ಮೂಲಭೂತ ಹಕ್ಕುಗಳು. TET, GPSTR, HSTR, PDO, FDA, SDA All Competative exam notes.

ಸಂವಿಧಾನದ ಭಾಗ – 3 ವಿಧಿ 12-35. 1. ಸಮಾನತೆಯ ಹಕ್ಕು. * 14ನೇ ವಿಧಿ ಅನ್ವಯ :- ” ಕಾನೂನಿನ ಎದುರಿನಲ್ಲಿ ಸಮಾನತೆ ಮತ್ತು ರಕ್ಷಣೆ” * 15 ನೇ ವಿಧಿ ಅನ್ವಯ :- ” ಸಾರ್ವಜನಿಕ ಸ್ಥಳಗಳಲ್ಲಿ ತಾರತಮ್ಯ ನಿಷೇಧ” * 16ನೇ ವಿಧಿ ಅನ್ವಯ :- ಯಾವುದೇ ವ್ಯಕ್ತಿಗೆ ” ಸಾರ್ವಜನಿಕ ಹುದ್ದೆಯಲ್ಲಿ ತಾರತಮ್ಯ ನಿಷೇಧ ” * 17ನೇ ವಿಧಿ ಅನ್ವಯ :- ” ಅಸ್ಪಶ್ಯತೆಯ ಆಚರಣೆಯ ನಿಷೇಧ ” * … Read more

ಭಾರತದ ಸಂವಿಧಾನ ( ಭಾಗ-02). TET, GPSTR, HSTR, PDO, FDA, SDA All Competative exam notes.

 -: ಸಂವಿಧಾನದ ಇತ್ತೀಚಿನ ತಿದ್ದುಪಡಿಗಳು :- * 105 ನೇ ತಿದ್ದುಪಡಿ -2021 * 100 ನೇ ತಿದ್ದುಪಡಿ ಕಾಯ್ದೆ – 2015 ದಿನಾಂಕ – 2015 ಮೇ 6 ಮತ್ತು 7 * 119 ನೇ ತಿದ್ದುಪಡಿ ಮಸೂದೆ 100ನೇ ತಿದ್ದುಪಡಿ ಕಾಯ್ದೆಯಾಯಿತು. ವಿಷಯ :- ಲ್ಯಾಂಡ್ ಬೌಂಡರಿ ಒಪ್ಪಂದವನ್ನು ಅನುಷ್ಠಾನಕ್ಕೆ ತರಲು ಸಂವಿಧಾನದ ಮೊದಲ ಸೂಚಿಯನ್ನು ತಿದ್ದುಪಡಿ ಮಾಡಲಾಯಿತು. ಇದರ ಪ್ರಕಾರ ಬಾಂಗ್ಲಾದೇಶದಲ್ಲಿ ಇದ್ದ ಭಾರತದ 111 ಸುತ್ತುವರಿದ ಪ್ರದೇಶಗಳನ್ನು ಮತ್ತು ಭಾರತದಲ್ಲಿದ್ದ 51 … Read more

ಭಾರತದ TET, GPSTR, HSTR, PDO, FDA, SDA All Competative exam notes.

-: ಪ್ರಸ್ತುತ ಸಂವಿಧಾನದಲ್ಲಿ ಆಗಿರುವ ಬದಲಾವಣೆಗಳು:- * ಭಾಗಗಳು-25 * ಅನುಸೂಚಿಗಳು -12 * ತಿದ್ದುಪಡಿಗಳು – 105(OBC ಮಸೂದೆ) * ವಿಧಿಗಳು -465(470) ಮೂಲ ಸಂವಿಧಾನದಲ್ಲಿರುವ ಅಂಶಗಳು ಅಂದರೆ ಸಂವಿಧಾನ ಜಾರಿಗೆ ಬಂದಾಗಿನಿಂದ( ಸಂವಿಧಾನ ಜಾರಿಗೆ ಬಂದದ್ದು 1950 ಜನವರಿ 26). * ಆದರೆ ಸಂವಿಧಾನವನ್ನು ಅಂಗೀಕರಿಸಿದ ವರ್ಷ 1949 ನವಂಬರ್ 26. * ಭಾಗಗಳು -22 * ಅನುಸೂಚಿಗಳು -8 * ವಿಧಿಗಳು -395 -: ಸಂವಿಧಾನದ ಭಾಗಗಳು:-  ಭಾಗಗಳು ಮತ್ತು ವಿಷಯ ವಸ್ತು. … Read more

