ಕನ್ನಡದ ಖ್ಯಾತ ನಿರೂಪಕಿ ಅಪರ್ಣ ಇನ್ನಿಲ್ಲ.-2024.

ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಇನ್ನಿಲ್ಲ,-2024.   ಕಳಚಿತು ಅಚ್ಚ ಕನ್ನಡದ ಕೊಂಡಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣಾ ಅವರು ಬೆಂಗಳೂರಿನ ಬನಶಂಕರಿಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರ ಮಸಣದ ಹೂವು ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದ ಅಪರ್ಣಾ ಅವರು ಹಿಂದಿರುಗಿ ನೋಡಿರಲಿಲ್ಲ. ನಟನೆ, ನಿರೂಪಣೆ, ಕಿರುತೆರೆಯಲ್ಲಿ ಅವರು ಮಿಂಚಿದ್ದರು. ಬೆಂಗಳೂರು: ಕನ್ನಡಿಗರಲ್ಲದವರೂ ತಲೆದೂಗುವಂತೆ ಕನ್ನಡ (Kannada) ಮಾತನಾಡುತ್ತಿದ್ದ, ಸ್ಪಷ್ಟ ಉಚ್ಚಾರ, ಅದಕ್ಕೆ ತಕ್ಕ ಹಾವ-ಭಾವ, ನಿರೂಪಣೆ ವೇಳೆ ಕನ್ನಡದ ಪದಗಳನ್ನು ಪೋಣಿಸುತ್ತಿದ್ದ ಕರ್ನಾಟಕದ ಖ್ಯಾತ ನಿರೂಪಕಿ … Read more

40 ಲಕ್ಷ ಬಿಪಿಎಲ್ ಕಾರ್ಡ್ ಗೆ ಕಂಟಕ? ಸರ್ಕಾರಿದಿಂದ ಹೊಸ ಆದೇಶ ಜಾರಿ-2024.

40 ಲಕ್ಷ ಬಿಪಿಎಲ್ ಕಾರ್ಡ್ ಗೆ ಕಂಟಕ? ಸರ್ಕಾರಿದಿಂದ ಹೊಸ ಆದೇಶ ಜಾರಿ-2024. ಅನ್ನಭಾಗ್ಯಕ್ಕಾಗಿ ಅಲ್ಲ, ಆರೋಗ್ಯ, ಕೃಷಿ ಸೌಲಭ್ಯಗಳಿಗಾಗಿ ಬಿಪಿಎಲ್‌ 40 ಲಕ್ಷ ಬಿಪಿಎಲ್‌ಗೆ ಕಂಟಕ? ರಾಜ್ಯದಲ್ಲಿ ಸುಮಾರು 40 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ದಾರರಿಗೆ ಕಂಟಕ ಎದುರಾಗಲಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಸದ್ಯ ಬಿಪಿಎಲ್, ಅಂತ್ಯೋದಯ ಅನ್ನ ಯೋಜನೆ ಸೇರಿ 1.27 ಕೋಟಿ ಕಾರ್ಡ್ ಗಳಿವೆ. 4.36 ಕೋಟಿಗೂ ಅಧಿಕ ಫಲಾನುಭವಿಗಳಿದ್ದಾರೆ. ಇದರಲ್ಲಿ ಲಕ್ಷಾಂತರ ಕಾರ್ಡ್‌ಗಳನ್ನು ಅರ್ಹತೆಯಿಲ್ಲದವರೂ ಪಡೆದು, … Read more

ಅಡುಗೆ ಅನಿಲ ಇ- ಕೆವೈಸಿ ಕುರಿತು ಕೇಂದ್ರ ಸಚಿವರ ಪ್ರಮುಖ ಪ್ರತಿಕ್ರಿಯೆ…-2024.

