ನಮ್ಮಸಂವಿಧಾನ – ಭಾಗ- 02(All Competative exam notes)

   -: Important :- 1) ಕನಿಷ್ಠ ಕೂಲಿ ಕಾಯ್ದೆ – 1948 2) ವರದಕ್ಷಿಣೆ ನಿಷೇಧ ಕಾಯ್ದೆ-1961 3) ಸತಿ ನಿಷೇಧ ಕಾಯ್ದೆ – 1987 4) ಕೌಟುಂಬಿಕ ದೌರ್ಜನ್ಯ ಕಾಯ್ದೆ – 2005 5) ಅನೈತಿಕ ವ್ಯವಹಾರ ಕಾಯ್ದೆ – 1956 6) ಜೀತ ಪದ್ಧತಿ ನಿರ್ಮೂಲನಾ ಕಾಯ್ದೆ – 1976 7) ಮಾನವ ಹಕ್ಕುಗಳ ರಕ್ಷಣಾ ಕಾಯ್ದೆ – 1993 * ಸಂವಿಧಾನದ 86ನೇ ತಿದ್ದುಪಡಿ ಮಾಡಿ 21- A ವಿಧಿಯನ್ವಯ 2002 … Read more

ನಮ್ಮ ಸಂವಿಧಾನ (All Competative exam notes)

ದೇಶದ ವ್ಯವಸ್ಥಿತ ಆಡಳಿತ ನಿರ್ವಹಣೆಗಾಗಿ ಕಾನೂನಿನ ಅವಶ್ಯಕತೆ ಮತ್ತು ಸಂವಿಧಾನ ರಚನೆಯು ರಾಷ್ಟ್ರವನ್ನು ಒಂದು ಚೌಕಟ್ಟಿನಲ್ಲಿ ಹೇಗೆ ನಿಯಂತ್ರಿಸಬೇಕೆಂದು ತಿಳಿಸಿಕೊಡುವ ವ್ಯವಸ್ಥೆಯನ್ನು ” ಸಂವಿಧಾನ ” ಎನ್ನುವರು. * ಸಂವಿಧಾನದ ಮೊದಲರಚನಾ ಸಭೆ ‘ ಡಿಸೆಂಬರ್ 09- 1946’ ರಂದು ” ಸಚ್ಚಿದಾನಂದ ಸಿನ್ಹಾ” ತಾತ್ಕಾಲಿಕ ಅಧ್ಯಕ್ಷತೆಯಲ್ಲಿ ನಡೆಯಿತು. * ಡಿಸೆಂಬರ್ 11-1946ರಂದು ಡಾ|| ರಾಜೇಂದ್ರಪ್ರಸಾದ್ ಅವರು ಖಾಯಂ ಅಧ್ಯಕ್ಷರಾದರು. ಈ ಸಭೆಯಲ್ಲಿ ಜವಹರಲಾಲ್ ನೆಹರೂ, ಸರ್ದಾರ್ ವಲ್ಲಭಭಾಯ್ ಪಟೇಲ್, ಡಾ. B.R.ಅಂಬೇಡ್ಕರ್, ಮೌಲಾನಾ ಅಬ್ದುಲ್ ಕಲಾಂ, … Read more

ವಿಜಯನಗರ ಸಾಮ್ರಾಜ್ಯ ಮತ್ತು ಬಹುಮನಿ ರಾಜ್ಯ (All Competative exam notes)

