ಕೋಳಿ ಸಾಕಾಣಿಕೆ ಉಚಿತ ತರಬೇತಿ ಪ್ರಾರಂಭ ಜುಲೈ 02 ಕೊನೆಯ ದಿನಾಂಕ ಇಂದೇ ಅರ್ಜಿ ಸಲ್ಲಿಸಿ.

poultry farming : ಕೋಳಿ ಸಾಕಾಣಿಕೆ ಉಚಿತ ತರಬೇತಿ ಪ್ರಾರಂಭ ಜುಲೈ 02 ಕೊನೆಯ ದಿನಾಂಕ ಇಂದೇ ಅರ್ಜಿ ಸಲ್ಲಿಸಿ .   poultry farming:- ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ತುಂಬಾ ಜನರಿಗೆ ಸ್ವಂತ ಉದ್ಯೋಗ ಮಾಡಬೇಕು ಎಂಬ ಆಸೆ ಇರುತ್ತದೆ ಅಂತವರಿಗೆ ಸಿಹಿ ಸುದ್ದಿ ಎಂದು ಹೇಳಬಹುದು ಏಕೆಂದರೆ ಕೋಳಿ ಸಾಕಾಣಿಕೆ ತರಬೇತಿ ಪ್ರಾರಂಭ ಮಾಡಲಾಗಿದ್ದು ಈ ತರಬೇತಿಗೆ ಅರ್ಜಿ ಸಲ್ಲಿಸುವುದರ ಮೂಲಕ ನೀವು ಕೋಳಿ ಸಾಕಾಣಿಕೆ ಯಾವ ರೀತಿ ಮಾಡಬೇಕು … Read more

ಈ ದಾಖಲೆ ಇದ್ರೆ ಕೂಡಲೇ ನಿಮ್ಮ ಖಾತೆಗೆ ಹಣ.

ಈ ದಾಖಲೆ ಇದ್ರೆ ಕೂಡಲೇ ನಿಮ್ಮ ಖಾತೆಗೆ ಹಣ .     ಇಂದಿನ ಯುಗದಲ್ಲಿ ಸಣ್ಣಪುಟ್ಟ ಅಗತ್ಯಗಳನ್ನು ಪೂರೈಸಲು ನಾವು ಹೆಚ್ಚಾಗಿ ಸಾಲ ಮಾಡಬೇಕಾಗಿದೆ. ಈ ವೈಯಕ್ತಿಕ ಸಾಲಕ್ಕಾಗಿ ನಾವು ಬ್ಯಾಂಕ್‌ಗೆ ಹೋದಾಗ , ಇದು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಆದರೆ ಆಧಾರ್ ಕಾರ್ಡ್ ಸಾಲದ ಸಹಾಯದಿಂದ, ನಿಮಗೆ ಅಗತ್ಯವಿರುವ ಸಾಲವನ್ನು ನೀವು ಸುಲಭವಾಗಿ ಪಡೆಯಬಹುದು. ಆದ್ದರಿಂದ ನಿಮ್ಮ ಅಗತ್ಯಗಳನ್ನು ಈ ರೀತಿಯಲ್ಲಿ ಪೂರೈಸಿಕೊಳ್ಳಿ. ಆಧಾರ್ ಕಾರ್ಡ್ ಸಾಲವನ್ನು ಆನ್‌ಲೈನ್‌ನಲ್ಲಿ ಅನ್ವಯಿಸಿ . ಆಧಾರ್ ಕಾರ್ಡ್ ಮೂಲಕ ನಿಮ್ಮ ಮನೆಯ ಸೌಕರ್ಯದಿಂದ … Read more

ಅಂಗವಿಕಲ ಆರೈಕೆದಾರರಿಗೆ ಮಾಸಿಕ 1000₹ ಪ್ರೋತ್ಸಾಹಧನ .

ಅಂಗವಿಕಲ ಆರೈಕೆದಾರರಿಗೆ ಮಾಸಿಕ 1000₹ ಪ್ರೋತ್ಸಾಹಧನ. ಫಲಾನುಭವಿಗಳ ಆಯ್ಕೆಗೆ ಸರ್ಕಾರ ಆದೇಶ    ರಾಜ್ಯದಲ್ಲಿ ಸೆರೆಬ್ರಲ್ ಪಾಲ್ಸಿ, ಮಸ್ಕಲರ್‌ ಡಿಸ್ಟ್ರಾಪಿ, ಪಾರ್ಕಿನ್ಸನ್, ಮಲ್ಟಿಪಲ್ ಸ್ಪೆರಾ ಕಾಯಿಲೆಗಳಿಂದಾಗಿ ಅಂಗವೈಕಲ್ಯದಿಂದ ಬಳಲುತ್ತಿ ರುವ ವ್ಯಕ್ತಿಗಳ ಆರೈಕೆದಾರರಿಗೆ ಪ್ರತಿ ತಿಂಗಳು 1 ಸಾವಿರ ರು. ಪ್ರೋತ್ಸಾಹಧನ ನೀಡಲು ತಕ್ಷಣ ಫಲಾನುಭವಿಗಳ ಆಯ್ಕೆ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ನೇ ಸಾಲಿನ ಬಜೆಟ್‌ನಲ್ಲಿ ಬಾಲ್ಯದಲ್ಲಿ ಕಂಡುಬರುವ ಚಲನೆಯ ಅಸ್ವಸ್ಥತೆ (ಸೆರೆಬ್ರಲ್ ಪಾಲ್ಸಿ), ಅನುವಂಶಿಕ ಸ್ನಾಯು ದೌರ್ಬಲ್ಯ, ಮಲ್ಟಿಪಲ್ ಸ್ಪೆರಾಸಿಸ್ … Read more

ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆ ಬಗ್ಗೆ ಸರಕಾರದಿಂದ ರೈತರಿಗೆ ಗುಡ್ ನ್ಯೂಸ್.

PM Kisan Nidhi Yojana: ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆ ಬಗ್ಗೆ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್! ಈಗಲೇ ತಿಳಿದುಕೊಳ್ಳಿ.     ರಾಜ್ಯದ ರೈತರಿಗೆ ಗುಡ್ ನ್ಯೂಸ್ ಮಾಹಿತಿ ಯೊಂದು ಬಂದಿದೆ. ರೈತರಿಗೆ ಕಿಸಾನ್ ಹಣ ವನ್ನು ಸರಕಾರ ಬಿಡುಗಡೆ ಮಾಡಿದ್ದು ರೈತರ ಪಟ್ಟಿ ಕೂಡ ಬಿಡುಗಡೆ ಮಾಡಿದೆ.ಈ ಭಾರಿ ಬರಗಾಲ ಪರಿಸ್ಥಿತಿ ಯಿಂದಾಗಿ ರೈತರು ಬಹಳಷ್ಟು ನಷ್ಟ ವನ್ನು ಅನುಭವಿಸಿದ್ದರು. ಬೆಳೆದಂತಹ ಬೆಳೆಯಲ್ಲು ಇಳುವರಿ ಕಾಣದೇ ತೊಂದರೆ ಗೆ ಸಿಲುಕಿದ್ದರು.ಇದಕ್ಕಾಗಿ ಸರಕಾರ ನಷ್ಟ ಉಂಟಾದ … Read more

ಲೇಬರ್ ಕಾರ್ಡ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿ.11.000 ರೂ ವಿದ್ಯಾರ್ಥಿ ವೇತನ ಪಡೆದುಕೊಳ್ಳಿ.

labour card scholarship apply | ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿ 11000 ವಿದ್ಯಾರ್ಥಿ ವೇತನ ಪಡೆದುಕೊಳ್ಳಿ. labour card scholarship apply :- ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಕಾರ್ಮಿಕ ಮಕ್ಕಳಿಗೆ ನೀಡುವಂಥ ಸ್ಕಾಲರ್ಶಿಪ್ ಬಗ್ಗೆ ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಈ ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ ಯಾವಾಗ ಮತ್ತು  ಈ ವಿದ್ಯಾರ್ಥಿ ವೇತನಕ್ಕೆ ಯಾವೆಲ್ಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ನಾವು ತಿಳಿದುಕೋಳೋಣ್ಣ. … Read more

ಸ್ತ್ರೀಯರಿಗೆ ಸಂತಸದ ಸುದ್ದಿ .

ಸ್ತ್ರೀಯರಿಗೆ ಸಂತಸದ ಸುದ್ದಿ.!! ಈ ದಾಖಲೆ ಇದ್ದವರ ಕೈ ಸೇರಲಿದೆ ಹಣ.     ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ. ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣ 2023-24 ರಲ್ಲಿ ಮಹಿಳೆಯರು ಮತ್ತು ಬಾಲಕಿಯರಿಗಾಗಿ ಹೊಸ ಸಣ್ಣ ಉಳಿತಾಯ ಯೋಜನೆಯಾದ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವನ್ನು ಘೋಷಿಸಿದರು. ಆಜಾದಿ ಕಾ ಅಮೃತ್ ಮಹೋತ್ಸವದ ನೆನಪಿಗಾಗಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ಘೋಷಿಸಲಾಗಿದೆ. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವು ಏಪ್ರಿಲ್ 2023-ಮಾರ್ಚ್ 2025 ರಿಂದ ಎರಡು ವರ್ಷಗಳವರೆಗೆ ಲಭ್ಯವಿರುವ ಒಂದು-ಬಾರಿ ಯೋಜನೆಯಾಗಿದೆ. ಇದು ಸ್ಥಿರವಾಗಿ ಎರಡು ವರ್ಷಗಳವರೆಗೆ ಮಹಿಳೆಯರು ಅಥವಾ ಹುಡುಗಿಯರ … Read more

ಕನಿಷ್ಠ ಬೆಂಬಲ ಬೆಲೆ.

