ಎಲ್ಲ ನೇಮಕಕ್ಕೂ ವಯೋಮಿತಿ ಸಡಿಲಿಸಿ.

ಸರ್ಕಾರಕ್ಕೆ ಅಭ್ಯರ್ಥಿಗಳ ಆಗ್ರಹ I ಸದ್ಯ ಪ್ರೋಬೇಷನರಿ, ಗ್ರೂಪ್ ಎ ಆಕಾಂಕ್ಷಿಗಳಿಗಷ್ಠೇ ಅವಕಾಶ ಕರೋನಾ ಸಮಯದಲ್ಲಿ ದೇಶಾದ್ಯಂತ ಯಾವುದೇ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸದ ಕಾರಣ ಈಗ ಕರ್ನಾಟಕ ಲೋಕ ಸೇವಾ ಆಯೋಗ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ಹುದ್ದೆಗಳ ಭರ್ತಿಯಲ್ಲಿ ಕನಿಷ್ಠ 3 ವರ್ಷಗಳ ವಯೋಮಿತಿ ಸಡಿಲಿಸುವಂತೆ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ. ದೇಶಾದ್ಯಂತ ಕೋವಿಡ್ ಕಾಣಿಸಿಕೊಂಡಿದ್ದಾಗ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಸರ್ಕಾರವೇ ಸೂಚನೆ ನೀಡಿತು. ನಂತರ ಹುದ್ದೆಗಳನ್ನು ಭರ್ತಿ ಮಾಡುವ ಸಂದರ್ಭದಲ್ಲಿ 3 ವರ್ಷಗಳ ವಯೋಮಿತಿ ಸಡಿಲಗೊಳಿಸಿ … Read more

ತಿಂಗಳಾದರೂ ಅರ್ಜಿ ಸಲ್ಲಿಸಲು ಅವಕಾಶವಿಲ್ಲ!

ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ| ಲಿಂಕ್ ಬಿಡುಗಡೆ ಮಾಡದ ಕೆಇಎ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ( KEA) ಅಧಿಸೂಚನೆ ಹೊರಡಿಸಿ ತಿಂಗಳಾದರೂ ಅರ್ಜಿ ಸಲ್ಲಿಸುವ ಲಿಂಕ್ ಬಿಡುಗಡೆ ಮಾಡಿಲ್ಲ. ಇದರಿಂದ ಅಭ್ಯರ್ಥಿಗಳಿಗೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಫೆಬ್ರವರಿ 20 ರಂದು ಅಧಿಸೂಚನೆ ಹೊರಡಿಸಿದೆ. ಮಾರ್ಚ್ 4 ರಿಂದಲೇ ಆನ್ ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಬೇಕಿತ್ತು.ಆದರೆ,ಒಂದು ತಿಂಗಳು … Read more

ಕೆಎಎಸ್ ಪೂರ್ವಭಾವಿ ಪರೀಕ್ಷೆ ಜು.7ಕ್ಕೆ

2023-24 ನೇ ಸಾಲಿನ ಗೆಜೆಟೆಡ್ ಪ್ರೋಬೆಷನರಿ ಗ್ರೂಪ್ ‘ ಎ’ ಮತ್ತು ‘ಬಿ’ ವೃಂದದ 384 ಹುದ್ದೆಗಳ ನೇಮಕಕ್ಕೆ ಮೇ 5ರಂದು ನಿಗದಿ ಪಡಿಸಿದ್ದ ಪೂರ್ವಭಾವಿ ಪರೀಕ್ಷೆಯನ್ನು ಜುಲೈ 7 ಕ್ಕೆ ಮುಂದೂಡಿರುವ ಕರ್ನಾಟಕ ಲೋಕಸೇವಾ ಆಯೋಗ, ಅರ್ಜಿ ಸಲ್ಲಿಸುವ ಅವಧಿಯನ್ನು ಏ.15 ರವರೆಗೆ ವಿಸ್ತರಣೆ ಮಾಡಿದೆ. ಈ ಮೊದಲು ಹೊರಡಿಸಿದ್ದ ಅಧಿಸೂಚನೆಯಂತೆ ಅರ್ಜಿ ಸಲ್ಲಿಸಲು ಏ.3 ಕಡೆ ದಿನವಾಗಿತ್ತು.ಆದರೆ, ಈ ಚುನಾವಣೆ, ಇತರೆ ಪರೀಕ್ಷೆಗಳ ನಿಗದಿ ಮತ್ತಿತರ ಕಾರಣ ಗಳಿಂದಾಗಿ ಅಭ್ಯರ್ಥಿಗಳಿಗೆ ಅನುಕೂಲವಾಗಲಿ ಎಂಬ ದೃಷ್ಠಿಯಿಂದ … Read more

ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ( AFSPA).

       -: ವಿಷಯ :- ಅಸ್ಸಾಂ ಸರ್ಕಾರವು ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ ) ಕಾಯಿದೆ, 1958 ಯನ್ನು ತನ್ನ ನಾಲ್ಕು ಜಿಲ್ಲೆಗಳಲ್ಲಿ ಏಪ್ರಿಲ್ 1 ರಿಂದ ಮುಂದಿನ ಆರು ತಿಂಗಳವರೆಗೆ ವಿಸ್ತರಿಸಿದೆ.  -: ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ ಬಗ್ಗೆ ತಿಳಿಯಿರಿ :- * ಕ್ವಿಟ್ ಇಂಡಿಯಾ ಚಳುವಳಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಕಾಯ್ದೆಯನ್ನು ಮೊದಲ ಬಾರಿಗೆ 1942ರಲ್ಲಿ ಲಾರ್ಡ್ ಲಿನ್ಲಿತ್ಗೋ ಘೋಷಿಸಿದ್ದರು. * ಸ್ವಾತಂತ್ರದ ನಂತರ, ಈ ಕಾನೂನನ್ನು 1958 … Read more

ಕೆ-ಸೆಟ್ ಅರ್ಹರಿಗೆ ಇ-ಪ್ರಮಾಣ ಪತ್ರ

ನಕಲಿ ಹಾವಳಿ ತಡೆ ಅಭ್ಯರ್ಥಿಗಳಿಗೆ ಸುಲಭ, ತುರ್ತಾಗಿ ಸರ್ಟಿಫಿಕೆಟ್. ನಕಲಿ ಪ್ರಮಾಣ ಪತ್ರಗಳ ಹಾವಳಿಗೆ ಕಡಿವಾಣ ಹಾಕಲು ಮತ್ತು ದಾಖಲೆಗಳ ಪರಿಶೀಲನೆ ಸುಲಭಗೊಳಿಸಲು. ಮೊದಲ ಬಾರಿಗೆ ” ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)” ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಯಲ್ಲಿ ( ಕೆ-ಸೆಟ್) ಅರ್ಹತೆ ಪಡೆದವರಿಗೆ ‘ ಇ-ಪ್ರಮಾಣ ಪತ್ರ ‘ ವಿತರಿಸಲು ನಿರ್ಧರಿಸಿದೆ.ಸರ್ಕಾರಿ ಅನುದಾನಿತ ಮತ್ತು ಅನುದಾನರಹಿತ ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಲು ಕೆ – ಸೆಟ್ ಅರ್ಹತೆಯನ್ನು ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಅಭ್ಯರ್ಥಿಗಳು ಪ್ರಮಾಣ ಪತ್ರಕ್ಕಾಗಿ … Read more

