ಏನು ? -2024.

Department of Social Welfare:

Department of Social Welfare:  ಸಮಾಜ ಕಲ್ಯಾಣ ಇಲಾಖೆ ರೂಪಾಯಿ. 10.000 ಶಿಷ್ಯ ವೇತನ, ಅರ್ಜಿ ಹಾಕಲು ಅರ್ಹತೆಗಳು ಏನು ? -2024. ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರೆ  ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ವಾಟ್ಸ್ ಅಪ್ ) ತಾವು ಜಾಯಿನ್ ಆಗಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ . ಪ್ರತಿದಿನ ನಾವು ಹಾಕುವ  ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ.   Department of Social Welfare: … Read more

Aadhar Model Smart Card To Farmers: ರೈತರಿಗೆ ಕೇಂದ್ರ ಸರ್ಕಾರದಿಂದ ಆಧಾರ್‌ ಮಾದರಿ ಸ್ಮಾರ್ಟ್ ಕಾರ್ಡ್: ಇದರ ಅನುಕೂಲತೆಗಳೇನು?-2024.

Aadhar Model Smart Card To Farmers:

Aadhar Model Smart Card To Farmers: ರೈತರಿಗೆ ಕೇಂದ್ರ ಸರ್ಕಾರದಿಂದ ಆಧಾರ್‌ ಮಾದರಿ ಸ್ಮಾರ್ಟ್ ಕಾರ್ಡ್: ಇದರ ಅನುಕೂಲತೆಗಳೇನು?-2024. ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ವಾಟ್ಸ್ ಅಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ  ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ. Aadhar Model Smart Card To Farmers:ಮುಂದಿನ ತಿಂಗಳಿನಿಂದಲೇ ರೈತರಿಗೆ ಆಧಾರ್ ಮಾದರಿಯ ವಿಶಿಷ್ಟ ಗುುತಿನ … Read more

ಭಾಗ್ಯಲಕ್ಷ್ಮೀ ಯೋಜನೆ: 2.30 ಲಕ್ಷ ಜನರಿಗೆ ಗುಡ್‌ನ್ಯೂಸ್‌ !-2024.

ಭಾಗ್ಯಲಕ್ಷ್ಮೀ ಯೋಜನೆ:

ಭಾಗ್ಯಲಕ್ಷ್ಮೀ ಯೋಜನೆ: 2.30 ಲಕ್ಷ ಜನರಿಗೆ ಗುಡ್‌ನ್ಯೂಸ್‌ !-2024.   ಭಾಗ್ಯಲಕ್ಷ್ಮೀ ಯೋಜನೆ: ಬಡಕುಟುಂಬದ ಇಬ್ಬರು ಹೆಣ್ಣುಮಕ್ಕಳಿಗೆ ನೀಡುವ ಭಾಗ್ಯಲಕ್ಷ್ಮೀ ಯೋಜನೆ ಅಥವಾ ಭಾಗ್ಯಲಕ್ಷ್ಮೀ ಸುಕನ್ಯಾ ಯೋಜನೆಗೆ 18 ವರ್ಷ ತುಂಬಿದ್ದು, 2.30 ಲಕ್ಷ ಮಂದಿಗೆ ಮೆಚ್ಯೂರಿಟಿ ಹಣ ಕೈ ಸೇರಲಿದೆ. ಮಾಜಿ ಸಿಎಂ ಯಡಿಯೂರಪ್ಪ 2006-7 ರಲ್ಲಿ ಆರಂಭಿಸಿದ ಯೋಜನೆ ಇದಾಗಿದೆ. ಆರಂಭದಲ್ಲಿ ಎಲ್‌ಐಸಿಯೊಂದಿಗೆ ಆರಂಭಿಸಿದ ಯೋಜನೆ 2020 ರ ಬಳಿಕ ಅಂಚೆ ಕಚೇರಿಗೆ ವರ್ಗ ಆಗಿದೆ. ರಾಜ್ಯದಲ್ಲಿ ಭಾಗ್ಯಲಕ್ಷ್ಮೀ ಬಾಂಡ್ ಪಡೆದವರು 34.50 ಲಕ್ಷ ಮಂದಿ … Read more

Pension scheme:ಪಿಂಚಣಿ ಯೋಜನೆ ಬದಲಾಗಿದ್ದೇಕೆ?-2024.