      ಕನಿಷ್ಠ ಬೆಂಬಲ ಬೆಲೆ .              -:  ವಿಷಯ :- ಕೇಂದ್ರ ಸಚಿವ ಸಂಪುಟವು ಬುಧವಾರ ಖಾರಿಫ್ (ಬೇಸಿಗೆ) ಬಿತ್ತನೆ ಅವಧಿಗೆ ಮುಂಚಿತವಾಗಿ 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯನ್ನು ಏರಿಕೆ ಮಾಡಿದೆ. ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ತಿಳಿಯಿರಿ :- • ಕೃಷಿ ಉತ್ಪನ್ನದ ಬೆಲೆಯಲ್ಲಿ ತೀವ್ರ ಕುಸಿತ ಉಂಟಾದಾಗ ರೈತರಿಗೆ ನೆರವಾಗಲೆಂದು ಕೇಂದ್ರ ಸರ್ಕಾರ ‘ಕನಿಷ್ಠ ಬೆಂಬಲ ಬೆಲೆ’ ಯನ್ನು ಜಾರಿಗೆ … Read more

ಕೆ.ಎಂ.ಎಫ್ ನಲ್ಲಿ ಹಾಲಿನ ಹೊಳೆ.

ಪುಟಿದೆದ್ದ ಹೈನೋದ್ಯಮ | ಕೋಟಿ ಲೀಟರ್ ಸನಿಹಕ್ಕೆ ಹಾಲು ಸಂಗ್ರಹ . ಕೆಎಂಎಫ್‌ನಲ್ಲಿ ಹಾಲಿನ ಹೊಳೆ. ರಾಜ್ಯದಲ್ಲಿ ಹಾಲಿನ ಹೊಳೆಯೇ ಹರಿಯುತ್ತಿದ್ದು, ಕರ್ನಾಟಕ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳವು (ಕೆಎಂಎಫ್) ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ. ಉತ್ತಮ ಮಳೆಯಿಂದಾಗಿ ಹೈನೋದ್ಯಮವು ಪುಟಿದೆದ್ದಿದ್ದು, ರಾಜ್ಯದಲ್ಲಿ ದಿನದ ಸರಾಸರಿ ಹಾಲು ಉತ್ಪಾದನೆ ಪ್ರಮಾಣವು ಕೋಟಿ ಲೀಟರ್ನ ಸನಿಹಕ್ಕೆ ಬಂದಿದೆ. ಕೆಎಂಎಫ್‌ನ ಐದು ದಶಕಗಳ ಇತಿಹಾಸದಲ್ಲೇ ಮಂಗಳವಾರ (ಜೂ.18) ಒಂದೇ ದಿನ98.87 ಲಕ್ಷಲೀಟರ್ ಹಾಲು ಸಂಗ್ರಹವಾಗಿದೆ. ಇದರೊಂದಿಗೆ ಹಾಲು ಸಂಗ್ರಹಣೆಯಲ್ಲಿ … Read more

ವಿಶ್ವ ಯೋಗ ದಿನ ಜೂನ್ 21.

*ವಿಶ್ವ ಯೋಗ ದಿನ ಜೂನ್ 21* 2015 ಜೂನ್ 21 ರಂದು ಮೊದಲ ಬಾರಿಗೆ ಜಾರಿಗೆ ಬಂದಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶ್ವಾದ್ಯಂತ ಪ್ರತಿವರ್ಷ ಜೂನ್ 21 ರಂದು ಆಚರಿಸಲಾಗುತ್ತದೆ.   ಯೋಗವು ಬಹಳ ಹಳೆಯ ಅಭ್ಯಾಸವಾಗಿದ್ದು, ಪ್ರಾಚೀನ-ಪುರಾಣ ಕಾಲದಿಂದಲೂ ನಮ್ಮ ದೇಶದಲ್ಲಿ ಅನುಸರಿಸುತ್ತಾ ಬರಲಾಗಿದೆ. ಇತ್ತಿಚಿನ ದಿನಗಳಲ್ಲಿ ವಿಶ್ವಾದ್ಯಂತ ಹೆಚ್ಚಿನ ಜನರು ತಮ್ಮ ಮಾನಸಿಕ ಒತ್ತಡ ಮತ್ತು ದೈಹಿಕ ಸೌಂದರ್ಯಕ್ಕಾಗಿ ಯೋಗದ ಮೊರೆ ಹೋಗುತ್ತಿದ್ದಾರೆ. ಯೋಗವು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚೀನ ಕಲೆಯಾಗಿದೆ ಹಾಗೂ … Read more

1,00,000 from AC India Masters Institute. Student Salary |

1,00,000 from AC India Masters Institute.  Student Salary |  Masters Scholarships. Masters Scholarships: Annual scholarships are awarded by Air India to provide learning resources for the education of students pursuing professional courses and postgraduate education in any college across India.  How to apply?, what are the qualifications, complete information about applying is here. AC India … Read more