 -: ವಿಜಯನಗರ ಸಾಮ್ರಾಜ್ಯ :- * ಹರಿಹರ – ಬುಕ್ಕರು 1336 ರಲ್ಲಿ ತುಂಗಭದ್ರ ನದಿಯ ದಕ್ಷಿಣದಡದ ಮೇಲೆ ಗುರು ವಿದ್ಯಾರಣ್ಯರ ಸಲಹೆಯಂತೆ ಈ ರಾಜ್ಯವನ್ನು ಸ್ಥಾಪಿಸಿದರು. * ರಾಜಧಾನಿ – ಹಂಪಿ * ಲಾಂಛನ – ಎಡ ಮುಖದ ವರಾಹ * ವಿಜಯನಗರ ಸಾಮ್ರಾಜ್ಯವನ್ನು ಆಳಿದ ನಾಲ್ಕು ಮನೆತನಗಳು. 1) ಸಂಗಮ 2) ಸಾಳುವ 3) ತುಳುವ 4) ಅರವೀಡು * ಸಂಗಮ ವಂಶದ (1336-1486) ಪ್ರಸಿದ್ಧ ದೊರೆಗಳೆಂದರೆ.- ಒಂದನೇ ಹರಿಹರ,ಬುಕ್ಕರಾಯ, ಎರಡನೆಯ ಹರಿಹರ, ಪ್ರೌಢದೇವರಾಯ. … Read more

6 ರಿಂದ 14ನೇ ಶತಮಾನದ ಭಾರತ ( ಭಾಗ- 3)

  -: ಮಹಮ್ಮದ್ ಬಿನ್ ತುಘುಲಕ್ :- * ಈತ ಪರ್ಶಿಯನ್ ಮತ್ತು ಅರೇಬಿಕ್ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದ.ಅಪಾರ ಜ್ಞಾನ ಹೊಂದಿದ್ದರೂ ಆತನಲ್ಲಿ ಅನೇಕ ದೋಷಗಳಿದ್ದವು. * ಈತ ವ್ಯವಹಾರಿಕ,ಬುದ್ಧಿವಂತಿಕೆ, ಪರಿಜ್ಞಾನ, ತಾಳ್ಮೆಗುಣ, ಮಾನಸಿಕ ಸಮತೋಲನ, ದೂರ ದೃಷ್ಟಿ, ವಾಸ್ತವಿಕವಾದ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇರಲಿಲ್ಲ. * ಭೂ ಕಂದಾಯಕ್ಕೆ ಸಂಬಂಧಿಸಿದಂತೆ ಭೂಮಿಯ ವಿವರಗಳನ್ನು ಒಳಗೊಂಡ ಅಧಿಕೃತ ದಾಖಲೆ ಪುಸ್ತಕವನ್ನು ತಯಾರಿಸಿದನು. * ಕೃಷಿ ಇಲಾಖೆಯನ್ನು ಸ್ಥಾಪಿಸಿದ ಮತ್ತು ರೈತರಿಗೆ ಆರ್ಥಿಕ ನೆರವು ನೀಡಿದನು. * ದೋ … Read more

6 ರಿಂದ 14 ನೇ ಶತಮಾನದ ಭಾರತ (ಭಾಗ – 02)

 -: ಮಹಮ್ಮದ್ ಘಜ್ನಿ ( 997 – 1030) * ಘಜ್ನಿಯ ಮತ್ತೊಂದು ಹೆಸರು – ಅಲಪ್ತಗಿನ, ಇವನು ಘಜ್ನಿಯಲ್ಲಿ ಸ್ವತಂತ್ರ ರಾಜ್ಯವನ್ನು ಸ್ಥಾಪಿಸಿದ. * ಭಾರತದ ಮೇಲೆ 17 ಬಾರಿ ದಾಳಿ ಮಾಡಿ ಅಪಾರ ಸಂಪತ್ತನ್ನು ಕೊಳ್ಳೆ ಹೊಡೆದ. * ದಾಳಿಯ ಸಂದರ್ಭದಲ್ಲಿ ಮುಲ್ತಾನದ ದೊರೆ,ರಾಜ ಜಯಪಾಲ, ಭೀಮ ಪಾಲ, ಚಂದೆಲರ ರಾಜ ತ್ರೀಲೋಚನಾ ಪಾಲನನ್ನು ಸೋಲಿಸಿದನು. * ನಾಗರಕೋಟೆ, ಥಾನೇಶ್ವರ,ಗ್ವಾಲಿಯರ್, ಉಜ್ಜಯಿನಿ ಮೊದಲಾದ ನಗರಗಳ ಮೇಲೆ ದಾಳಿ ಮಾಡಿದ. * ಗುಜರಾತಿನ ಪ್ರಸಿದ್ಧ ಸೋಮನಾಥ … Read more