  ಅಡುಗೆ ಅನಿಲ ಇ- ಕೆವೈಸಿ ಕುರಿತು ಕೇಂದ್ರ ಸಚಿವರ ಪ್ರಮುಖ ಪ್ರತಿಕ್ರಿಯೆ…-2024. ಹಲೋ ಗೆಳೆಯರೆ, ಗೃಹಬಳಕೆಯ ಸಿಲಿಂಡರ್‌ಗಳನ್ನು ಬಳಸುತ್ತಿರುವವರು ಇಕೆವೈಸಿ ಮಾಡಲು ಹೇಳಲಾಗುತ್ತದೆ. ಪರಿಣಾಮವಾಗಿ, ಅನೇಕ ಗ್ರಾಹಕರು eKYC ಮಾಡಿದ್ದಾರೆ, LPG ಸಿಲಿಂಡರ್‌ಗಳಿಗೆ eKYC ಗೆ ಯಾವುದೇ ಗಡುವು ಇಲ್ಲ ಎಂದು ಪುರಿ ಬರೆದ ಪತ್ರಕ್ಕೆ ಪ್ರತಿಕ್ರಿಯೆಯಾಗಿ X (ಹಿಂದೆ Twitter) ನಲ್ಲಿ ಟ್ವೀಟ್ ಮಾಡಿದ್ದಾರೆ ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್. ಮಸ್ಟರಿಂಗ್ ಕಡ್ಡಾಯವಾಗಿದ್ದರೂ ಆಯಾ ಗ್ಯಾಸ್ ಏಜೆನ್ಸಿಗಳಲ್ಲಿ ಮಾಡುವಂತೆ ಕೇಳಲಾಗುತ್ತಿದ್ದು, ಸಾಮಾನ್ಯ … Read more

ಐಸಿಸಿ ಅಧ್ಯಕ್ಷ ಚುನಾವಣೆಗೆ ಜಯ್ ಶಾ ಸ್ಪರ್ಧೆ? -2024.

ಐಸಿಸಿ ಅಧ್ಯಕ್ಷ ಚುನಾವಣೆಗೆ ಜಯ್ ಶಾ ಸ್ಪರ್ಧೆ? -2024. ನವೆಂಬರ್‌ನಲ್ಲಿ ಅಧ್ಯಕ್ಷೀಯ ಚುನಾವಣೆ |ಶಾ ಸ್ಪರ್ಧಿಸಿದರೆ ಅವಿರೋಧ ಆಯ್ಕೆ.    ಅಂತಾರಾಷ್ಟ್ರೀಯ ಕ್ರಿಕೆಟ್ ಆಯೋಜಿಸುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸ್ಥಾನದ ಅವಧಿಯು ಮುಕ್ತಾಯ ಹಂತಕ್ಕೆ ಬಂದಿದ್ದು, ಹಾಲಿ ಅಧ್ಯಕ್ಷಗ್ರೆಗ್ ಬಾರ್ಕ್ಸ ಅವರ ಅಧಿಕಾರಾವಧಿ ಮುಕ್ತಾಯಗೊಳ್ಳ ಲಿದೆ. ಈ ಹಿಲೆ 98 ಯಲ್ಲಿ ಭಾರತೀಯ ಕ್ರಿಕೆಟ್ ಮಂಡಳಿಯ ಕಾರ್ಯ ದರ್ಶಿ ಜಯ್ ಶಾ ಅವರು ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಲಿದ್ದಾರೆ ಎನ್ನಲಾ ಗುತ್ತಿದೆ. ತನ್ನ ಅಧಿಕಾರಾ ವಧಿಯಲ್ಲಿ ಭಾರತ … Read more

ಐಟಿ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಕೊನೇ ದಿನ -2024.

