ದೇಶದ ರಕ್ಷಣೆ ( All Competative exam notes)

* ಭಾರತವು 15,200km ಭೂಗಡಿಯನ್ನು ಹೊಂದಿದೆ. 75 16.50 km ಜಲಗಡಿಯನ್ನು ಹೊಂದಿದೆ. * ಭೂಸೇನಾ ಮುಖ್ಯಸ್ಥ – ಜನರಲ್ * ನೌಕಾಪಡೆಯ ಮುಖ್ಯಸ್ಥ – ಅಡ್ಮಿರಲ್ * ವಾಯುಪಡೆಯ ಮುಖ್ಯಸ್ಥ – ಏರ್ ಚೀಪ್ ಮಾರ್ಷಲ್ * 2001ರಲ್ಲಿ ಈ ಮೂರು ಘಟಕಗಳು ಸಮನ್ವಯಕ್ಕಾಗಿ ‘ ಚಿಪ್ ಆಫ್ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಪ್ ‘ ಎಂಬ ಅಧಿಕಾರಿಯನ್ನು ನೇಮಿಸಿದೆ. * ರಕ್ಷಣಾ ಸಚಿವಾಲಯದ ಪ್ರಧಾನ ಕಛೇರಿ – ದೆಹಲಿ -: ರಕ್ಷಣಾ ಸಚಿವಾಲಯ 4 ಇಲಾಖೆಗಳನ್ನು … Read more

ಭಾರತದಲ್ಲಿ ಮೊಘಲರ ಆಡಳಿತ (1526-1707) ಭಾಗ -2( All Competative exam notes)

-: ಅಕ್ಬರನ ಆಸ್ಥಾನದಲ್ಲಿ ನ ನವರತ್ನಗಳು :- 1) ತೋದರ ಮಲ್ಲ 2) ಅಬುಲ್ ಪಜಲ್ 3) ಬೀರ್ ಬಲ್ 4) ಅಬ್ದುಲ್ ಫೈಜಿ 5) ತಾನ್ ಸೇನ್ 6) ಅಬ್ದುಲ್ ರಹೀಂ ಖಾನ್ 7) ಹಮೀಮ್ ಹಮಾಮ್ 8) ಮುಲ್ಲಾ ದೋ ಪಯ್ಯಾಜ್ 9) ಮಾನಸಿಂಗ್  -: ಜಹಾಂಗೀರ್ :- * ಅಕ್ಬರನ ಮಗ ಇವನ ಮೊದಲ ಹೆಸರು -ಸಲೀಂ * ಇವನನ್ನು ” ಹುತಾತ್ಮ ಸಂತ” ಎಂದು ಕರೆಯುತ್ತಾರೆ. * ಇವನು ಸಿಖ್ ರ … Read more

ಅಹೋಮ್ ರಾಜಮನೆತನ, ಮೊಘಲರು ಮತ್ತು ಮರಾಠರು – ಭಾಗ 02-(All Competative exam notes)

-: ಕೊನೆಯ ಅಹೋಮ್ – ಮೊಘಲ್ ಯುದ್ಧ :- ಇಟಕುಲಿ ಕದನ. * ” ಸರಾಯ್ ಫಾಟ್ ” ಯುದ್ಧ ಮುಗಿದ ವರ್ಷದಲ್ಲೇ ಲಚಿತ್ ತೀವ್ರ ಅನಾರೋಗ್ಯದಿಂದ ತೀರಿಕೊಂಡನು. * ಅಹೋಮ್ ಜನರು ಕೊಟ್ಟ ಹೊಡೆತ ಹೇಗಿತ್ತೆಂದರೆ ಮುಂದೆ 11 ವರ್ಷಗಳ ಕಾಲ ಮೊಘಲರು ಇತ್ತ ತಲೆಯನ್ನೇ ಹಾಕಲಿಲ್ಲ. * 1682 ರಲ್ಲಿ ಮೊಘಲರು ಮತ್ತೆ ಅಹೋಮರ್ ಮೇಲೆ ದಾಳಿ ಮಾಡಿದರು. * ಅಹೋಮ್ ಮತ್ತು ಮೊಘಲರ ನಡುವೆ ನಡೆದ ಕೊನೆಯ ಯುದ್ಧದಲ್ಲಿ ಅಹೋಮರ ರಾಜನಾಗಿದ್ದವನು – … Read more