ನೇತ್ರಾವತಿ ವಾಟರ್ ಫಂಟ್ ವಾಯು ವಿಹಾರ ಯೋಜನೆ

ಮಂಗಳೂರು ಸ್ಮಾರ್ಟ್ ಸೀಟಿ ಲಿಮಿಟೆಡ್( ಎಂ ಎಸ್ ಸಿ ಎಲ್) ಜಾರಿಗೊಳಿಸುತ್ತಿರುವ ನೇತ್ರಾವತಿ ವಾಟರ್ ಫುಂಟ್ ವಾಯು ವಿಹಾರ ಯೋಜನೆಯು ಪರಿಸರ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂಬ ಆರೋಪದ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ( ಎನ್ ಜಿಟಿ) ನಿಗಾವಹಿಸಿದೆ.     -: ಪ್ರಮುಖಾಂಶಗಳು :- ಮಂಗಳೂರು ಮೂಲದ ರಾಷ್ಟ್ರೀಯ ಪರಿಸರ ಸಂರಕ್ಷಣಾ ಸಂಸ್ಥೆ ” ಮಂಗಳೂರಿನ್” ವೆಬ್ ಸೈಟ್ ನಲ್ಲಿ ಪ್ರಕಟವಾದ ‘ ನೇತ್ರಾವತಿ ವಾಟರ್ ಫಂಟ್ ವಾಯು ವಿಹಾರ ಯೋಜನೆ ಜನಸಾಮಾನ್ಯರ ಜೀವನಕ್ಕೆ ಹಾನಿಯುಂಟು … Read more

ಜಲ ಜೀವನ್ ಮಿಷನ್

        -: ವಿಷಯ :- ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆ ಹೊಸ ದಾಖಲೆ ಬರೆದಿದೆ.ಇಲ್ಲಿಯವರೆಗೆ ಈ ಯೋಜನೆ ಮೂಲಕ ದೇಶಾದ್ಯಂತ 14.5 ಕೋಟಿ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರು ಸರಬರಾಜು ವ್ಯವಸ್ಥೆ ಕಲ್ಪಿಸಲಾಗಿದೆ.  -: ಜಲಜೀವನ್ ಮಿಷನ್ ಯೋಜನೆಯ ಬಗ್ಗೆ ತಿಳಿಯಿರಿ :- * ಗ್ರಾಮೀಣ ಭಾಗದಲ್ಲಿ ಹಲವು ಕಡೆಗಳಲ್ಲಿ ಶುದ್ಧವಾದ ಕುಡಿಯುವ ನೀರನ್ನು ಪಡೆಯುವುದಕ್ಕೆ ಪರದಾಡುವಂತಹ ಪರಿಸ್ಥಿತಿ ಇದೆ. ಇಂತಹ ಸಮಸ್ಯೆಯಿಂದ ಜನರನ್ನು ಹೊರ ತರುವ ನಿಟ್ಟಿನಲ್ಲಿ ಸರ್ಕಾರ ಜಾರಿಗೆ … Read more

ಡಾರ್ಕ್ ಪ್ಯಾಟರ್ನ್ಸ್ – ಭಾಗ 02

ಗ್ರಾಹಕ ವ್ಯವಹಾರಗಳ ಸಚಿವಾಲಯ ಗುರುತಿಸಿರುವ ಡಾರ್ಕ್ ಪ್ಯಾಟರ್ನ ಗಳ ವಿಧಗಳು * ಸುಳ್ಳು ತುರ್ತು ಸ್ಥಿತಿ :- ಒಂದು ಉತ್ಪನ್ನ ಬಹುತೇಕ ಖಾಲಿಯಾಗುತ್ತದೆ ಎಂದು ಸುಳ್ಳು ಹೇಳಿ ಗ್ರಾಹಕರನ್ನು ಆತುರ ಪಡಿಸುವ ಪ್ರಯತ್ನಗಳು ಈ ಗುಂಪಿಗೆ ಸೇರಿದೆ. * ಬ್ಯಾಸ್ಕೆಟ್ ಸ್ನೀಕಿಂಗ್ ( ಬುಟ್ಟಿ ನುಸುಳುವಿಕೆ):- ಆನ್ಲೈನ್ ಪ್ಲಾಟ್ ಫಾರ್ಮ್ ನಲ್ಲಿ ಗ್ರಾಹಕ ಖರೀದಿಸಲು ಆಯ್ಕೆ ಮಾಡಿದ ಉತ್ಪನ್ನಗಳ ಬೆಲೆಯ ಜೊತೆಗೆ, ಅವರಿಗೆ ತಿಳಿಸದೆಯೇ ಬೇರೆ ಉತ್ಪನ್ನಗಳ ಬೆಳೆಯನ್ನು ಸೇರಿಸಿ ಅಂತಿಮ ಬಿಲ್ ಕೊಡುವುದು. * ಕನ್ಫರ್ಮ್ … Read more

