6 ರಿಂದ 14ನೇ ಶತಮಾನದ ಭಾರತ ( ಭಾಗ- 3)

  -: ಮಹಮ್ಮದ್ ಬಿನ್ ತುಘುಲಕ್ :- * ಈತ ಪರ್ಶಿಯನ್ ಮತ್ತು ಅರೇಬಿಕ್ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದ.ಅಪಾರ ಜ್ಞಾನ ಹೊಂದಿದ್ದರೂ ಆತನಲ್ಲಿ ಅನೇಕ ದೋಷಗಳಿದ್ದವು. * ಈತ ವ್ಯವಹಾರಿಕ,ಬುದ್ಧಿವಂತಿಕೆ, ಪರಿಜ್ಞಾನ, ತಾಳ್ಮೆಗುಣ, ಮಾನಸಿಕ ಸಮತೋಲನ, ದೂರ ದೃಷ್ಟಿ, ವಾಸ್ತವಿಕವಾದ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇರಲಿಲ್ಲ. * ಭೂ ಕಂದಾಯಕ್ಕೆ ಸಂಬಂಧಿಸಿದಂತೆ ಭೂಮಿಯ ವಿವರಗಳನ್ನು ಒಳಗೊಂಡ ಅಧಿಕೃತ ದಾಖಲೆ ಪುಸ್ತಕವನ್ನು ತಯಾರಿಸಿದನು. * ಕೃಷಿ ಇಲಾಖೆಯನ್ನು ಸ್ಥಾಪಿಸಿದ ಮತ್ತು ರೈತರಿಗೆ ಆರ್ಥಿಕ ನೆರವು ನೀಡಿದನು. * ದೋ … Read more

6 ರಿಂದ 14 ನೇ ಶತಮಾನದ ಭಾರತ (ಭಾಗ – 02)

 -: ಮಹಮ್ಮದ್ ಘಜ್ನಿ ( 997 – 1030) * ಘಜ್ನಿಯ ಮತ್ತೊಂದು ಹೆಸರು – ಅಲಪ್ತಗಿನ, ಇವನು ಘಜ್ನಿಯಲ್ಲಿ ಸ್ವತಂತ್ರ ರಾಜ್ಯವನ್ನು ಸ್ಥಾಪಿಸಿದ. * ಭಾರತದ ಮೇಲೆ 17 ಬಾರಿ ದಾಳಿ ಮಾಡಿ ಅಪಾರ ಸಂಪತ್ತನ್ನು ಕೊಳ್ಳೆ ಹೊಡೆದ. * ದಾಳಿಯ ಸಂದರ್ಭದಲ್ಲಿ ಮುಲ್ತಾನದ ದೊರೆ,ರಾಜ ಜಯಪಾಲ, ಭೀಮ ಪಾಲ, ಚಂದೆಲರ ರಾಜ ತ್ರೀಲೋಚನಾ ಪಾಲನನ್ನು ಸೋಲಿಸಿದನು. * ನಾಗರಕೋಟೆ, ಥಾನೇಶ್ವರ,ಗ್ವಾಲಿಯರ್, ಉಜ್ಜಯಿನಿ ಮೊದಲಾದ ನಗರಗಳ ಮೇಲೆ ದಾಳಿ ಮಾಡಿದ. * ಗುಜರಾತಿನ ಪ್ರಸಿದ್ಧ ಸೋಮನಾಥ … Read more

6 ರಿಂದ 14ನೇ ಶತಮಾನದ ಭಾರತ (All Competative exam notes)