ಅಹೋಮ್ ರಾಜಮನೆತನ, ಮೊಘಲರು ಮತ್ತು ಮರಾಠರು (All Competative exam notes)

 -: ಅಹೋಮ್ ರಾಜಮನೆತನ :- * ಅಹೋಮ್ ರಾಜವಂಶಸ್ಥರು 13ನೇ ಶತಮಾನದ ಪ್ರಾರಂಭದಲ್ಲಿ ಮೂಲತಃ ಈಗಿನ ಮಯನ್ಮಾರ್ ಮತ್ತು ಥೈಲ್ಯಾಂಡ್ ದೇಶಗಳಿಂದ ಭಾರತದ ಈಗಿನ ಅಸಂಭಾಗದಲ್ಲಿ ಬಂದು ನೆಲೆಸಿದರು. * ಅಹೋಮ್ ಎಂಬ ಹೆಸರಿನಿಂದಲೇ ಇಂದು ಈ ಭಾಗಕ್ಕೆ ಅಸ್ಸಾಂ ಎಂಬ ಹೆಸರು ಬಂದಿದೆ. * ಅಹೋಮ್ ರಾಜ ಮನೆತನ ಸ್ಥಾಪನೆಯಾಗಿದ್ದು – 1228 ರಲ್ಲಿ. * ಸ್ಥಾಪಕ – ಸುಕಪಾ * ಮೊದಲ ರಾಜಧಾನಿ – ಚೆರಾಯ್ ಡಾಯ್ * 1300 ರ ಸುಮಾರ್ ಗೆ … Read more

ಭಾರತೀಯ ಅರ್ಥ ವ್ಯವಸ್ಥೆಯ ಮೂಲಗಳು ( All Competative exam notes)

1) ಪ್ರಾಥಮಿಕ ವಲಯ :- ಈ ವಲಯವು ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಾದ ತೋಟಗಾರಿಕೆ, ಪಶುಪಾಲನೆ, ರೇಷ್ಮೆಗಾರಿಕೆ, ಕೋಳಿ ಸಾಕಾಣಿಕೆ, ಮೀನು ಸಾಕಾಣಿಕೆ,ಪುಷ್ಟಕೃಷಿ ಮುಂತಾದವುಗಳನ್ನು ಒಳಗೊಂಡಿದೆ. * ಶೇ.52% ಕ್ಕಿಂತ ಹೆಚ್ಚಿನ ಜನರು ತಮ್ಮ ಜೀವನ ನಿರ್ವಹಣೆಗಾಗಿ ಕೃಷಿಯನ್ನು ನೇರವಾಗಿ ಮತ್ತು ಪರೋಕ್ಷವಾಗಿ ಅವಲಂಬನೆಯಾಗಿದ್ದಾರೆ. * ಕೃಷಿ ಒಂದು ಮುಖ್ಯ ಉದ್ದೇಶವಾಗಿದ್ದರೂ ಸಹ,ಕೃಷಿಕರ ಸ್ಥಿತಿಗತಿ ಇನ್ನೂ ತೃಪ್ತಿಕರವಾಗಿಲ್ಲ ಅದಕ್ಕೆ ಕಾರಣಗಳೆಂದರೆ. 1) ಬಹುತೇಕ ಕೃಷಿಕರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿದ್ದಾರೆ. 2) ಕೃಷಿಯು ಸಾಗುವಳಿ … Read more

ಕರ್ನಾಟಕದ ಭೂ ಸಂಪತ್ತು (All Competative exam notes)