6 ರಿಂದ 14ನೇ ಶತಮಾನದ ಭಾರತ (All Competative exam notes)

  -: ರಜಪೂತರು ( 6 ರಿಂದ 14 ಶತಮಾನ) :- * ಉತ್ತರ ಭಾರತದಲ್ಲಿ ಗುರ್ಜರ ಪ್ರತಿಹಾರರು, ಗಹಡ್ವಾರು, ಪಾರಮಾರರು,ಚೌಹಾಣರು,ಸೋಲಂಕಿಯರು, ಮತ್ತು ಚಂದೇಲರು ರಜಪೂತ ಮನೆತನಗಳು ಆಳ್ವಿಕೆ ನಡೆಸಿದರು.   -: ಗುರ್ಜರ ಪ್ರತಿಹಾರರು :- * ಹರಿಚಂದ್ರನು ಈ ಮನೆತನದ ಆಳ್ವಿಕೆಯನ್ನು ಪ್ರಾರಂಭಿಸಿದನು. * ಈತನು 4 ಮಕ್ಕಳು ಬೇರೆ ಬೇರೆ ಶಾಖೆಗಳಾದ ಜೋಧಪುರ ನಂದಿಪುರ ಬ್ರೋಚ್ ಮತ್ತು ಉಜ್ಜಯಿನಿಗಳಿಂದ ಆಳ್ವಿಕೆ ನಡೆಸಿದರು. * ಉಜ್ಜೈನಿಯಲ್ಲಿ ಆಳ್ವಿಕೆ ಮಾಡುತ್ತಿದ್ದ ನಾಗಭಟನು ಪ್ರಮುಖ ದೊರೆಯಾಗಿದ್ದನು ಈತ … Read more

ಪಾಶ್ಚಾತ್ಯ ರಿಲಿಜನಗಳು (All Competative exam notes)

ಜಗತ್ತಿನ ಪ್ರಮುಖ ರಿಲಿಜಿನಗಳಲ್ಲಿ ಮುಖ್ಯವಾದವು ಯಹೂದಿ, ಪಾರ್ಸಿ, ಕ್ರೈಸ್ತ, ಮತ್ತು ಇಸ್ಲಾಂ ಇವು ಪಾಶ್ಚಾತ್ಯ ಪ್ರದೇಶದಗಳಲ್ಲಿ ಜನ್ಮತಾಳಿದವು.ಇವುಗಳನ್ನು ಸೆಮಿಟಿಕ್ ರಿಲಿಜಿನ್ ಗಳು ಎಂದು ಕರೆಯುವರು. ಇವು ಜಗತ್ತಿನಲ್ಲಿ ಅನೇಕ ರಾಷ್ಟ್ರಗಳಲ್ಲಿ ಹರಡಿಕೊಂಡಿವೆ. * ರಿಲಿಜನ್ಗಳೆಂದರೆ ಈ ಬ್ರಹ್ಮಾಂಡವನ್ನು ಸೃಷ್ಠಿಸಿದ ಗಾಡ್ ನು ಮಾನವ ಪ್ರವಾದಿಗಳಿಗೆ ತಿಳಿಸಿದ ಸತ್ಯವಾದ ಮಾರ್ಗಗಳು     -: ಯಹೂದಿ ರಿಲಿಜನ್ :- * ರಿಲಿಜನ ಎಂದರೆ ಒಂದಷ್ಟು ನಿಯಮಗಳಿಗೆ ಒಳಪಟ್ಟ ಒಂದುವ್ಯವಸ್ಥೆ * ಅತಿ ಹಳೆಯ ರಿಲಿಜನ್ – ಯಹೂದಿ / … Read more

ಏಷ್ಯಾ ಖಂಡ ” ವೈಪರಿತ್ಯಗಳ ಖಂಡ” (All Competative exam notes)

