ಕರ್ನಾಟಕದ ಕೈಗಾರಿಕೆಗಳು( All Competative exam notes)

* ” ಕೈಗಾರೀಕರಣ ಇಲ್ಲವೇ ವಿನಾಶ ” – Sir M ವಿಶ್ವೇಶ್ವರಯ್ಯ. * ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ ಸ್ಥಾಪಿಸಿದ ರಾಜ್ಯ – ಕರ್ನಾಟಕ. * Sir M  ವಿಶ್ವೇಶ್ವರಯ್ಯನವರು ದೂರದೃಷ್ಟಿಯಿಂದ ಬಾಬಾಬುಡನ್ ಗಿರಿ ಬೆಟ್ಟಗಳಲ್ಲಿ ( ಇನಾಮ ದತ್ತಾತ್ರೇಯ ಪೀಠ) ಸಿಗುವ ಉತ್ತಮ ಹಾಗೂ ಅಪಾರ ಕಬ್ಬಿಣದ ಅದಿರನ್ನು ಬಳಸಿಕೊಳ್ಳಲು ಶಿವಮೋಗ್ಗ ಜಿಲ್ಲೆಯ ಭದ್ರಾವತಿಯಲ್ಲಿ 1923 ರಲ್ಲಿ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಸ್ಥಾಪಿಸಲಾಯಿತು. ಇದನ್ನು Mysure Iron … Read more

ಕರ್ನಾಟಕದ ಖನಿಜ ಸಂಪನ್ಮೂಲಗಳು

* ಭಾರತದಲ್ಲಿ ಕಬ್ಬಿಣದ ಅದಿರಿನ ಉತ್ಪಾದನೆಯಲ್ಲಿ ಕರ್ನಾಟಕವು 2ನೇ ಸ್ಥಾನದಲ್ಲಿದೆ. * ಕರ್ನಾಟಕದಲ್ಲಿ 75% ಕಬ್ಬಿಣದ ಅದಿರಿನ ಗಣಿಗಳಿವೆ. * ಕರ್ನಾಟಕದಲ್ಲಿ ಅತಿ ಹೆಚ್ಚು ಕಬ್ಬಿಣದ ನಿಕ್ಷೇಪ ಹೊಂದಿರುವ ಜಿಲ್ಲೆ – ಬಳ್ಳಾರಿ 2 ನೇ ಜಿಲ್ಲೆ – ಚಿಕ್ಕಮಂಗಳೂರು. * ಕುದುರೆಮುಖ ರಾಷ್ಟ್ರೀಯ ಉದ್ಯಾನವನ – ಚಿಕ್ಕಮಗಳೂರು * ರಾಜ್ಯದಲ್ಲಿ ಉತ್ಪಾದನೆಯಾಗುವ ಕಬ್ಬಿಣದ ಅದಿರನ್ನು ಭದ್ರಾವತಿ ಮತ್ತು ಬಳ್ಳಾರಿ ಸಮೀಪದ ಜಿಂದಾಲ್ ವಿಜಯನಗರ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳಿಗೆ ಉಪಯೋಗಿಸಿ ಉಳಿದ ಭಾಗವನ್ನು ರಫ್ತು ಮಾಡಲಾಗುತ್ತದೆ. … Read more

ದೇಶದ ರಕ್ಷಣೆ ( All Competative exam notes)

* ಭಾರತವು 15,200km ಭೂಗಡಿಯನ್ನು ಹೊಂದಿದೆ. 75 16.50 km ಜಲಗಡಿಯನ್ನು ಹೊಂದಿದೆ. * ಭೂಸೇನಾ ಮುಖ್ಯಸ್ಥ – ಜನರಲ್ * ನೌಕಾಪಡೆಯ ಮುಖ್ಯಸ್ಥ – ಅಡ್ಮಿರಲ್ * ವಾಯುಪಡೆಯ ಮುಖ್ಯಸ್ಥ – ಏರ್ ಚೀಪ್ ಮಾರ್ಷಲ್ * 2001ರಲ್ಲಿ ಈ ಮೂರು ಘಟಕಗಳು ಸಮನ್ವಯಕ್ಕಾಗಿ ‘ ಚಿಪ್ ಆಫ್ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಪ್ ‘ ಎಂಬ ಅಧಿಕಾರಿಯನ್ನು ನೇಮಿಸಿದೆ. * ರಕ್ಷಣಾ ಸಚಿವಾಲಯದ ಪ್ರಧಾನ ಕಛೇರಿ – ದೆಹಲಿ -: ರಕ್ಷಣಾ ಸಚಿವಾಲಯ 4 ಇಲಾಖೆಗಳನ್ನು … Read more