-: ವಿವಿಧ ಭೂ-ಬಳಕೆಯ ಶೇಖಡಾ ಪ್ರಮಾಣ :- * 58.1% -> ಸಾಗುವಳಿ ಭೂಮಿ * 9.5% -> ಅರಣ್ಯ ಪ್ರದೇಶ * 7.2% -> ಸಾಗುವಳಿಗೆ ಲಭ್ಯವಿಲ್ಲದ ಭೂಮಿ * 10.2 % -> ಸಾಗುವಳಿ ಮಾಡದ ಇತರ ಭೂಮಿ * 14.5% -> ಬೀಳು ಭೂಮಿ ಕರ್ನಾಟಕ ರಾಜ್ಯವು ಭೌಗೋಳಿಕವಾಗಿ ಉತ್ತಮ ಸ್ಥಾನದಲ್ಲಿದ್ದು,ಒಟ್ಟು 19.05 ಲಕ್ಷ ಹೆಕ್ಟರ್ ಭೌಗೋಳಿಕ ಪ್ರದೇಶವನ್ನು ಹೊಂದಿದೆ. -: ಕರ್ನಾಟಕ ಭೂ ಬಳಕೆಯ ಮಾದರಿಗಳು :- 1) ನಿವ್ವಳ ಸಾಗುವಳಿ … Read more

ಕರ್ನಾಟಕದ ಪ್ರಾಕೃತಿಕ ವೈವಿಧ್ಯ (All Competative exam notes.)

ಕರ್ನಾಟಕದ ವಾಯುಗುಣ:- ಕರ್ನಾಟಕದಲ್ಲಿ ಉಷ್ಣವಲಯದ ಮಾನ್ಸೂನ್ ವಾಯುಗುಣವಿದೆ ಮತ್ತು ತೇವಾಂಶವುಳ್ಳ ಬೇಸಿಗೆ ತಂಪಾದ ಮತ್ತು ಶುಷ್ಕ ಚಳಿಗಾಲ ಈ ವಾಯುಗುಣದ ಪ್ರಮುಖ ಲಕ್ಷಣವಾಗಿದೆ.     -: ವಾಯುಗುಣದ ಋತುಗಳು :- 1) ಬೇಸಿಗೆ ಕಾಲ (ಮಾರ್ಚ್- ಮೇ) 2) ಮಳೆಗಾಲ ( ಜೂನ್-ಸೆಪ್ಟಂಬರ್) 3) ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ (ಅಕ್ಟೋಬರ್- ನವಂಬರ್) 4) ಚಳಿಗಾಲ (ಡಿಸೆಂಬರ್- ಫೆಬ್ರವರಿ) 1) ಬೇಸಿಗೆ ಕಾಲ:- (ಮಾರ್ಚ್- ಮೇ) * ಈ ಕಾಲದಲ್ಲಿ ಅತಿಯಾದ ಶಾಖ,ಶುಷ್ಕ ಮತ್ತು ಸೆಖೆಯಿಂದ … Read more

ನಮ್ಮರಾಜ್ಯ – ಕರ್ನಾಟಕ -ಪ್ರಾಕೃತಿ ವಿಭಾಗಗಳು (All Competative exam notes)

 -: ಕರ್ನಾಟಕದ ಹೆಸರಿನ ಹಿನ್ನೆಲೆ :- * ಇದನ್ನು ಕರುನಾಡು ( ಕರ್ +ನಾಡು) ಅಂದರೆ ಕಪ್ಪುಮಣ್ಣಿನ ನಾಡು ಎಂದು ಕರೆಯುತ್ತಿದ್ದರು. * ತಮಿಳಿನ ” ಶಿಲಪ್ಪಾದಿಕಾರಂ” ಎಂಬ ಪ್ರಾಚೀನ ಕೃತಿಯಲ್ಲಿ ‘ಕರುನಾಟ್’ ಎಂಬ ಶಬ್ದದಿಂದ ಕರ್ನಾಟಕ ಎಂದು ಕರೆದಿರುವುದು ತಿಳಿದುಬರುತ್ತದೆ. * ಕರುನಾಟ್ ಎಂದರೆ ಎತ್ತರದಲ್ಲಿರುವ ನಾಡು ಎಂದರ್ಥ. ಇದು ಹಿಂದೆ ಕಾವೇರಿ ನದಿಯಿಂದ ಗೋದಾವರಿ ನದಿಯವರೆಗೂ ಹಬ್ಬಿತ್ತೆ೦ದು, ನೃಪತುಂಗನ ಆಸ್ಥಾನ ಕವಿ ಶ್ರೀವಿಜಯನ ಗ್ರಂಥ ‘ಕವಿರಾಜಮಾರ್ಗ’ ದಲ್ಲಿ ಉಲ್ಲೇಖಿಸಲಾಗಿದೆ. * ಮೈಸೂರು ಅರಸರ ಒಡೆತನದಲ್ಲಿದ್ದ … Read more