  -: ರಜಪೂತರು ( 6 ರಿಂದ 14 ಶತಮಾನ) :- * ಉತ್ತರ ಭಾರತದಲ್ಲಿ ಗುರ್ಜರ ಪ್ರತಿಹಾರರು, ಗಹಡ್ವಾರು, ಪಾರಮಾರರು,ಚೌಹಾಣರು,ಸೋಲಂಕಿಯರು, ಮತ್ತು ಚಂದೇಲರು ರಜಪೂತ ಮನೆತನಗಳು ಆಳ್ವಿಕೆ ನಡೆಸಿದರು.   -: ಗುರ್ಜರ ಪ್ರತಿಹಾರರು :- * ಹರಿಚಂದ್ರನು ಈ ಮನೆತನದ ಆಳ್ವಿಕೆಯನ್ನು ಪ್ರಾರಂಭಿಸಿದನು. * ಈತನು 4 ಮಕ್ಕಳು ಬೇರೆ ಬೇರೆ ಶಾಖೆಗಳಾದ ಜೋಧಪುರ ನಂದಿಪುರ ಬ್ರೋಚ್ ಮತ್ತು ಉಜ್ಜಯಿನಿಗಳಿಂದ ಆಳ್ವಿಕೆ ನಡೆಸಿದರು. * ಉಜ್ಜೈನಿಯಲ್ಲಿ ಆಳ್ವಿಕೆ ಮಾಡುತ್ತಿದ್ದ ನಾಗಭಟನು ಪ್ರಮುಖ ದೊರೆಯಾಗಿದ್ದನು ಈತ … Read more

ಪಾಶ್ಚಾತ್ಯ ರಿಲಿಜನಗಳು (All Competative exam notes)

ಜಗತ್ತಿನ ಪ್ರಮುಖ ರಿಲಿಜಿನಗಳಲ್ಲಿ ಮುಖ್ಯವಾದವು ಯಹೂದಿ, ಪಾರ್ಸಿ, ಕ್ರೈಸ್ತ, ಮತ್ತು ಇಸ್ಲಾಂ ಇವು ಪಾಶ್ಚಾತ್ಯ ಪ್ರದೇಶದಗಳಲ್ಲಿ ಜನ್ಮತಾಳಿದವು.ಇವುಗಳನ್ನು ಸೆಮಿಟಿಕ್ ರಿಲಿಜಿನ್ ಗಳು ಎಂದು ಕರೆಯುವರು. ಇವು ಜಗತ್ತಿನಲ್ಲಿ ಅನೇಕ ರಾಷ್ಟ್ರಗಳಲ್ಲಿ ಹರಡಿಕೊಂಡಿವೆ. * ರಿಲಿಜನ್ಗಳೆಂದರೆ ಈ ಬ್ರಹ್ಮಾಂಡವನ್ನು ಸೃಷ್ಠಿಸಿದ ಗಾಡ್ ನು ಮಾನವ ಪ್ರವಾದಿಗಳಿಗೆ ತಿಳಿಸಿದ ಸತ್ಯವಾದ ಮಾರ್ಗಗಳು     -: ಯಹೂದಿ ರಿಲಿಜನ್ :- * ರಿಲಿಜನ ಎಂದರೆ ಒಂದಷ್ಟು ನಿಯಮಗಳಿಗೆ ಒಳಪಟ್ಟ ಒಂದುವ್ಯವಸ್ಥೆ * ಅತಿ ಹಳೆಯ ರಿಲಿಜನ್ – ಯಹೂದಿ / … Read more

ಏಷ್ಯಾ ಖಂಡ ” ವೈಪರಿತ್ಯಗಳ ಖಂಡ” (All Competative exam notes)

* ಏಷ್ಯಾ ಖಂಡವು 1°-16′ ಉತ್ತರದಿಂದ 77°-41′ ಉತ್ತರಅಕ್ಷಾಂಶ ಹಾಗೂ 26°- 04′ ಪೂರ್ವದಿಂದ 169° – 40′ ಪಶ್ಚಿಮ ರೇಖಾಂಶಗಳ ನಡುವೆ ವಿಸ್ತರಿಸಿದೆ. * ಏಷ್ಯಾ ಖಂಡದ ಒಟ್ಟು ಭೌಗೋಳಿಕ ವಿಸ್ತೀಣ೯ -44 ಮಿಲಿಯನ್ ಚದರ ಕಿಲೋ ಮೀಟರ್ (ಶೇ 33% ರಷ್ಟು) * ಏಷ್ಯಾ ಖಂಡವು ಪೂರ್ಣವಾಗಿ ಉತ್ತರಾರ್ಧ ಗೋಳದ ಮೇಲೆ ಇದೆ. * ಏಷ್ಯಾದಲ್ಲಿ ಇರುವ ಒಟ್ಟು 48 ದೇಶಗಳು * ಏಷ್ಯಾವನ್ನು 5 ಪ್ರಾದೇಶಿಕ ಭಾಗಗಳಾಗಿ ವಿಂಗಡಿಸಲಾಗಿದೆ. 1) ಪೂರ್ವ ಏಷ್ಯಾ … Read more