ಐಟಿ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಕೊನೇ ದಿನ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಗಡುವು ಸಮೀಪಿಸಿದ್ದು, ಜುಲೈ 31 ಕೊನೆಯ ದಿನವಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರಕ್ರಿಯೆ ಸರಳಗೊಳಿಸಲಾಗಿದ್ದು, ತೆರಿಗೆದಾರರೇ ಇಲಾಖೆಯ ವೆಬ್‌ಸೈಟ್‌ಗೆ ಲಾಗಿನ್ ಆಗಿ ಐಟಿ ರಿಟರ್ನ್ಸ್ ಸಲ್ಲಿಸಬಹುದಾಗಿದೆ.        ದಂಡ ಎಷ್ಟು? ಆಯಾ ವರ್ಷಕ್ಕೆ ಸಂಬಂಧಿಸಿದ ಐಟಿ ರಿಟರ್ನ್ಸ್‌ಗಳನ್ನು ಆದಾಯ ತೆರಿಗೆಯ ಸೆಕ್ಷನ್ 139(1)ರ ಅನ್ವಯ ಜುಲೈ 31ರೊಳಗೆ ತೆರಿಗೆ ಇಲಾಖೆ ಸಲ್ಲಿಸಬೇಕು. ಈ ಗಡುವು ಮೀರಿ ರಿಟರ್ನ್ಸ್ ಸಲ್ಲಿಸುವುದಿದ್ದರೆ ಸೆಕ್ಷನ್ 234 ಎಫ್ … Read more

ಪಿ‌ಎಮ್ ಕಿಸಾನ್ ಯೋಜನೆ ರೈತರಿಗೆ ಶುಭ ಸುದ್ದಿ! ಈ ಬಾರಿ ಬಡ್ಜೆಟ್ ನಲ್ಲಿ 2000 ರೂ ಹೆಚ್ಚಳಕ್ಕೆ ಶಿಫಾರಸ್ಸು.

  ಪಿ‌ಎಮ್ ಕಿಸಾನ್ ಯೋಜನೆ ರೈತರಿಗೆ ಶುಭ ಸುದ್ದಿ! ಈ ಬಾರಿ ಬಡ್ಜೆಟ್ ನಲ್ಲಿ 2000 ರೂ ಹೆಚ್ಚಳಕ್ಕೆ ಶಿಫಾರಸ್ಸು. ರೈತ ಬಾಂಧವರೇ, ಪಿ‌ಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ(PM kisan samman nidhi yojana) ಅಡಿಯಲ್ಲಿ ರೈತರಿಗೆ ನೀಡಲಾಗುತ್ತಿದ್ದ ಹಣದ ನೆರವನ್ನು ಕೇಂದ್ರ ಸರ್ಕಾರ ಹೆಚ್ಚಿಸಲಿದೆ ಅನ್ನುವ ಬಹುಮುಖ್ಯ ಸುದ್ದಿ ಈಗ ಹೊರಗಡೆ ಬಂದಿದ್ದು, ಈ ಸಂಬಂದಿತ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ. ಪಿ‌ಎಮ್ ಕಿಸಾನ್ ಯೋಜನೆಯ ವಿವರ. ರೈತ ಬಾಂಧವರೇ,  ಪಿ‌ಎಮ್ ಕಿಸಾನ್ ಯೋಜನೆಯನ್ನು(PM … Read more

ಪಠ್ಯಪುಸ್ತಕ ತುಂಬಿದ್ದ ಗೋಡೌನ್‌ಗಳ ಮೇಲೆ ದಾಳಿ ಶಾಲೆಗಳಿಗೆ ಪಠ್ಯ ಪುಸ್ತಕ ತಲುಪಿಸದೆ ಬಿಇಒಗಳ ನಿರ್ಲಕ್ಷ್ಯಪತ್ತೆ | ಪಠ್ಯಪುಸ್ತಕ ಸಂಘದಿಂದ ಪರಿಶೀಲನೆ-2024.