ಗಾಂಧೀಜಿ ಯುಗ (ಭಾಗ-2). TET, GPSTR, HSTR, PDO, FDA, SDA All Competative exam notes.

 -: ಪೂರ್ಣ ಸ್ವರಾಜ್ಯ :- * 1929 ರಲ್ಲಿ ಲಾಹೋರನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಸಂಪೂರ್ಣ ಸ್ವಾತಂತ್ರ್ಯದ ನಿರ್ಣಯವನ್ನು ಮಂಡಿಸಲಾಯಿತು. * 1939 ರಲ್ಲಿ ಜನವರಿ 26 ರಂದು ಪೂರ್ಣ ಸ್ವರಾಜ್ಯ ದಿನ ಎಂದು ಆಚರಿಸಲು ಅಧಿವೇಶನದಲ್ಲಿ ನಿರ್ಧರಿಸಲಾಯಿತು.ಐತಿಹಾಸಿಕ ಸಂಭ್ರಮಾಚರಣೆಯ ದಿನದ ನೆನಪನ್ನು ಹಸಿರಾಗಿಸಲು ಸ್ವತಂತ್ರ ಭಾರತದ ಸಂವಿಧಾನವನ್ನು ಜನವರಿ 26 1950 ರಂದು ಅಂಗೀಕರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಆ ದಿನವನ್ನು ಗಣರಾಜ್ಯೋತ್ಸವ ದಿನವಾಗಿ ಆಚರಿಸಲಾಗುತ್ತದೆ. -: ನಾಗರಿಕ ಕಾನೂನು ಭಂಗ ಚಳುವಳಿ :- * … Read more

ಗಾಂಧಿ ಯುಗ(1919-1947). TET, GPSTR, HSTR, PDO, FDA, SDA, All Competative exam notes.

 -: ಗಾಂಧಿ ಯುಗ (1919-1947):- * ಗಾಂಧೀಜಿಯವರು ಸಾಮಾನ್ಯ ಶಕ 1869 ರ ಅಕ್ಟೋಬರ್ 2 ರಂದು ಗುಜರಾತ್ ರಾಜ್ಯದ ಪೋರ್ಬಂದರ್ ಎಂಬಲ್ಲಿ ಕರಮ್ ಚಂದ್ ಗಾಂಧಿ ಮತ್ತು ಪುತಲೀಬಾಯಿ ಅವರ ಮಗನಾಗಿ ಜನಿಸಿದರು. -: ಗಾಂಧೀಜಿಯವರ ಜೀವನದ ಮೇಲೆ ಪ್ರಭಾವ ಬೀರಿದ ಕೃತಿಗಳು :- * ಭಗವದ್ಗೀತೆ * ಜಾನ್ ರಸ್ಕಿನ್ ನ ಕೊನೆಯ ತನಕ (Unto this last). * ಟಾಲ್ ಸ್ಟಾಯ್ ಅವರ ನಿನ್ನಂತರಂಗವೇ ದೇವರ ರಾಜ್ಯ (The kingdom of God … Read more

ಸ್ವಾತಂತ್ರ ಹೋರಾಟಗಳು ( ಭಾಗ-03). TET, GPSTR, HSTR, PDO, FDA, SDA, All Competative exam notes.