ಮತ ಪ್ರವರ್ತಕರು ಮತ್ತು ಸಮಾಜ ಸುಧಾರಕರು ( All Competative exam notes)

  -: ಶಂಕರಾಚಾರ್ಯರು :- * ಸ್ಥಳ – ಕೇರಳದ ” ಕಾಲಡಿ ” * ತಂದೆ – ಶಿವಗುರು * ತಾಯಿ – ಆರ್ಯಾಂಭ * ಸಿದ್ದಾಂತ – ಅದ್ವೈತ ಸಿದ್ದಾಂತ * ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪೀಠಗಳು. 1) ಬದರಿ ಪೀಠ – ಉತ್ತರಾಖಂಡ್ 2) ದ್ವಾರಕ ಪೀಠ – ಗುಜರಾತ್ 3) ಪುರಿ ಜಗನ್ನಾಥ ಪೀಠ – ಓಡಿಶಾ 4) ಶೃಂಗೇರಿ ಶಾರದಾ ಪೀಠ – ಕರ್ನಾಟಕ * ಇವರ ಪ್ರಮುಖ ಗ್ರಂಥಗಳು … Read more

ಕೊಡಗು, ಕಿತ್ತೂರು,ತುಳುನಾಡು,ಮತ್ತು ಹೈದ್ರಾಬಾದ್ ಕರ್ನಾಟ

     -: ಕೊಡಗು :- * ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಜಿಲ್ಲೆಯೇ – ಕೊಡಗು * ಕೊಡಗಿನ ಜನರು ಹೆಚ್ಚು ಮಾತನಾಡುವ ಭಾಷೆ – ಕೊಡವ ಮತ್ತು ಅರೆಭಾಷೆ. * 17ನೇ ಶತಮಾನದಲ್ಲಿ ಕೊಡಗನ್ನು ಆಳಿದ ಮನೆತನ – ಹಾಲೇರಿ ಮನೆತನ * ಹಾಲೇರಿ ಮನೆತನದ ಸ್ಥಾಪಕ – ವೀರರಾಜ ( ಮುಂದೆ ಮುದ್ದುರಾಜ ಎಂಬುವವನು ಮುದ್ದು ರಾಜಕೇರಿಯನ್ನು ಕಟ್ಟಿಸಿ. ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ನು. ಮುದ್ದು ರಾಜಕೇರಯೇ ಮಡಿಕೇರಿಯಾಗಿದೆ) * ಕೊಡಗನ್ನು 18 … Read more

ಚೋಳರು ( All Competative exam notes)

* ಚೋಳರು 4 ಶತಮಾನಕಾಲ ಆಳಿದರು.ರಾಜಧಾನಿ – ತಂಜಾವೂರು. * ಚೋಳರಲ್ಲಿ ರಾಜ ರಾಜ ಚೋಳ ಮತ್ತು ರಾಜೇಂದ್ರಚೋಳ ಪ್ರಮುಖರು. * ಬೃಹದೀಶ್ವರ ದೇವಾಲಯವನ್ನು ನಿರ್ಮಿಸಿದವರು ಯಾರು? -> ರಾಜರಾಜ ಚೋಳ * ರಾಜರಾಜ ಚೋಳನ ಸಾಮ್ರಾಜ್ಯವು ತುಂಗಭದ್ರಾ ನದಿಯ ದಕ್ಷಿಣಕ್ಕಿದ್ದ ಎಲ್ಲಾ ಪ್ರದೇಶಗಳು ಶ್ರೀಲಂಕಾ ಮತ್ತು ಮಾಲ್ಡೀವ್ಸ್ ದ್ವೀಪ ಗಳನ್ನು ಒಳಗೊಂಡಿತ್ತು. * ಸಾಮ್ರಾಜ್ಯ ರಕ್ಷಣೆಗಾಗಿ ಪ್ರಭಲವಾದ ಭೂಸೇನೆ ಮತ್ತು ನೌಕಾ ಸೇನೆಯನ್ನು ಕಟ್ಟಿದನು. * ರಾಜರಾಜ ಚೋಳರ ಮಗ – ರಾಜೇಂದ್ರಚೋಳ     … Read more

