ಕರ್ನಾಟಕದ ಕೈಗಾರಿಕೆಗಳು( All Competative exam notes)
* ” ಕೈಗಾರೀಕರಣ ಇಲ್ಲವೇ ವಿನಾಶ ” – Sir M ವಿಶ್ವೇಶ್ವರಯ್ಯ. * ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ ಸ್ಥಾಪಿಸಿದ ರಾಜ್ಯ – ಕರ್ನಾಟಕ. * Sir M ವಿಶ್ವೇಶ್ವರಯ್ಯನವರು ದೂರದೃಷ್ಟಿಯಿಂದ ಬಾಬಾಬುಡನ್ ಗಿರಿ ಬೆಟ್ಟಗಳಲ್ಲಿ ( ಇನಾಮ ದತ್ತಾತ್ರೇಯ ಪೀಠ) ಸಿಗುವ ಉತ್ತಮ ಹಾಗೂ ಅಪಾರ ಕಬ್ಬಿಣದ ಅದಿರನ್ನು ಬಳಸಿಕೊಳ್ಳಲು ಶಿವಮೋಗ್ಗ ಜಿಲ್ಲೆಯ ಭದ್ರಾವತಿಯಲ್ಲಿ 1923 ರಲ್ಲಿ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಸ್ಥಾಪಿಸಲಾಯಿತು. ಇದನ್ನು Mysure Iron … Read more