ಭಾರತದಲ್ಲಿ ಮೊಘಲರ ಆಡಳಿತ (1526-1707) ಭಾಗ -2( All Competative exam notes)

-: ಅಕ್ಬರನ ಆಸ್ಥಾನದಲ್ಲಿ ನ ನವರತ್ನಗಳು :- 1) ತೋದರ ಮಲ್ಲ 2) ಅಬುಲ್ ಪಜಲ್ 3) ಬೀರ್ ಬಲ್ 4) ಅಬ್ದುಲ್ ಫೈಜಿ 5) ತಾನ್ ಸೇನ್ 6) ಅಬ್ದುಲ್ ರಹೀಂ ಖಾನ್ 7) ಹಮೀಮ್ ಹಮಾಮ್ 8) ಮುಲ್ಲಾ ದೋ ಪಯ್ಯಾಜ್ 9) ಮಾನಸಿಂಗ್  -: ಜಹಾಂಗೀರ್ :- * ಅಕ್ಬರನ ಮಗ ಇವನ ಮೊದಲ ಹೆಸರು -ಸಲೀಂ * ಇವನನ್ನು ” ಹುತಾತ್ಮ ಸಂತ” ಎಂದು ಕರೆಯುತ್ತಾರೆ. * ಇವನು ಸಿಖ್ ರ … Read more

ಅಹೋಮ್ ರಾಜಮನೆತನ, ಮೊಘಲರು ಮತ್ತು ಮರಾಠರು – ಭಾಗ 02-(All Competative exam notes)

-: ಕೊನೆಯ ಅಹೋಮ್ – ಮೊಘಲ್ ಯುದ್ಧ :- ಇಟಕುಲಿ ಕದನ. * ” ಸರಾಯ್ ಫಾಟ್ ” ಯುದ್ಧ ಮುಗಿದ ವರ್ಷದಲ್ಲೇ ಲಚಿತ್ ತೀವ್ರ ಅನಾರೋಗ್ಯದಿಂದ ತೀರಿಕೊಂಡನು. * ಅಹೋಮ್ ಜನರು ಕೊಟ್ಟ ಹೊಡೆತ ಹೇಗಿತ್ತೆಂದರೆ ಮುಂದೆ 11 ವರ್ಷಗಳ ಕಾಲ ಮೊಘಲರು ಇತ್ತ ತಲೆಯನ್ನೇ ಹಾಕಲಿಲ್ಲ. * 1682 ರಲ್ಲಿ ಮೊಘಲರು ಮತ್ತೆ ಅಹೋಮರ್ ಮೇಲೆ ದಾಳಿ ಮಾಡಿದರು. * ಅಹೋಮ್ ಮತ್ತು ಮೊಘಲರ ನಡುವೆ ನಡೆದ ಕೊನೆಯ ಯುದ್ಧದಲ್ಲಿ ಅಹೋಮರ ರಾಜನಾಗಿದ್ದವನು – … Read more

ಅಹೋಮ್ ರಾಜಮನೆತನ, ಮೊಘಲರು ಮತ್ತು ಮರಾಠರು (All Competative exam notes)