ದಕ್ಷಿಣ ಭಾರತದ ಪ್ರಮುಖ ರಾಜಮನೆತನಗಳು ( All Competative exam notes)

   -: ಶಾತವಾಹನರು:- * ಮೌರ್ಯರ ನಂತರ ದಕ್ಷಿಣ ಭಾರತದಲ್ಲಿ ಆಳ್ವಿಕೆ ನಡೆಸಿದವರು – ಶಾತವಾಹನರು . * ಕರ್ನಾಟಕವನ್ನಾಳಿದ ಮೊದಲ ರಾಜಮನೆತನ – ಶಾತವಾಹನರು . * ಶಾತವಾಹನರು ‘ಕನ್ನಡದ ಮೂಲದವರೆಂದು’ ಈ ಮನೆತನದ ರಾಜರ ಹೆಸರುಗಳು ಕನ್ನಡದಲ್ಲಿವೆ ಎಂದು ಹೇಳಲಾಗುತ್ತದೆ.( ಉದಾ: ಹಾಲ, ನಾಗನಿಕ, ಪುಲಮಾವಿ) * ಶಾತವಾಹನರ ರಾಜಧಾನಿ – ಪೈಠಾನ್ / ಪ್ರತಿಷ್ಠಾನ * ಶಾತವಾಹನರ ಪ್ರಸಿದ್ಧ ದೊರೆ – ಗೌತಮಿಪುತ್ರ ಶಾತಕರಣಿ * ಇವನು ಅವನತಿಯ ಅಂಚಿನಲ್ಲಿದ್ದ ಶಾತವಾಹನರ ಮನೆತನವನ್ನು … Read more

ಉತ್ತರ ಭಾರತದ ಪ್ರಮುಖ ರಾಜಮನೆತನಗಳು (All Competative exam notes)

     -: ಮೌರ್ಯರು :- * ಭಾರತದ ಮೊಟ್ಟ ಮೊದಲ ಸಾಮ್ರಾಜ್ಯ – ಮೌಯ೯ ಸಾಮ್ರಾಜ್ಯ – ಸ್ಥಾಪಕ – ‘ಚಂದ್ರಗುಪ್ತ ಮಾಯ೯’ * ಚಂದ್ರಗುಪ್ತ ಮೌರ್ಯ:- * ತಕ್ಷಶಿಲೆಯ ವಿಷ್ಣುಗುಪ್ತ/ ಚಾಣಕ್ಯ/ಕೌಟಿಲ್ಯ ನಂದ ವಂಶದ ರಾಜನಾದ ಧನನಂದನಿಂದ ಅವಮಾನಿತನಾಗಿದ್ದನು.ಚಾಣಾಕ್ಷಣು ಕುಟಿಲ ತಂತ್ರಗಳಲ್ಲಿ ನಿಪುಣನು ಆಗ ವಿಷ್ಣುಗುಪ್ತನಿಗೆ ಚಾಣಕ್ಯ ಕೌಟಿಲ್ಯ ಎಂಬ ಹೆಸರುಗಳಿದ್ದು. * ಚಾಣುಕ್ಯನು ಚಂದ್ರಗುಪ್ತ ಮೌರ್ಯನಿಗೆ ಸೈನಿಕ ಮತ್ತು ಇದ್ದ ತರಬೇತಿಯನ್ನು ನೀಡಿ ಸೇನೆಯನ್ನು ಸಜ್ಜುಗೊಳಿಸಲು ನೆರವಾದ. * ಈ ವೇಳೆಗೆ ಧನನಂದನು … Read more