-: ಬಂಗಾಳದ ವಿಭಜನೆ (1905):- * 1911ರಲ್ಲಿ ವಿಭಜನೆಯನ್ನು ಬ್ರಿಟಿಷರು ರದ್ದು ಮಾಡಬೇಕಾಯಿತು. -: ಮುಸ್ಲಿಂ ಲೀಗ್ ಸ್ಥಾಪನೆ (1906):- * ಸಾಮಾನ್ಯ ಶಕ 1906 ರಲ್ಲಿ ಮುಸ್ಲಿಂ ನಿಯೋಗವೊಂದು ಭಾರತದ ವೈಸ್ರಾಯ್ ಆಗಿದ್ದ ಮಿಂಟೋ ಅವರನ್ನು ಭೇಟಿ ಮಾಡಿತು. ಈ ಭೇಟಿಯ ಪ್ರೇರಣೆಯಿಂದಾಗಿ, ಸರ್ ಆಗಾಖಾನ್, ಢಾಕಾದ ನವಾಬ ಸಲಿಮುಲ್ಲಾ ಮತ್ತು ಇನ್ನಿತರರು ಸೇರಿ 1906ರಲ್ಲಿ ಭಾರತ ಮುಸ್ಲಿಂ ಲೀಗನ್ನು ಢಾಕಾದಲ್ಲಿ ಸ್ಥಾಪಿಸಿದರು.( ಢಾಕಾ ಈಗಿನ ಬಾಂಗ್ಲಾದೇಶದ ರಾಜಧಾನಿ) -: ಸೂರತ್ ಒಡಕು (1907):- * … Read more

ಸ್ವಾತಂತ್ರ ಹೋರಾಟಗಳು ( ಭಾಗ-02) TET, GPSTR, HSTR, PDO, FDA, SDA, All Competative exam notes.

-: ಭಾರತದ ದಂಗೆಯ ಪ್ರಮುಖ ಸ್ಥಳಗಳು ಮತ್ತು ನಾಯಕರುಗಳು :- * ದೆಹಲಿ – ಸೇನಾಪತಿ ಬಖತ್ ಖಾನ್ * ಕಾನ್ಪುರ್ – ನಾನಾ ಸಾಹೇಬ್ ಮತ್ತು ತಾತ್ಯಾ ಟೋಪಿ * ಲಕ್ನೋ – ಬೇಗಂ ಹಜರತ್ ಮಹಲ್ * ಝಾನ್ಸಿ – ರಾಣಿ ಲಕ್ಷ್ಮೀ ಬಾಯಿ * ಬಿಹಾರ – ಕುಂವರ್ ಸಿಂಗ್ -: ಕರ್ನಾಟಕದಲ್ಲಿ ದಂಗೆಯ ಪ್ರಮುಖ ಸ್ಥಳಗಳು ಮತ್ತು ನಾಯಕರು :- * ಮುಂಡರಗಿ – ಭೀಮರಾವ್ * ಹಲಗಲಿ – ಬೇಡರು … Read more

ಸ್ವಾತಂತ್ರ್ಯ ಹೋರಾಟಗಳು. TET, GPSTR, HSTR, PDO, FDA, SDA All Competative exam notes.

* ಸಾಮಾನ್ಯ ಶಕ 1800 ರಲ್ಲಿ ದೊಂಡಿಯಾ ವಾಘನು ಬ್ರಿಟಿಷರ ವಿರುದ್ಧ ದಂಗೆ ಇದ್ದನು. ಆದರೆ ಬ್ರಿಟಿಷರು ಮಾರಾಟ ಮತ್ತು ನಿಜಾಮರ ಸಹಾಯದಿಂದ ದೊಂಡಿಯಾ ವಾಘನನ್ನು ಬಂಧಿಸಿದ ಅರ್ಥವೇಲ್ಲೆಸ್ಲಿ ಕೋನಗಲ್ ನಲ್ಲಿ ಕೊಂದನು. * ಸಾಮಾನ್ಯ ಶಕ 1819ರಲ್ಲಿ ಕೊಪ್ಪಳದಲ್ಲಿ ವೀರಪ್ಪ ಎಂಬ ಜಮೀನ್ದಾರನು ನಿಜಾಮನ ವಿರುದ್ಧ ದಂಗೆ ಇದ್ದನು. * ಸಾಮಾನ್ಯ ಶಕ 1824 ರಿಂದ 1830 ರಲ್ಲಿ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಬ್ರಿಟಿಷರ ವಿರುದ್ಧ ರಾಣಿ ಚೆನ್ನಮ್ಮ ಮತ್ತು ನಿಷ್ಠಾವಂತ ಸೇವಕ ಸಂಗೊಳ್ಳಿ ರಾಯಣ್ಣ … Read more