 -: ಅಹೋಮ್ ರಾಜಮನೆತನ :- * ಅಹೋಮ್ ರಾಜವಂಶಸ್ಥರು 13ನೇ ಶತಮಾನದ ಪ್ರಾರಂಭದಲ್ಲಿ ಮೂಲತಃ ಈಗಿನ ಮಯನ್ಮಾರ್ ಮತ್ತು ಥೈಲ್ಯಾಂಡ್ ದೇಶಗಳಿಂದ ಭಾರತದ ಈಗಿನ ಅಸಂಭಾಗದಲ್ಲಿ ಬಂದು ನೆಲೆಸಿದರು. * ಅಹೋಮ್ ಎಂಬ ಹೆಸರಿನಿಂದಲೇ ಇಂದು ಈ ಭಾಗಕ್ಕೆ ಅಸ್ಸಾಂ ಎಂಬ ಹೆಸರು ಬಂದಿದೆ. * ಅಹೋಮ್ ರಾಜ ಮನೆತನ ಸ್ಥಾಪನೆಯಾಗಿದ್ದು – 1228 ರಲ್ಲಿ. * ಸ್ಥಾಪಕ – ಸುಕಪಾ * ಮೊದಲ ರಾಜಧಾನಿ – ಚೆರಾಯ್ ಡಾಯ್ * 1300 ರ ಸುಮಾರ್ ಗೆ … Read more

ಭಾರತೀಯ ಅರ್ಥ ವ್ಯವಸ್ಥೆಯ ಮೂಲಗಳು ( All Competative exam notes)

1) ಪ್ರಾಥಮಿಕ ವಲಯ :- ಈ ವಲಯವು ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಾದ ತೋಟಗಾರಿಕೆ, ಪಶುಪಾಲನೆ, ರೇಷ್ಮೆಗಾರಿಕೆ, ಕೋಳಿ ಸಾಕಾಣಿಕೆ, ಮೀನು ಸಾಕಾಣಿಕೆ,ಪುಷ್ಟಕೃಷಿ ಮುಂತಾದವುಗಳನ್ನು ಒಳಗೊಂಡಿದೆ. * ಶೇ.52% ಕ್ಕಿಂತ ಹೆಚ್ಚಿನ ಜನರು ತಮ್ಮ ಜೀವನ ನಿರ್ವಹಣೆಗಾಗಿ ಕೃಷಿಯನ್ನು ನೇರವಾಗಿ ಮತ್ತು ಪರೋಕ್ಷವಾಗಿ ಅವಲಂಬನೆಯಾಗಿದ್ದಾರೆ. * ಕೃಷಿ ಒಂದು ಮುಖ್ಯ ಉದ್ದೇಶವಾಗಿದ್ದರೂ ಸಹ,ಕೃಷಿಕರ ಸ್ಥಿತಿಗತಿ ಇನ್ನೂ ತೃಪ್ತಿಕರವಾಗಿಲ್ಲ ಅದಕ್ಕೆ ಕಾರಣಗಳೆಂದರೆ. 1) ಬಹುತೇಕ ಕೃಷಿಕರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿದ್ದಾರೆ. 2) ಕೃಷಿಯು ಸಾಗುವಳಿ … Read more

ಕರ್ನಾಟಕದ ಭೂ ಸಂಪತ್ತು (All Competative exam notes)

-: ವಿವಿಧ ಭೂ-ಬಳಕೆಯ ಶೇಖಡಾ ಪ್ರಮಾಣ :- * 58.1% -> ಸಾಗುವಳಿ ಭೂಮಿ * 9.5% -> ಅರಣ್ಯ ಪ್ರದೇಶ * 7.2% -> ಸಾಗುವಳಿಗೆ ಲಭ್ಯವಿಲ್ಲದ ಭೂಮಿ * 10.2 % -> ಸಾಗುವಳಿ ಮಾಡದ ಇತರ ಭೂಮಿ * 14.5% -> ಬೀಳು ಭೂಮಿ ಕರ್ನಾಟಕ ರಾಜ್ಯವು ಭೌಗೋಳಿಕವಾಗಿ ಉತ್ತಮ ಸ್ಥಾನದಲ್ಲಿದ್ದು,ಒಟ್ಟು 19.05 ಲಕ್ಷ ಹೆಕ್ಟರ್ ಭೌಗೋಳಿಕ ಪ್ರದೇಶವನ್ನು ಹೊಂದಿದೆ. -: ಕರ್ನಾಟಕ ಭೂ ಬಳಕೆಯ ಮಾದರಿಗಳು :- 1) ನಿವ್ವಳ ಸಾಗುವಳಿ … Read more

ಕರ್ನಾಟಕದ ಪ್ರಾಕೃತಿಕ ವೈವಿಧ್ಯ (All Competative exam notes.)