Pension scheme:ಪಿಂಚಣಿ ಯೋಜನೆ ಬದಲಾಗಿದ್ದೇಕೆ?-2024. ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ಫೇಸ್ಬುಕ್ ಗ್ರೂಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ  ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ. Pension scheme: ಪಿಂಚಣಿ ಎನ್ನುವುದು ಸರ್ಕಾರಿ ನೌಕರಿಯ ಪ್ರಮುಖ ಆಕರ್ಷಣೆಯಾಗಿದ್ದ ಕಾಲವೊಂದಿತ್ತು. 2004ರಲ್ಲಿ ಹೊಸ ಪಿಂಚಣಿ ಯೋಜನೆ ಜಾರಿ ಮೂಲಕ ದಶಕಗಳಿಂದ ಅಸ್ತಿತ್ವದಲ್ಲಿದ್ದ ಪಿಂಚಣಿ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಯಿತು. ಅದರಲ್ಲಿ ಹಲವು … Read more

Unified Pension Scheme: ಏಕೀಕೃತ ಪಿಂಚಣಿ ಯೋಜನೆ ಜಾರಿಗೆ ಸರ್ಕಾರದ ನಿರ್ಧಾರ-2024.

Unified Pension Scheme:

Unified Pension Scheme: ಏಕೀಕೃತ ಪಿಂಚಣಿ ಯೋಜನೆ ಜಾರಿಗೆ ಸರ್ಕಾರದ ನಿರ್ಧಾರ-2024. Unified PensionScheme: ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್‌) ಗೆ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸರ್ಕಾರ ಏಕೀಕೃತ ಪಿಂಚಣಿ ಯೋಜನೆಯನ್ನು (ಯುಪಿಎಸ್) ಜಾರಿ ಮಾಡಲು ನಿರ್ಧರಿಸಿದೆ. ಈ ಯೋಜನೆಯಿಂದ 23 ಲಕ್ಷ ಕೇಂದ್ರ ಸರ್ಕಾರಿ ನೌಕರರು ಪ್ರಯೋಜನ ಪಡೆಯಲಿದ್ದಾರೆ ಎಂದು ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಹೊಸ ಪಿಂಚಣಿ ಯೋಜನೆಯನ್ನು ಆರಂಭಿಸಿತ್ತು. ಬಿಜೆಪಿಯೇತರ ರಾಜ್ಯಗಳ ವಿರೋಧ … Read more

Agricultural Subsidy to Farmers of the State: ರಾಜ್ಯದ ರೈತರಿಗೆ ಕೃಷಿ ಸಹಾಯಧನ ಯೋಜನೆಗೆ ಅರ್ಜಿ ಆಹ್ವಾನ! -2024.

Agricultural Subsidy to Farmers of the State: ರಾಜ್ಯದ ರೈತರಿಗೆ ಕೃಷಿ ಸಹಾಯಧನ ಯೋಜನೆಗೆ ಅರ್ಜಿ ಆಹ್ವಾನ! -2024. Agricultural Subsidy to Farmers of the State:  ರಾಜ್ಯದ ರೈತ  ವರ್ಗದವರಿಗೆ ಸರ್ಕಾರವು ಅನೇಕ ಸಹಾಯಧನ ಯೋಜನೆಗಳನ್ನು ಜಾರಿಗೆ ತರುತ್ತಿರುತ್ತದೆ. ಕೃಷಿ ಇಲಾಖೆಯು ರೈತರು ಮಳೆ ನೀರನ್ನು ಸಂಗ್ರಹಿಸಿ ಕೃಷಿಯಲ್ಲಿ ಸದ್ಬಳಕೆ ಮಾಡಲು ರೈತರನ್ನು ಉತ್ತೇಜಿಸುವ ಸಲುವಾಗಿ ಕರ್ನಾಟಕ ಸರ್ಕಾರವು ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿ ವಿವಿದ ಸೌಲಭ್ಯಗಳನ್ನು ಪಡೆದುಕೊಳ್ಳಲು ರೈತರಿಂದ … Read more