ಡಾರ್ಕ್ ಪ್ಯಾಟರ್ನ್ಸ್ – ಭಾಗ – 01

     -: ವಿಷಯ :- ಕೇಂದ್ರ ಗ್ರಾಹಕರ ವ್ಯವಹಾರಗಳ ಇಲಾಖೆಯು ಡಾರ್ಕ್ ಪ್ಯಾಟರ್ನ್ಸ್ ನಿಯಂತ್ರಣ ಮತ್ತು ನಿಯಾಮವಳಿಗಳ ಮಾರ್ಗಸೂಚಿಯನ್ನು ರೂಪಿಸಿದ್ದರೂ  ಆನ್ಲೈನ್ ವ್ಯವಹಾರ ಮಾಡುವ ಪ್ರತಿ ಹತ್ತರಲ್ಲಿ 6 ಮಂದಿ ಡಾರ್ಕ್ ಪ್ಯಾಟರ್ನ್ಸ್ ಗೆ ಒಳಗಾಗುತ್ತಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿದೆ. -: ಡಾರ್ಕ್ ಪ್ಯಾಟರ್ನ್ಸ್ ಬಗ್ಗೆ ತಿಳಿಯಿರಿ :- * ಇದೊಂದು ಗ್ರಾಹಕರನ್ನು ಮೊಸಗೊಳಿಸುವ ಒಂದು ರೀತಿಯ ಸಂಪರ್ಕ ಕೊಂಡಿಯಾಗಿದ್ದು ಇದನ್ನು ಉದ್ದೇಶ ಪೂರ್ವಕವಾಗಿ ವಿನ್ಯಾಸಗೊಳಿಸಲಾಗುತ್ತದೆ. ಬಳಕೆದಾರರು ಕೆಲವು ತಪ್ಪು ಆಯ್ಕೆಗಳನ್ನು ಅಥವಾ ತಮಗೆ ಇಷ್ಟವಿಲ್ಲದಿದ್ದರೂ … Read more

ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯ ಲಾಭ ಪಡೆಯುವುದು ಹೇಗೆ?

   ಏನಿದು ಹೊಸ ಯೋಜನೆ? ಮನೆಯ ಚಾವಣಿಯಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪಿಸುವುದು,ಸ್ವಂತಕ್ಕೆ ಬಳಸಿಕೊಳ್ಳುವದಲ್ಲದೆ ಹೆಚ್ಚುವರಿ ವಿದ್ಯುತ್ ಅನ್ನು ಸ್ಥಳೀಯ ವಿದ್ಯುತ ಪೂರೈಕೆಯ ಮಂಡಳಿಗೆ ಮಾರಾಟ ಮಾಡಿ ಆದಾಯ ಗಳಿಸಿಬಹುದು. ಸ್ಥಾಪನೆಗೆ ಸಹಾಯಧನ ಮತ್ತು ಮಾರಾಟಕ್ಕೆ ನೆರವನ್ನು ಸರ್ಕಾರವೇ ಕಲ್ಪಿಸಲಾಗುವುದು. ಇದು ಕೇಂದ್ರ ಸರ್ಕಾರದ ನೂತನ ಯೋಜನೆಯಾಗಿದೆ.      ಗುರಿ ಏನು? ಒಂದು ಕೋಟಿ ಮನೆಗಳಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪಿಸುವುದು. ಇದಕ್ಕೆ ಕೇಂದ್ರ ಸರ್ಕಾರ ನಿಗದಿಗೊಳಿಸಿರುವ ಒಟ್ಟು ಯೋಜನಾ ವೆಚ್ಚ 75,021 ಕೋಟಿ ರೂ … Read more