ಕರ್ನಾಟಕದ ವಾಯುಗುಣ:- ಕರ್ನಾಟಕದಲ್ಲಿ ಉಷ್ಣವಲಯದ ಮಾನ್ಸೂನ್ ವಾಯುಗುಣವಿದೆ ಮತ್ತು ತೇವಾಂಶವುಳ್ಳ ಬೇಸಿಗೆ ತಂಪಾದ ಮತ್ತು ಶುಷ್ಕ ಚಳಿಗಾಲ ಈ ವಾಯುಗುಣದ ಪ್ರಮುಖ ಲಕ್ಷಣವಾಗಿದೆ.     -: ವಾಯುಗುಣದ ಋತುಗಳು :- 1) ಬೇಸಿಗೆ ಕಾಲ (ಮಾರ್ಚ್- ಮೇ) 2) ಮಳೆಗಾಲ ( ಜೂನ್-ಸೆಪ್ಟಂಬರ್) 3) ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ (ಅಕ್ಟೋಬರ್- ನವಂಬರ್) 4) ಚಳಿಗಾಲ (ಡಿಸೆಂಬರ್- ಫೆಬ್ರವರಿ) 1) ಬೇಸಿಗೆ ಕಾಲ:- (ಮಾರ್ಚ್- ಮೇ) * ಈ ಕಾಲದಲ್ಲಿ ಅತಿಯಾದ ಶಾಖ,ಶುಷ್ಕ ಮತ್ತು ಸೆಖೆಯಿಂದ … Read more

ನಮ್ಮರಾಜ್ಯ – ಕರ್ನಾಟಕ -ಪ್ರಾಕೃತಿ ವಿಭಾಗಗಳು (All Competative exam notes)

 -: ಕರ್ನಾಟಕದ ಹೆಸರಿನ ಹಿನ್ನೆಲೆ :- * ಇದನ್ನು ಕರುನಾಡು ( ಕರ್ +ನಾಡು) ಅಂದರೆ ಕಪ್ಪುಮಣ್ಣಿನ ನಾಡು ಎಂದು ಕರೆಯುತ್ತಿದ್ದರು. * ತಮಿಳಿನ ” ಶಿಲಪ್ಪಾದಿಕಾರಂ” ಎಂಬ ಪ್ರಾಚೀನ ಕೃತಿಯಲ್ಲಿ ‘ಕರುನಾಟ್’ ಎಂಬ ಶಬ್ದದಿಂದ ಕರ್ನಾಟಕ ಎಂದು ಕರೆದಿರುವುದು ತಿಳಿದುಬರುತ್ತದೆ. * ಕರುನಾಟ್ ಎಂದರೆ ಎತ್ತರದಲ್ಲಿರುವ ನಾಡು ಎಂದರ್ಥ. ಇದು ಹಿಂದೆ ಕಾವೇರಿ ನದಿಯಿಂದ ಗೋದಾವರಿ ನದಿಯವರೆಗೂ ಹಬ್ಬಿತ್ತೆ೦ದು, ನೃಪತುಂಗನ ಆಸ್ಥಾನ ಕವಿ ಶ್ರೀವಿಜಯನ ಗ್ರಂಥ ‘ಕವಿರಾಜಮಾರ್ಗ’ ದಲ್ಲಿ ಉಲ್ಲೇಖಿಸಲಾಗಿದೆ. * ಮೈಸೂರು ಅರಸರ ಒಡೆತನದಲ್ಲಿದ್ದ … Read more