ರಾಜ್ಯ ಸರ್ಕಾರ( ಭಾಗ-02):- All Competative exam notes

-: ವಿಧಾನ ಪರಿಷತ್(Legislative council) :- * 171ನೇ ವಿಧಿ ವಿಧಾನ ಪರಿಷತ್ ರಚನೆಗೆ ಸಂಬಂಧಿಸಿದೆ. * ಕರ್ನಾಟಕದ ವಿಧಾನ ಪರಿಷತ್ತಿನ ಸದಸ್ಯರ ಸಂಖ್ಯೆ-75 * ಸಂವಿಧಾನದ ಪ್ರಕಾರ ಇದರ ಸದಸ್ಯರ ಸಂಖ್ಯೆಯು ವಿಧಾನ ಸಭೆಯ ಸದಸ್ಯರ ಸಂಖ್ಯೆಯ ಮೂರನೇ ಒಂದರಷ್ಟು ಮೀರುವಂತಿಲ್ಲ ಹಾಗೂ 40 ಸದಸ್ಯರಿಗಿಂತ ಕಡಿಮೆ ಇರುವಂತಿಲ್ಲ. * ವಿಧಾನಪರಿಷತ್ ಹೊಂದಿರುವ ರಾಜ್ಯಗಳು -ಕರ್ನಾಟಕ, ಮಹಾರಾಷ್ಟ್ರ, ಬಿಹಾರ, ಉತ್ತರಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ=06 ರಾಜ್ಯಗಳು. * ಚುನಾವಣಾ ವಿಧಾನ:- * 1/3 ಸದಸ್ಯರು(25)- ಸ್ಥಳೀಯ ಸಂಸ್ಥೆಗಳಿಂದ … Read more

ಕೇಂದ್ರ ಸರ್ಕಾರ (ಭಾಗ-02)- All Competative exam notes.

-: ರಾಷ್ಟ್ರಪತಿಯವರ ಚುನಾವಣಾ ವಿಧಾನ :- * 54ನೇ ವಿಧಿ -ರಾಷ್ಟ್ರಪತಿಯವರ ಚುನಾವಣೆಗೆ ಸಂಬಂಧಿಸಿದೆ * 55ನೇ ವಿಧಿ – ಚುನಾವಣಾ ವಿಧಾನವನ್ನು ವಿವರಿಸುತ್ತದೆ. * 56 ನೇ ವಿಧಿ – ಅಧಿಕಾರವಧಿ (5 years) * ರಾಷ್ಟ್ರಪತಿಯವರನ್ನು ಲೋಕಸಭೆ ಮತ್ತು ರಾಜ್ಯಸಭೆಯ ಚುನಾಯಿತ ಸದಸ್ಯರು ರಾಜ್ಯಗಳ ಮತ್ತು ದೆಹಲಿ,ಪಾಂಡಿಚೆರಿ, ವಿಧಾನಸಭಾ ಚುನಾಯಿತ ಸದಸ್ಯರಿಂದ ಕೂಡಿದ ಮತದಾರರ ವರ್ಗ ಚುನಾಯಿಸುತ್ತದೆ. * 57ನೇ ವಿಧಿ- ಮರು ಚುನಾವಣೆಗೆ ಅರ್ಹತೆ. * 60ನೇ ವಿಧಿ – SC ನ … Read more