ಬ್ರಿಟಿಷ್ ಆಳ್ವಿಕೆಯ ಸುಧಾರಣೆಗಳು. TET,GPSTR, HSTR, PDO, FDA, SDA, All Competative exam notes.

  -: ನಾಗರಿಕ ಸೇವೆಗಳು :- * ಲಾರ್ಡ್ ಕಾರ್ನ್ ವಾಲಿಸ್ ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದನು. * 1800ರಲ್ಲಿ ನಾಗರಿಕ ಸೇವೆಗೆ ಸೇರ ಬಯಸುವವರಿಗಾಗಿ ಶಿಕ್ಷಣವನ್ನು ನೀಡಲು ಕಲ್ಕತ್ತಾದಲ್ಲಿ ಪೋರ್ಟ್ ವಿಲಿಯಂ ಕಾಲೇಜನ್ನು ಸ್ಥಾಪಿಸಿದರು. * ” ಹಿಂದುಸ್ಥಾನದಲ್ಲಿ ಇರುವ ಪ್ರತಿಯೊಬ್ಬ ಮೂಲ ನಿವಾಸಿ ಭ್ರಷ್ಟ ” – ಲಾರ್ಡ್ ಕಾರ್ನ್ ವಾಲಿಸ್ .    -: ನ್ಯಾಯಾಂಗ ವ್ಯವಸ್ಥೆ :- * 1772ರಲ್ಲಿ ವಾರ್ನಿಂಗ್ ಹೇಸ್ಟಿಂಗ್ಸ್ ಜಾರಿಗೆ ತಂದ ಯೋಜನೆ ಪ್ರತಿ ಜಿಲ್ಲೆಯ … Read more

ಸಾಮಾಜಿಕ ಸುಧಾರಣೆಗಳು. TET, GPSTR, HSTR, PDO, FDA, SDA, All Competative exam notes.

19ನೇ ಶತಮಾನವನ್ನು ಭಾರತ ಇತಿಹಾಸದಲ್ಲಿ ” ನವೋದಯ ಅಥವಾ ಪುನರುಜ್ಜೀವನ ಕಾಲ ” ಎಂದು ಕರೆಯಲಾಗಿದೆ. -: ರಾಜರಾಮ್ ಮೋಹನ್ ರಾಯ್ -(1774-1833):- * ಜನನ- ಮೇ 22, 1774 * ತಂದೆ- ರಮಾಕಾಂತ ರಾಯ್, ತಾಯಿ-ತಾರಣಿ ದೇವಿ * ಜನ್ಮಸ್ಥಳ – ಬಂಗಾಳದ ಬರ್ಡ್ವಾನ್ ಜಿಲ್ಲೆಯ ರಾಧಾನಗರ. * ಬಿರುದು :- ಭಾರತೀಯ ಪುನರುಜ್ಜೀವನದ ಪಿತಾಮಹ ( ನೀಡಿದವರು ರವೀಂದ್ರನಾಥ್ ಠಾಗೋರ್), ವೈಚಾರಿಕಡೆಯ ಪಿತೃ, ಬ್ರಹ್ಮ ಸಮಾಜದ ಸ್ಥಾಪಕ. ಎರಡನೇ ಅಕ್ಬರ ” ರಾಜ ” … Read more