ಪಠ್ಯಪುಸ್ತಕ ತುಂಬಿದ್ದ ಗೋಡೌನ್‌ಗಳ ಮೇಲೆ ದಾಳಿ ಶಾಲೆಗಳಿಗೆ ಪಠ್ಯ ಪುಸ್ತಕ ತಲುಪಿಸದೆ ಬಿಇಒಗಳ ನಿರ್ಲಕ್ಷ್ಯಪತ್ತೆ | ಪಠ್ಯಪುಸ್ತಕ ಸಂಘದಿಂದ ಪರಿಶೀಲನೆ. ಶಾಲಾವಾರು ಬೇಡಿಕೆಗಳಿಗೆ ಅನುಗುಣವಾಗಿ ಪ್ರಸಕ್ತ ಸಾಲಿನ ಪಠ್ಯಪುಸ್ತಕಗಳನ್ನು ತಾಲ್ಲೂಕು (ಬ್ಲಾಕ್) ಹಂತಕ್ಕೆ ಸರಬರಾಜು ಮಾಡಿದ್ದರೂ ಅವುಗಳನ್ನು ಶಾಲೆಗಳಿಗೆ ತಲುಪಿಸದೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದುಕರ್ನಾಟಕಪಠ್ಯ ಪುಸ್ತಕಸಂಘ (ಕೆಟಿಬಿಎಸ್) ಗುರುವಾರ ವಿವಿಧೆಡೆ ನಡೆಸಿದ ಪರಿಶೀಲನೆ ವೇಳೆ ಕಂಡು ಬಂದಿದೆ. ಶಾಲೆಗಳುಆರಂಭವಾಗಿ ತಿಂಗಳಾದರೂಪಠ್ಯಪುಸ್ತಕಗಳು ಪೂರ್ಣ ಪ್ರಮಾಣದಲ್ಲಿ ಶಾಲೆಗಳಿಗೆ ತಲುಪದಿರುವ ಬಗ್ಗೆ ‘ಕನ್ನಡಪ್ರಭ’ ಬುಧವಾರ ಪ್ರಕಟಿಸಿದ್ದ ವಿಶೇಷ ವರದಿ ಹಿನ್ನೆಲೆಯಲ್ಲಿ … Read more

ಜಗತ್ತಿನ ಮಾರಕ ಸ್ಫೋಟಕ್ ಅಭಿವೃದ್ಧಿಪಡಿಸಿದ ಭಾರತ -2024.

ಜಗತ್ತಿನ ಮಾರಕ ಸ್ಫೋಟಕ ಅಭಿವೃದ್ಧಿಪಡಿಸಿದ ಭಾರತ. ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆ ಸಾಧಿ ಸುವ ಹಾದಿಯಲ್ಲಿ ಮಾರಣಾಂತಿಕ ಸ್ಫೋಟಕ ಸೆಬೆಕ್ಸ್-2 ತಯಾರು. ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆ ಸಾಧಿಸುವ ಪ್ರಮುಖ ಹಾದಿಯಲ್ಲಿ ಭಾರತ, ಟ್ರಿನಿಟ್ರೊಟೊಲುಯೆನ್ (ಟಿಎನ್‌ಟಿ) ಪ್ರಮಾಣೀಕರಣಕ್ಕಿಂತ ಹೆಚ್ಚು ಮಾರಕವಾದ ಸ್ಪೋಟಕ ಅಭಿವೃದ್ಧಿಪಡಿಸಿದೆ. ಮೇಕ್ ಇನ್ ಇಂಡಿಯಾ ಉಪಕ್ರಮದಲ್ಲಿ ಸ್ಪೋಟಕ ಮಾಪನವಾದ ಪ್ರಮಾಣಿತ ಟಿಎನ್‌ಟಿಗಿಂತ 2 ಪಟ್ಟು ಹೆಚ್ಚು ಮಾರಕವಾದ ಸ್ಪೋಟಕ నీటిలో-2(ఎనో ఇబిఇఎố-2) ತಯಾರಿಸಿದ್ದು, ಇದು ಜಗತ್ತಿನಲ್ಲಿಯೇ ಸಿಡಿತಲೆಗಳು, ವೈಮಾನಿಕ ಬಾಂಬ್ ಗಳು, ಫಿರಂಗಿ ಶೆಲ್‌ ಗಳು ಮತ್ತು … Read more

ರೈತರಿಗೆ ಭರ್ಜರಿ ಶುಭ ಸುದ್ದಿ.!! ಈ ಯೋಜನೆಯಿಂದ 50 ಲಕ್ಷ ರೂಪಾಯಿ ನಿಮ್ಮದಾಗಲಿದೆ.