* ಏಷ್ಯಾ ಖಂಡವು 1°-16′ ಉತ್ತರದಿಂದ 77°-41′ ಉತ್ತರಅಕ್ಷಾಂಶ ಹಾಗೂ 26°- 04′ ಪೂರ್ವದಿಂದ 169° – 40′ ಪಶ್ಚಿಮ ರೇಖಾಂಶಗಳ ನಡುವೆ ವಿಸ್ತರಿಸಿದೆ. * ಏಷ್ಯಾ ಖಂಡದ ಒಟ್ಟು ಭೌಗೋಳಿಕ ವಿಸ್ತೀಣ೯ -44 ಮಿಲಿಯನ್ ಚದರ ಕಿಲೋ ಮೀಟರ್ (ಶೇ 33% ರಷ್ಟು) * ಏಷ್ಯಾ ಖಂಡವು ಪೂರ್ಣವಾಗಿ ಉತ್ತರಾರ್ಧ ಗೋಳದ ಮೇಲೆ ಇದೆ. * ಏಷ್ಯಾದಲ್ಲಿ ಇರುವ ಒಟ್ಟು 48 ದೇಶಗಳು * ಏಷ್ಯಾವನ್ನು 5 ಪ್ರಾದೇಶಿಕ ಭಾಗಗಳಾಗಿ ವಿಂಗಡಿಸಲಾಗಿದೆ. 1) ಪೂರ್ವ ಏಷ್ಯಾ … Read more

ಮತ ಪ್ರವರ್ತಕರು ಮತ್ತು ಸಮಾಜ ಸುಧಾರಕರು ( All Competative exam notes)

  -: ಶಂಕರಾಚಾರ್ಯರು :- * ಸ್ಥಳ – ಕೇರಳದ ” ಕಾಲಡಿ ” * ತಂದೆ – ಶಿವಗುರು * ತಾಯಿ – ಆರ್ಯಾಂಭ * ಸಿದ್ದಾಂತ – ಅದ್ವೈತ ಸಿದ್ದಾಂತ * ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪೀಠಗಳು. 1) ಬದರಿ ಪೀಠ – ಉತ್ತರಾಖಂಡ್ 2) ದ್ವಾರಕ ಪೀಠ – ಗುಜರಾತ್ 3) ಪುರಿ ಜಗನ್ನಾಥ ಪೀಠ – ಓಡಿಶಾ 4) ಶೃಂಗೇರಿ ಶಾರದಾ ಪೀಠ – ಕರ್ನಾಟಕ * ಇವರ ಪ್ರಮುಖ ಗ್ರಂಥಗಳು … Read more

ಕೊಡಗು, ಕಿತ್ತೂರು,ತುಳುನಾಡು,ಮತ್ತು ಹೈದ್ರಾಬಾದ್ ಕರ್ನಾಟ

     -: ಕೊಡಗು :- * ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಜಿಲ್ಲೆಯೇ – ಕೊಡಗು * ಕೊಡಗಿನ ಜನರು ಹೆಚ್ಚು ಮಾತನಾಡುವ ಭಾಷೆ – ಕೊಡವ ಮತ್ತು ಅರೆಭಾಷೆ. * 17ನೇ ಶತಮಾನದಲ್ಲಿ ಕೊಡಗನ್ನು ಆಳಿದ ಮನೆತನ – ಹಾಲೇರಿ ಮನೆತನ * ಹಾಲೇರಿ ಮನೆತನದ ಸ್ಥಾಪಕ – ವೀರರಾಜ ( ಮುಂದೆ ಮುದ್ದುರಾಜ ಎಂಬುವವನು ಮುದ್ದು ರಾಜಕೇರಿಯನ್ನು ಕಟ್ಟಿಸಿ. ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ನು. ಮುದ್ದು ರಾಜಕೇರಯೇ ಮಡಿಕೇರಿಯಾಗಿದೆ) * ಕೊಡಗನ್ನು 18 … Read more