 ರೈತರಿಗೆ ಭರ್ಜರಿ ಶುಭ ಸುದ್ದಿ.!! ಈ ಯೋಜನೆಯಿಂದ  50 ಲಕ್ಷ ರೂಪಾಯಿ ನಿಮ್ಮದಾಗಲಿದೆ. ಹಲೋ ರೈತ ಬಾಂಧವರೆ, ರೈತರ ಆದಾಯ ಹೆಚ್ಚಿಸಲು ಕೃಷಿ ಜತೆಗೆ ಪಶುಪಾಲನೆ ಮಾಡುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಇದಕ್ಕಾಗಿ ರಾಷ್ಟ್ರೀಯ ಜಾನುವಾರು ಮಿಷನ್ ಅನ್ನು ಸರ್ಕಾರ ನಡೆಸುತ್ತಿದೆ. ಇದರಡಿ ಹಲವು ಯೋಜನೆಗಳ ಮೂಲಕ ರೈತರಿಗೆ ಪಶುಪಾಲನೆ ಕೆಲಸಕ್ಕೆ ನೆರವು ನೀಡಲಾಗುತ್ತದೆ. ವಿಶೇಷವೆಂದರೆ ಇದರಡಿ ಪಶುಪಾಲಕ ರೈತರು 50 ಲಕ್ಷ ರೂ.ವರೆಗೆ ಸಹಾಯಧನ ಪಡೆಯಬಹುದು. ಈ ಯೋಜನೆಯ ಬಗೆಗಿನ ಹೆಚ್ಚಿನ ಮಾಹಿತಿಯನ್ನು ತಿಳಿದುಕೋಳ್ಳಲು ತಪ್ಪದೇ ಕೊನೆವರೆಗೂ ಓದಿ. ರಾಷ್ಟ್ರೀಯ … Read more

ರೈತರಿಗೆ ಶುಭ ಸುದ್ಧಿ, ಕೊಳವೆ ಬಾವಿ ವಿಫಲವಾದರೆ ಸರ್ಕಾರದಿಂದ ಸಹಾಯ-2024.

ರೈತರಿಗೆ ಶುಭ ಸುದ್ದಿ,ಕೊಳವೆ ಬಾವಿ ವಿಫಲವಾದವರಿಗೆ ಸರ್ಕಾರದಿಂದ ಸಹಕಾರ-2024. ಹಲೋ ರೈತ ಬಾಂಧವರೆ, ಖಾರಿಫ್ ಹಂಗಾಮಿನಲ್ಲಿ ರೈತರಿಗೆ ನೀರಾವರಿ ಕೆಲಸದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸರ್ಕಾರದಿಂದ ಪ್ರಯತ್ನ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೊಳವೆ ಬಾವಿಗಳನ್ನು ಅಳವಡಿಸುವ ಷರತ್ತುಗಳನ್ನು ಬದಲಿಸಿದೆ. ರೈತರ ಹಿತದೃಷ್ಟಿಯಿಂದ ನಿರ್ಧಾರ ಕೈಗೊಂಡಿರುವ ರಾಜ್ಯ ಸರ್ಕಾರ ಒಂದು ಕೊಳವೆ ಬಾವಿ ವಿಫಲವಾದರೆ ಜಮೀನಿನಲ್ಲಿ 50 ಮೀಟರ್ ವ್ಯಾಪ್ತಿಯಲ್ಲಿ ಮತ್ತೊಂದು ಕೊಳವೆ ಬಾವಿ ಅಳವಡಿಸಲು ಅನುಮತಿ ನೀಡಿದೆ. ಈ ಯೋಜನೆಯ ಬಗೆಗಿನ ಹೆಚ್ಚಿನ ವಿವರವನ್ನು  … Read more